tag:blogger.com,1999:blog-87469065857492745132024-03-13T12:13:14.130-07:00patrakarta11patrakartahttp://www.blogger.com/profile/08976854371485458089noreply@blogger.comBlogger9125tag:blogger.com,1999:blog-8746906585749274513.post-1803441818292154092011-06-15T21:49:00.000-07:002011-06-15T21:54:16.433-07:00ಮತ್ತೊಮ್ಮೆ ಸಮಯ ಫಾರ್ ಸೇಲ್!<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://4.bp.blogspot.com/-VNI50AOMqPQ/TfmLMIuOg_I/AAAAAAAAACI/JzcEDgO1zsc/s1600/1.jpg" imageanchor="1" style="margin-left: 1em; margin-right: 1em;"><img border="0" i$="true" src="http://4.bp.blogspot.com/-VNI50AOMqPQ/TfmLMIuOg_I/AAAAAAAAACI/JzcEDgO1zsc/s1600/1.jpg" /></a></div><div style="border-bottom: medium none; border-left: medium none; border-right: medium none; border-top: medium none;">ಹಲೋ..ಹಲೋ..ಹಲೋಬನ್ನೀಪ್ಪ ಬನ್ರಿಯಾರಿಗಾದ್ರೂ ಆಂಕರ್ ಆಗ್ಬೇಕು ಅಂತಾ ಆಸೆ ಇದೆಯಾ? ಹಾಗಾದ್ರೆ ಸಮಯ ಟಿವಿ ಮುಂದೆ ಕ್ಯೂ ನಿಲ್ಲಿ. ಕಿತ್ತು ಹೋದೋರು, ತಲೇಲಿ ಏನೂ ಇಲ್ಲದೋರು, ಪಡಪೋಸಿಗಳು, ನೌಕರಿ ಇಲ್ಲದೋರು, ಕೆಲಸ ವಿಲ್ಲದೋರುಚೊಂಬು ಹಿಡಿಯೋರುಯಾರು ಬೇಕಿದ್ರೂ ಬನ್ನಿ... ದಯವಿಟ್ಟು ಸಮಯ ಟಿವಿಯಲ್ಲಿ ಆಂಕರ್ ಆಗ ಬನ್ನಿ...</div>ಹಿಂಗೆ ಊರು ತುಂಬಾ ಮೈಕ್ ಹಾಕಿಕೊಂಡು ಕೂಗೋದು ಒಂದು ಬಾಕಿ ಇದೆ. ಯಾಕಪ್ಪ ಅಂದ್ರೆ ಸಮಯ ಟಿವಿ ನೋಡಿ. ಅಲ್ಲಿ ಈಗ ದಿನಾ ತೆರೆಯ ಹಿಂದೆ ಕಸ ಹೊಡೀತಿದ್ದವರೆಲ್ಲ ಆಂಕರ್ ಗಳು ಆಗ್ತಿದ್ದಾರೆ. ಕಂಡ ಕಂಡವರನ್ನು ತಂದು ತೆರೆಯ ಮೇಲೆ ಕೂರಿಸಲಾಗ್ತಿದೆ. ಖನ್ನಢ ವನ್ನು ಶ್ಫಷ್ಟವಾಗಿ ಹುಚ್ಚಾರ ಮಾಡ್ಹಲು ಭಂಧರೆ ಸಾಕು...' ಅವರೆಲ್ಲ ಆಂಕರ್ ಗಳಾಗಿ ಬಿಡಬಹುದು. ವಿಪಯರ್ಾಸ ಎಂದರೆ ಈಗ ಇರುವ ಪವಿತ್ರ, ಶರತ್, ಮಂಜುನಾಥ್, ಹಿಂಥ ಹ್ಯಾಂಕರ್ ಘಳಿಗೆ ಸರಿಯಘಿ ಖನ್ನಢ ಹುಚ್ಛಾರ ಮಾಡ್ಹಲು ಬರುಲ್ಲ' ಆದ್ರೂ ಅವ್ರೆಲ್ಲ ಆಂಕರ್ ಗಳು. ಇಂಥಾ ಆಂಕರ್ ಗಳನ್ನು ತಂದು ಕೂರಿಸಿಕೊಂಡರೆ ಸಮಯದ ರೇಟಿಂಗ್ ಡುಬುಕು ಡಭಾರ್ ಅಂತ ಬೀಳದೆ ಇನ್ನೇನಾಗುತ್ತೆ? ಸಮಯದ ರೇಟಿಂಗ್ ಒಂದೇ ಸಮ ಕುಸಿದು ಹೋಗ್ತಿದೆ. ಪಾತಾಳ ತಲುಪಿದೆ. ಅದನ್ನು ಇನ್ನೂ ಪಾತಾಳದಿಂದ ಕೆಳಕ್ಕೆ ತಳ್ಳೋದು ಹೇಗೆ ಅಂತ ಶಶಿಧರ್ ಭಟ್ಟರು ಹಾಗೂ ಸಚಿನ್ ನಾರಾಯಣ್ ತಲೆ ಕೆರ್ಕೋತಿದಾರೆ.<br />
ನಿಜ ಹೇಳಬೇಕೆಂದ್ರೆ ಈಗ ಶಶಿಧರ ಭಟ್ಟರನ್ನು ಆಲ್ಮೋಸ್ಟ್ ಹೊರಗಟ್ಟಲು ಸಮಯ ಮ್ಯಾನೇಜ್ ಮೆಂಟ್ ತೀಮರ್ಾನಿಸಿದೆ. ಶಶಿಧರ್ ಭಟ್ಟರಿಗೆ ನಿಮ್ಮ ದಿನಗಳನ್ನು ಎಣಿಸಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಭಟ್ಟರು ಹೋಗೋದರೊಳಗೆ ಮುಂದೆ ಯಾರೇ ಬಂದರೂ ಅದನ್ನು ರಿಪೇರಿ ಮಾಡಲಿಕ್ಕೆ ಆಗಬಾರದು. ಯಾರು ಬಂದರೂ ಚಾನೆಲ್ ಮೇಲೆ ಎತ್ತಲಿಕ್ಕೆ ಆಗಬಾರದು. ಅಷ್ಟರ ಮಟ್ಟಿಗೆ ಕುಲಗೆಡಿಸಿ ಹೋಗಲು ಟೊಂಕ ಕಟ್ಟಿ ನಿಂತಿದ್ದಾರೆ. <br />
ಇನ್ನು ಸಚಿನ್ ನಾರಾಯಾಣ್ಗೆ ಸಾರಾಯಿ ಮಾರಿ ಗೊತ್ತೇ ಹೊರತು, ಸುದ್ದಿಯ ಒಳ ಹೊರಗು ಗೊತ್ತಿಲ್ಲ. ದಶಕಗಳನ್ನು ಪತ್ರಿಕೋದ್ಯಮದಲ್ಲೇ ಕಳೆದಿರುವ ಶಶಿಧರ ಭಟ್ಟರಂತಹವರೇ ಸುದ್ದಿ ಎಂದರೆ ಏನು ಅಂತ ಇನ್ನು ತಲೆ ಕೆರೆದುಕೊಳ್ಳಬೇಕಾದರೆ ಇನ್ನು ಸಚಿನ್ ನಾರಾಯಣ್ ಎಂಬ ರೊಕ್ಕದ ಕುಳಕ್ಕೆ ಅರ್ಥವಾಗುವುದಾದರೂ ಹೇಗೆ? ಹೀಗಾಗಿ ಎಡವಟ್ಟಿನ ಮೇಲೆ ಎಡವಟ್ಟುಗಳು ಆಗ್ತಿವೆ. ಹಾದಿ ಬೀದಿಯಲ್ಲಿ ಹೋಗೋರನ್ನೆಲ್ಲಾ ತಂದು ಆಂಕರ್ ಮಾಡಲಾಗ್ತಿದೆ. ಎಲೆಲೆಲಾ ಎಂಥಾ ಆಂಕರ್ರುಗಳುಎಂಥಾ ಆಂಕರ್ರುಗಳು ಎಂದು ಥೇಟ್ ಡಾ.ರಾಜ್ ಸ್ಟೈಲ್ ನಲ್ಲಿ ಸಚಿನ್ ನಾರಾಯಣ್ ಸಮಯ ಮೇಲೆತ್ತಲು ಇಷ್ಟು ಸಾಕು ಎಂದು ನಗುತ್ತಿದ್ದಾನೆ. ಏಕೆಂದ್ರೆ ಆತನಿಗೆ ಆಂಕರ್ ಗಳು ಹೇಗಿರಬೇಕು ಎಂದು ಗೊತ್ತಿದ್ದರೆ ತಾನೆ! <br />
ಇನ್ನು ಸಮಯ ಟಿವಿ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಇಲ್ಲಿರುವ ಎಂಪ್ಲಾಯಿಗಳೆಲ್ಲ ಬೂಟು ಬೂಟ್ಲೆ ಹೊಡೆದಾಡ್ತಿದ್ದಾರೆ. ಎರಡು ದಿನಗಳ ಹಿಂದೆ ವಸೂಲಿ ವೀರ ಅಲೀಂ ಖಾನ್ ಹಾಗೂ ಖಾಲಿ ತಲೆಹರಟೆ ವೀರ ಸುರೇಶ್ ನಡುವೆ ಓಪನ್ ವಾರ್ ನಡೆದು ಹೋಗಿದೆ. ನೀನು ರೊಕ್ಕ ಮಾಡಿದ್ದು ನನಗೆ ಗೊತ್ತಿಲ್ಲಾ ಎಂದು ಒಬ್ಬ ರೋಪು ಹಾಕಿದ್ರೆ, ಮತ್ತೊಬ್ಬ ನಿನ್ನ ಬಗ್ಗೆ ಶಿವಾಜಿ ನಗರ ಠಾಣೆಯಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಆಗಿರೋದು ನಂಗೆ ಗೊತ್ತಿಲ್ವಾ ಎಂದು ಮತ್ತೊಬ್ಬ ಕೂಗಿದ್ದಾನೆ. ನಿನ್ನ ಇಡೀ ಜಾತಕ ನಂಗೆ ಗೊತ್ತು ಹೋಗಲೆ ಎಂದು ಒಬ್ಬ ಅಂದರೆ ಮತ್ತೊಬ್ಬ ನೀನು ಹೆಂಡತಿ ಕೊಲೆ ಮಾಡಿರೋದು ನನಗೇನು ಗೊತ್ತಿಲ್ಲ ಅಂದುಕೊಂಡಿದ್ದೀಯಾ ಎಂದು ಕೂಗಿದ್ದಾನೆ. ಇವರ ರುದ್ರ ನರ್ತನಕ್ಕೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಇದನ್ನೆಲ್ಲಾ ನೋಡ್ತಾ ನೋಡ್ತಾ ಮುಸಿ ಮುಸಿ ಮಜಾ ತೆಗೆದುಕೊಂಡವರು ಮಾತ್ರ ಶಶಿಧರ ಭಟ್ಟ್ರು. ಸಚಿನ್ ನಾರಾಯಣ್ ಗೆ ಸುದ್ದಿ ಹೋದಾಗ ವಿಷಯದ ತಳೆ ಬುಡ ಅರ್ಥವಾಗದೇ ತಲೆ ಕೆರೆದುಕೊಂಡಿದ್ದಾನೆ. ಅಯ್ಯಯ್ಯಪ್ಪೋ! ಸಾರಾಯಿ ತಯಾರಿಸೋ ನೂರು ಮಲ್ಯರನ್ನು ಬೇಕಿದ್ರೆ ಮೇಂಟೇನ್ ಮಾಡಬಹುದು. ಆದರೆ ಈ ಸುದ್ದಿ ತಯಾರಿಸೋ ಪತ್ರಕರ್ತರ ಸಾವಾಸ ಬ್ಯಾಡಪ್ಪೋ ಬ್ಯಾಡ ಎಂದು ಕಂಗಾಲಾಗಿದ್ದಾನೆ. ಚಾನೆಲ್ ತೆಗೆದುಕೊಂಡ ಎರಡೇ ತಿಂಗಳಲ್ಲಿ ಹೈರಾಣಾಗಿರುವ ಸಚಿನ್, ಬೀದೀಲಿ ಹೋಗೋ ಮಾರಮ್ಮನ್ನನು ಕೂಗಿ ಮನೆಯೊಳಗೆ ಕರೆದುಕೊಂಡ ಸ್ಥಿತಿ ತಲುಪಿದ್ದಾನೆ. <br />
ಇನ್ನು ಅಲ್ಲಿ ಬರುವ ಸುದ್ದಿಗಳೋ ದೇವರಿಗೆ ಪ್ರೀತಿ. ಎಲ್ಲವೂ ಅಧೋಗತಿ. ಇದಕ್ಕೆಲ್ಲ ತಿಲಾಂಜಲಿ ಇಡಬೇಕು ಎಂದು ನೋಡಿದರೆ ಶಶಿಧರ ಭಟ್ಟರು ಸ್ಥಾನ ಬಿಡಲು ಸಜ್ಜಾಗಿಲ್ಲ. ನಂದು ತ್ರೀ ಇಯರ್ಸ್ ಅಗ್ರಿಮೆಂಟ್ ಗೊತ್ತಾ ಎಂದು ಮ್ಯಾನೇಜ್ ಮೆಂಟ್ ಗೆ ಚುಂಗು ಇಡ್ತಿದ್ದಾರೆ. ಇನ್ನೊಬ್ಬ ಡೈರೆಕ್ಟರ್ ಶಾಂತಾ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ, ತಮ್ಮ ಕಡೆಗೆ ಮಾಡಿಕೊಂಡಿರುವ ಭಟ್ಟರಿಗೆ ಈಗ ಶಾಂತಮ್ಮನದೇ ಶ್ರೀರಕ್ಷೆ. ಶಾಂತಮ ಬರ್ತಿದ್ದಂತೆ ನೋಡಿ..ನೀವು ಬಂದಾಗ ಇವರು ಎದ್ದು ನಿಲ್ಲಲಿಲ್ಲ. ಇವರು ರೆಸ್ಪೆಕ್ಟ್ ಕೊಡಲಿಲ್ಲ ಎಂದು ಭಟ್ಟರು ಕವಳ ಹಾಕಿಕೊಂಡು ಕಂಪ್ಲೆಂಟ್ ಕೊಡಲು ಸಜ್ಜಾಗೇ ನಿಂತಿರ್ತಾರೆ. ಆದರೆ ಈಗ ಮ್ಯಾನೇಜ್ಮೆಂಟ್ಗೂ ಭಟ್ಟರ ಕಳ್ಳಾಟಗಳು ಅರ್ಥವಾಗಿವೆ. ತನ್ನನ್ನು ತೆಗೆಯುತ್ತಾರೆ ಎಂದು ತಿಳಿಯುತ್ತಲೇ ಶಶಿಧರ ಭಟ್ಟರು ಮತ್ತೊಂದು ಅವಾಂತರಕ್ಕೆ ಕೈಹಾಕಿದ್ದರು. ಅದು ಹೇಗೋ ಸಾಯಿಬಾಬಾ ಸತ್ತಾಗ ಯಾವುದೋ ಒಂದು ಸುದ್ದಿ ಸಮಯ ಕೈಗೆ ಸಿಕ್ಕು, ಒಳ್ಳೇ ರೇಟಿಂಗ್ ಬಂದಿತ್ತು. ಆ ವಾರ ಸಮಯ ಎರಡನೇ ಸ್ಥಾನ ಪಡೆದಿತ್ತು. ಇದನ್ನೇ ತಮ್ಮ ಅತಿ ದೊಡ್ಡ ಸಾಧನೆ ಎಂದು ಸಾರಲು, ನಾನು ಒಬ್ಬ ಎಫೀಸಿಯಂಟ್ ಲೀಡರ್ರು ಎಂದು ಮಾಧ್ಯಮ ಲೋಕದ ಮೊಘುಲ್ ಎಂದು ತೋರಿಸಿಕೊಳ್ಳಲು ಭಟ್ಟರು ಮುಂದಾಗೇ ಬಿಟ್ರು. ರಾಜ್ಯದ ಎರಡನೇ ದೊಡ್ಡ ಚಾನೆಲ್ ಅಂತ ಹೇಳಿ ಪಟಾಕಿ ಸಿಡಿಸುವ, ರಾಜ್ಯದ ಜನರಿಗೆ ಧನ್ಯವಾದ ಹೇಳುವ ಪ್ರಕಟಣೆ ಹಾಕಿಯೇ ಬಿಟ್ಟರು. ಆ ದಿನ ಫುಲ್ ಶಶಿಧರ ಭಟ್ಟರದ್ದು ಜೋಶೇ ಜೋಶು! ಆದರೆ ಮರುವಾರವೇ ಸಂಭ್ರಮ ಕಿತ್ತು ಪರಾರಿಯಾಗಿತ್ತು. ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಚಾನೆಲ್ ಕುಸಿದು ಬಿದ್ದಿತ್ತು. ಆಗ ಆಫೀಸಿನಲ್ಲಿ ಭಟ್ಟರು ಕಾಣಲೇ ಇಲ್ಲ. ಪರಾರಿಯಾಗಿ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು. ಕೇಳಿದರೆ! ಛೇ ನಾನಿಲ್ಲದಾಗ ಹುಡುಗರು ಏನೇನೋ ಹಾಕಿ ರೇಟಿಂಗ್ ಬಿದ್ದು ಹೋಗಿದೆ. ನಾನು ಅಲ್ಲೇ ಇದ್ದಿದ್ರೆ ಈ ರೀತಿ ಆಗ್ತಿರಲಿಲ್ಲ ಎಂದು ಹೇಳಿಕೊಂಡು ಅದರ ಹೊಣೆಯನ್ನು ಸಾರಾ ಸಗಟಾಗಿ ಬೇರೆಯವರ ಹೆಗಲಿಗೆ ವಗರ್ಾಯಿಸಿದರು. ದಟ್ ಈಸ್ ಶಶಿಧರ್ ಭಟ್.<br />
<a href="http://4.bp.blogspot.com/-N10CQU6L31Y/TfmLjr-ZSwI/AAAAAAAAACM/iwS9zafZaoo/s1600/2.jpg" imageanchor="1" style="margin-left: 1em; margin-right: 1em;"><img border="0" i$="true" src="http://4.bp.blogspot.com/-N10CQU6L31Y/TfmLjr-ZSwI/AAAAAAAAACM/iwS9zafZaoo/s1600/2.jpg" /></a><br />
<div style="border-bottom: medium none; border-left: medium none; border-right: medium none; border-top: medium none;">ಈಗ ಸಮಯ ಮ್ಯಾನೇಜ್ ಮೆಂಟ್ ಕೆಲ ತಲೆ ಹರಟೆಗಳನ್ನು ಕಿತ್ತು ಹಾಕಲು ಮುಂದಾಗಿದೆ ಎಂಬ ಸುದ್ದಿ ಸಮಯದಲ್ಲಿ ಬಲವಾಗಿ ಹರಿದಾಡ್ತಿದೆ. ಆದರೆ ಯಾವ ತಲೆಗಳು ಉರುಳ್ತವೆ ಗೊತ್ತಿಲ್ಲ. ಹೀಗಾಗಿ ಅವರ್ಯಾರೂ ಮನಸಿಟ್ಟು ಕೆಲಸ ಮಾಡ್ತಿಲ್ಲ. ಸಮಯದ ಹಣೆಬರಹ ಗೊತ್ತಿರೋರು ಅಲ್ಲಿ ಕೆಲಸ ಮಾಡಲು ಮುಂದಾಗ್ತಿಲ್ಲ. ಅದರಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಸಮಯ ಒಂದು ಸೆಂಟ್ರಲ್ ಜೈಲೇ ಸರಿ. ಏಕೆಂದರೆ ಇಲ್ಲೀಗ ಒಬ್ಬರ ಮಾತಲ್ಲ! ತ್ರೀ ಈಡಿಯಟ್ಟ್ ಮಾತು ಕೇಳಬೇಕು ಇಲ್ಲಿನ ಸಿಬ್ಬಂದಿ. ಒಂದು ಕಡೆ ಸಾರಾಯಿ ಮಾರಿಕೊಂಡು ಕೂತು ಧಿಡೀರನೇ ಮೀಡಿಯಾಗೆ ಬಂದ ಸಚಿನ್ ನಾರಾಯಣ್. ವಿದ್ಯಾ ಸಾಗರ್ ಎಂಬ ಮತ್ತೊಬ್ಬ ಚಾರ್ಟರ್ಡ್ ಅಕೌಂಟೆಂಟ್. ಹಾಗೂ ಶಾಂತಾ! ಈ ತ್ರೀ ಈಡಿಯಟ್ಸ್ಗಳ ನಡುವೆ ಕೋ ಆಡರ್ಿನೇಷನ್ ಇಲ್ಲ. ಮೂವರೂ ತಮಗೆ ತಿಳಿದ ಹಾಗೆ ಅಧಿಕಾರ ಚಲಾಯಿಸುತ್ತಾ ಕೂರ್ತಾರೆ. ಹೊತ್ತಲ್ಲದ ಹೊತ್ತಲ್ಲಿ ಬಂದು ಅದು ತೋರ್ಸ್ಸಿ, ಪ್ರೋಮೋ ಹೇಗೆ ಮಾಡಿದ್ದೀರಿ ತೋರ್ಸಿ. ಯಾವ ಸುದ್ದಿ ಹಾಕಿದ್ದೀರಿ. ಅದನ್ನು ಯಾಕೆ ಹಾಕಿದ್ದೀರಿ. ಇದನ್ನು ಯಾಕೆ ತೆಗೆದ್ರಿ. ಆಫೀಸಿಗೆ ಎಷ್ಟು ಹೊತ್ತಿಗೆ ಬಂದ್ರಿ. ನಾವು ಬಂದಾಗ ಎದ್ದು ನಿಲ್ಲಬೇಕು ಎಂಬ ಕಾಮನ್ ಸೆನ್ಸ್ ಇಲ್ಲವಾ? ನನಗೆ ಗೌರವ ಕೊಟ್ಟಿಲ್ಲ. ಹೀಗಾಗಿ ಈ ಹ್ಯಾಂಡ್ ಸರಿ ಇಲ್ಲ..ಅವರ ಸಂಬಳ ಕಟ್ ಮಾಡಿ. ಇವರದ್ದು ಅರ್ಧ ದಿನ ಸಂಬಳ ಹಿಡೀರಿ. ಅವರು ಮಾಡಿದ ತಪ್ಪಿಗೆ ನೋಟೀಸ್ ನೀಡಿ. ಏನೇ ದೂರು ಇದ್ರೂ ನನಗೇ ಡೈರೆಕ್ಟ್ ಕಂಪ್ಲೆಂಟ್ ನೀಡಿ... ಹೀಗೆ ಈ ಮೂವರು ಮಾಡುವ ಅಧ್ವಾನಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಏನೂ ಗೊತ್ತಿಲ್ಲದಿಂದ್ದರೂ ಆಫೀಸಿನ ಕಸ ಹೊಡೆಯೋದ್ರಿಂದ ಹಿಡಿದು ಸಂಬಳ ನೀಡೋವರೆಗೆ ಇವರೆಲ್ಲ ಪುಸಟ್ಟೆ ಸಲಹೆಗಳನ್ನು ಕೊಡ್ತಾನೆ ಇರ್ತಾರೆ. ಶಶಿಧರ ಭಟ್ಟರು ಚಾನೆಲ್ ಹಾಳು ಮಾಡಿದ್ದಕ್ಕೆ ಸಮನಾಗಿ ಸಚಿನ್ ನಾರಾಯಣ್, ವಿದ್ಯಾ ಸಾಗರ್, ಶಾಂತಾ ಸಮಯದ ಅವನತಿಗೆ ಕಾರಣರಾಗಿದ್ದಾರೆ. ಮಾಧ್ಯಮದಲ್ಲಿ ಮ್ಯಾನೇಜ್ ಮೆಂಟ್ ಪಾತ್ರ ಎಷ್ಟಿರಬೇಕು! ಎಷ್ಟಕ್ಕೆ ಸೀಮಿತವಾಗಿರಬೇಕು ಎಂಬ ಕಲ್ಪನೆಯೂ ಈ ಮೂವರಿಗಿಲ್ಲ. ಈ ಎಲ್ಲಾ ಅಧ್ವಾನಗಳನ್ನು ನೋಡಿ, ಸಮಯ ಸೇರಲು ಯಾರೂ ಮುಂದಾಗುತ್ತಿಲ್ಲ. </div><div style="border-bottom: medium none; border-left: medium none; border-right: medium none; border-top: medium none;">ಈಗ ಟಿವಿ9 ಶಿವಪ್ರಸಾದ್ ಸಮಯದ ಓವರ್ ಆಲ್ ಮುಖ್ಯಸ್ಥರಾಗಿ, ಸಿಇಓ ಆಗಿ ಬರ್ತಾರೆ ಎಂಬ ಸುದ್ದಿ ಇದೆ. ಸಮಯದ ಎಲ್ಲಾ ಮೀಟಿಂಗ್ ಗಳಲ್ಲಿ, ಎಲ್ಲರ ಮೊಬೈಲ್ ಗಳಲ್ಲಿ ಈಗ ಶಿವಪ್ರಸಾದ್ ಭೂತವಾಗಿ ಕಾಡ್ತಿದ್ದಾರೆ. ಕಸುಬುದಾರ ಶಿವಪ್ರಸಾದ್ ಬಂದರೆ ಅಲ್ಲಿ ಯಾರ ಆಟವೂ ನಡೆಯೋಲ್ಲ. ಎಲ್ಲರ ಪುಂಗಿ ಬಂದ್ ಆಗುತ್ತದೆ. ಆದರೆ ಮಜಾ ಇರುವುದೇ ಇಲ್ಲಿ! ಟಿವಿ9 ಮೂಲಗಳ ಪ್ರಕಾರ ಚಕ್ಕಂದರಾಜ ಶಿವಪ್ರಸಾದ್ ಸಮಯ ಸೇರಲಿಕ್ಕೆ ಸ್ವಲ್ಪವೂ ಇಂಟರೆಸ್ಟ್ ತೋರಿಸಿಲ್ಲ. ಟಿವಿ9 ಮ್ಯಾನೇಜ್ಮೆಂಟ್ ಈ ಬಗ್ಗೆ ಶಿವಪ್ರಸಾದ್ ರನ್ನು ನೀವು ಹೋಗ್ತಿದ್ದೀರಾ ಎಂದು ಅಧಿಕೃತವಾಗೇ ಕೇಳಿದೆ. ಅದಕ್ಕೆ ಶಿವಪ್ರಸಾದ್ ಈ ಹಿಂದೆ ಸುವರ್ಣ ಚೀಫ್ ಆಗಿ ಮಾಡಿದ್ರಿ. ಈಗ ಸಮಯದ ಸಿಇಓ ಮಾಡ್ತಿದ್ದೀರಿ. ಮತ್ತಾವ ಚಾನೆಲ್ ಬರುತ್ತೋ ಅದಕ್ಕೂ ಸಿಇಓ ಮಾಡಿಬಿಡಿ. ಸಮಯದ ವತಿಯಿಂದ ಯಾರೂ ಈ ಬಗ್ಗೆ ನನ್ನನ್ನು ಕೇಳೇ ಇಲ್ಲ' ಎಂದು ಹೇಳಿದ್ದಾರೆ. ಹೀಗಾಗಿ ಶಿವಪ್ರಸಾದ್ ಸಮಯಕ್ಕೆ ಬರೋ ಚಾನ್ಸೇ ಇಲ್ಲ ಎಂಬ ಮಾತುಗಳೂ ಟಿವಿ9 ನಲ್ಲೇ ಇವೆ. ಶಿವಪ್ರಸಾದ್ ಟಿವಿ9 ನಲ್ಲೇ ಚಕ್ಕಂದ ಆಡುವುದು ನೋಡೋಣ ಒಂದು ಸಣ್ಣ ಬ್ರೇಕ್ ನ ನಂತರ.</div><div style="border-bottom: medium none; border-left: medium none; border-right: medium none; border-top: medium none;">ಹೀಗಾಗಿ ಈಗ ಸಮಯ ಅನಾಥ ಶಿಶು. ಅದಕ್ಕೆ ಎಚ್ ಐ ವಿ ಪೀಡಿತ ಮಲತಾಯಿ ಅಮ್ಮನಂತಿರುವ ಶಶಿಧರ್ ಭಟ್ಟರೇ ಗತಿ. ಅದಕ್ಕೆ ಇಡೀ ವ್ಯವಸ್ಥೆಗೆ ಕುಷ್ಠರೋಗಿಗಳಿಂತಿರುವ ಸಚಿನ್ ನಾರಾಯಣ್, ವಿದ್ಯಾ ಸಾಗರ್, ಶಾಂತಾ ಇವರೇ ಬಂಧುಗಳು. ಹೀಗಾಗಿ ಈಗ ಸಮಯದಲ್ಲಿ ಮಾಡಿದ್ದೆಲ್ಲ ಬರೀ ಹಾಳು ಹಾಳು, ಜಾಳು ಜಾಳು. ರೇಟಿಂಗ್ ಒಂದು ಕಡೆಯಿಂದ ಕುಸಿದು ಹೋಗಿದೆ. ಇದು ನನ್ನ ಮಗು ಎಂದು ಅಪ್ಪಿ, ಒಪ್ಪಿಕೊಳ್ಳಲು ಸೇರಿದಂತೆ ಯಾರೂ ಮುಂದೆ ಬರುತ್ತಿಲ್ಲ. </div><div class="separator" style="clear: both; text-align: center;"><br />
</div><div style="border-bottom: medium none; border-left: medium none; border-right: medium none; border-top: medium none;">ಹೀಗಾಗಿ ಟಿವಿ ಚಾನೆಲ್ ಅಂದ್ರೆ ಯಾವುದೋ ಫ್ಯಾಕ್ಟರಿ ನಡೆಸಿದಂತೆ ಅಲ್ಲ ಎಂಬ ಕಠು ಸತ್ಯ ಈ ಮೂವರಿಗೂ, ನಿರಾಣಿಗೂ ಅರ್ಥವಾದಂತಿದೆ. ದಿನ ಬೆಳಗಾದರೆ ಹೊಸ ಹೊಸ ಕಿರಿ ಕಿರಿ. ಸಂಭಾಳಿಸುವುದೇ ಕಷ್ಟವಾಗಿದೆ. ಸಮಯ ಮೇಲೆದ್ದರೆ ಅದೇ ಒಮದು ಪವಾಡ ಎನ್ನುವಂತಾಗಿದೆ. ಅದು ಬರಕತ್ತಾಗುವ ಸಾಧ್ಯತೆಗಳಿಲ್ಲ. ತಿಂಗಳೂ ತಿಂಗಲೂ ಕೋಟ್ಯಂತರ ಲಾಸ್ ಬೇರೆ. </div><div style="border-bottom: medium none; border-left: medium none; border-right: medium none; border-top: medium none;">ಆದ್ದರಿಂದ ಚಾನೆಲ್ ಮಾರಿಬಿಟ್ಟರೆ ಹೇಗೆ? </div><div style="border-bottom: medium none; border-left: medium none; border-right: medium none; border-top: medium none;">ಇದು ಇವರ ತಲೆಯಲ್ಲಿರೋ ಹೊಸ ವಿಚಾರ. ಬೇಕಿದ್ರೆ ಕಾದು ನೋಡಿ. </div><div style="border-bottom: medium none; border-left: medium none; border-right: medium none; border-top: medium none;"><br />
</div></div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-70256836062619473612011-05-29T11:05:00.000-07:002011-05-29T11:05:36.862-07:00ದಿ ಸ್ಟೋರಿ ಆಫ್ ಟಿವಿ9<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://4.bp.blogspot.com/-BaBp98ip_mk/TeKKv64_PII/AAAAAAAAACA/W-w6Nlq-2ss/s1600/story.jpg" imageanchor="1" style="margin-left: 1em; margin-right: 1em;"><img border="0" height="320" src="http://4.bp.blogspot.com/-BaBp98ip_mk/TeKKv64_PII/AAAAAAAAACA/W-w6Nlq-2ss/s320/story.jpg" t8="true" width="225" /></a></div><br />
<div class="separator" style="clear: both; text-align: center;"><a href="http://1.bp.blogspot.com/-WyLGB9hyh6E/TeKK0QtTJOI/AAAAAAAAACE/ohPfOgcZNXw/s1600/tv9.gif" imageanchor="1" style="margin-left: 1em; margin-right: 1em;"><img border="0" src="http://1.bp.blogspot.com/-WyLGB9hyh6E/TeKK0QtTJOI/AAAAAAAAACE/ohPfOgcZNXw/s1600/tv9.gif" t8="true" /></a></div>ಕರ್ನಾಟಕದ ಮೋಸ್ಟ್ ನಟೋರಿಯಸ್ ಕಳ್ಳರು, ಕ್ರಿಮಿನಲ್ಗಳು ಯಾರು?<br />
ದಂಡುಪಾಳ್ಯ, ಉಮೇಶ್ ರೆಡ್ಡಿ, ಅಂಡರ್ ವಲ್ರ್ಡ ಡಾನ್ ಗಳು, ವೀರಪ್ಪನ್ ಇವರ್ಯಾರೂ ಅಲ್ಲ ಸ್ವಾಮಿ? ಇವರೆಲ್ಲರನ್ನೂ ಮೀರಿಸುವ ಒಂದು ಗ್ಯಾಂಗ್ ಇದೆ. ಅದೇ ಟೀವಿ9 ಗ್ಯಾಂಗ್!<br />
ಟಿವಿ9 ಮೀಡಿಯಾ ಲೋಕದ ಮೋಸ್ಟ್ ನಟೋರಿಯಸ್ ಗ್ಯಾಂಗಿನ ಸದಸ್ಯರು ಮಹೇಂದ್ರ ಮಿಶ್ರಾ, ರವಿಕುಮಾರ್, ಮಾರುತಿ, ಶಿವಪ್ರಸಾದ್, ರವಿ ಅಜ್ಜೀಪುರ ಅಂಡ್ ಸತೀಶ್!<br />
ಇದನ್ನು ಹೇಳಲು ಕಾರಣವಿದೆ. ಮೀಡಿಯಾ ಲೋಕದಲ್ಲಿದ್ದರೂ ಇತರೆ ಮೀಡಿಯಾ ಸಂಸ್ಥೆಗಳ ಹಕ್ಕನ್ನು ಗೌರವಿಸಿದ ಲಜ್ಜೆಗೇಡಿಗಳು ಇವರು. ಟಿವಿ9 ನಲ್ಲಿ ಯಾವುದೋ ಹಾದರದ ಸ್ಟೋರಿ ಸಿಕ್ಕರೂ ಅದಕ್ಕೆ ಎಕ್ಸ್ ಕ್ಲೂಸಿವ್ ಎಂದು ಟಿವಿ9 ಲೋಗೋ ಹಾಕಿಕೋಳ್ಳುವ ಈ ಲಜ್ಜೆಗೇಡಿಗಳು, ಬೇರೆ ಚಾನೆಲ್ ಗಳ ವಿಷಯಕ್ಕೆ ಬಂದರೆ ಅದನ್ನೆಲ್ಲಾ ಗಮನಿಸಿದ ಜಾಣರು. <br />
ಇದಕ್ಕೆ ಕಾರಣ ಏನೆಂದರೆ ಟಿವಿ9ನ ಈ ಗ್ಯಾಂಗ್ ಕನಿಷ್ಠ ಮಟ್ಟದ ನಾಚಿಕೆ, ಮಾನ ಮಯರ್ಾದೆ ಇಲ್ಲ. ಇವರೆಲ್ಲ ಕಂಡ ಕಂಡಲ್ಲಿ ಕದ್ದಿದ್ದನ್ನು ತಂದು ಟಿವಿ9 ಕಾರ್ಯಕ್ರಮ ಮಾಡಿ ಹಾಕ್ತಾರೆ. ದಿನಾ 9.30 ಕ್ಕೆ ಬರುವ ವಿಶೇಷ ಕಾರ್ಯಕ್ರಮವಂತೂ ಫುಲ್ ಕದ್ದ ಮಾಲು ಮಯ! ಯಾವನೋ ಕಷ್ಟಪಟ್ಟು , ಬೆವರು ಸುರಿಸಿ, ವರ್ಷಗಟ್ಟಲೆ ರೀಸಚ್ರ್ ಮಾಡಿ, ಲಕ್ಷಾಂತರ ರೂಪಾಯಿ ಖಚರ್ು ಮಾಡಿ ತೆಗೆದ ಡಾಕ್ಯುಮೆಂಟರಿಯನ್ನು ಟಿವಿ9 ಗ್ಯಾಂಗ್ ಅಷ್ಟೇ ಸುಲಭವಾಗಿ ಕದ್ದುಬಿಡುತ್ತದೆ. ಅದಕ್ಕೆ ತಗುಲೋ ವೆಚ್ಚ ಸೊನ್ನೆ! ಒಂದೇ ಒಂದು ರೂಪಾಯಿ ಖಚರ್ಿಲ್ಲದೆ ಯಾರದ್ದೋ ಲಕ್ಷಾಂತರ ರೂಪಾಯಿ ವೆಚ್ಚದ ಕ್ರಿಯಾಶೀಲತೆಯನ್ನು ಟಿವಿ9 ಕದ್ದು ಬಿಡುತ್ತದೆ. 9.30 ಕ್ಕೆ ಬರುವ ಕಾರ್ಯಕ್ರಮಗಳ ಪಟ್ಡಿಯನ್ನೊಮ್ಮೆ ನೋಡಿ! ಏಲಿಯನ್, ಪುನರ್ಜನ್ಮ ಪಡೆದ ಬಾಲಕ, ಯಾರು? ಜಾದೂ ಕಾರ್ಯಕ್ರಮಗಳು, ಹೀಗೆ ಯಾವುದೇ ಸುದ್ದಿ ನೋಡಿ...ಅದು ಕದ್ದ ಮಾಲೇ! ಈ ಕದ್ದ ಮಾಲು ಇಲ್ಲದೆ ಟಿವಿ9 ಈ ಗ್ಯಾಂಗ್ ಗೆ ಒಂದೇ ಒಂದು 9.30 ರ ಕಾರ್ಯಕ್ರಮ ಮಾಡಲು ಆಗೋಲ್ಲ. ದೆಹಲಿಯಲ್ಲಿದ್ದಾಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್, 9.30 ಕ್ಕೆ ಸಾಕಷ್ಟು ವಿಶೇಷ ಕಾರ್ಯಕ್ರಮ ಮಾಡಿಕೊಟ್ಟಿದ್ದರು. ಓರ್ವ ರಿಪೋರ್ಟರ್ ಹೇಗೆ ಒಂದು ಕಾರ್ಯಕ್ರಮವನ್ನು ಕೇವಲ ತನ್ನ ಮಾತು, ವಿಭಿನ್ನ ಕಾನ್ಸೆಪ್ಟ ಹಾಗೂ ಉತ್ತಮ ವಾಕ್ಥ್ರೂ ಗಳು ಕೇವಲ ತನ್ನ ತನ್ನ ತಾಕತ್ತಿನ ಮೇಲೆೆ ತೆಗೆದುಕೊಂಡು ಹೋಗಿ, ಅರ್ಧ ಗಂಟೆ ವೀಕ್ಷಕರನ್ನು ಹಿಡಿದಿಡಬಹುದು ಎಂಬುದನ್ನು ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಮೊದಲ ಬಾರಿ ತೋರಿಸಿದ್ದರು. ಆದರೆ ಯಾವಾಗ ಬೆಂಗಳೂರಿಗೆ ಬಂದನೋ, ಈತ ತನ್ನ ಕ್ರಿಯೇಟಿವಿಟಿ ಕಳೆದುಕೊಂಡಿದ್ದಾನೆ. ಫೀಲ್ಡ್ ಗೆ ಹೋಗಿ ಕಷ್ಟ ಪಡುವುದಕ್ಕಿಂತ ಎಸಿ ರೂಂನಲ್ಲೇ ಕುಳಿತು ಲೇಡಿ ಆಂಕರ್ ಗಳೊಂದಿಗೆ ಚಕ್ಕಂದವಾಡುತ್ತಾ ಕದ್ದು ಬರೆಯುವುದು ವಾಸಿ ಎಂದುಕೊಂಡಿದ್ದಾನೆ! ಕಂಪೆನಿಯ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ. ರೆಸ್ಟೂ ಸಿಗುತ್ತದೆ ಎಂದು ಭಾವಿಸಿದ್ದಾನೆ. ಆದರೂ ಆಗೊಮ್ಮೆ ಈಗೊಮ್ಮೆ ರೈಲ್ವೇ ಟ್ರಾಕ್ ಮೇಲೆ ಹೋದೆ, ಸಮುದ್ರಕ್ಕೆ ಮೀನು ಹಿಡಿಯೋಕೆ ಹೋಗಿ ಬಂದೆ, ಚೀನಾಕ್ಕೆ ಹೋದೆ, ಎಂದು ಕಾರ್ಯಕ್ರಮ ಮಾಡ್ತಾನೆ. ಕನ್ನಡಿಗರಿಗೆ ಕಾಗರ್ಿಲ್ ಬೆಟ್ಟ, ಅಮರ್ ನಾಥ್, ವಾಘಾ ಬಾರ್ಡರ್ , ಚಂಬಲ್ ಕಣಿವೆ ಪರಿಚಯ ಮಾಡಿಸಿದ್ದೂ ಈತನೇ! ಶಿವಪ್ರಸಾದ್ ಬಗ್ಗೆ ಎಷ್ಟೇ ಕಟು ಟೀಕೆ ಮಾಡಿದರೂ, ಆತ ಫೀಲ್ಡ್ ಗೆ ಹೋಗಿ ಮಾಡಿಕೊಂಡು ಬರುವ ಕಾರ್ಯಕ್ರಮಗಳನ್ನು ಆತನ ಶತ್ರುಗಳೂ ಮೆಚ್ಚದೆ ಇರಲು ಸಾಧ್ಯವಿಲ್ಲ. ಆ ವಿಷಯದಲ್ಲಿ ಈತ ಅನ್ ಬೀಟೆಬಲ್... ಕಮಾನ್ ಶಿವಾ... ಲೇಡಿ ಆಂಕರ್ ಗಳ ಸಹವಾಸ ಬಿಟ್ಟು ಗೋ ಟು ಫೀಲ್ಡ್... ಮೇಕಪ್ ರೂಂನಿಂದ, ಡ್ರೆಸ್ಟಿಂಗ್ ರೂಂನಿಂದ...ಲೇಡಿ ಆಂಕರ್ ಗಳ ಸಹವಾಸದಿಂದ ಹೊರ ಬಾ...<br />
ಬೆಂಗಳೂರಿಗೆ ಬರುತ್ತಲೇ ಶಿವಾ ಕದಿಯೋ ಕೆಲಸಕ್ಕೆ ಇಳಿದು ಬಿಟ್ಟ. ಇಂಟರ್ ನೆಟ್ ನಿಂದ ಹೇಗೆ ಇಂತಹ ಕಾರ್ಯಕ್ರಮಗಳನ್ನು ಕದಿಯಬಹುದು ಎಂದು ಮೀಡಿಯಾ ಜಗತ್ತಿಗೆ ತೋರಿಸಿದ್ದೇ ಶಿವಪ್ರಸಾದ್. ನಂತರ ಈ ಗ್ಯಾಂಗ್ ಗೆ ಸೇರ್ಪಡೆಯಾಗಿದ್ದು ರವಿ ಅಜ್ಜೀಪುರ ಹಾಗೂ ಸತೀಶ್ ಎಂಬ ಎಡಪಂಥೀಯ ಪತ್ರಕರ್ತರು. ಇವರೆಲ್ಲ ಸೇರಿ ಕಂಡ ಕಂಡದ್ದನ್ನು ಕದ್ದು ತಂದು ಟಿವಿ9 ನಲ್ಲಿ ಹಾಕಿ ಟಿ ಆರ್ ಪಿ ಏರಿಸಲು ಎಸಿ ರೂಂ ನಲ್ಲಿ ಬೆವರು ಹರಿಸಿದ್ದೇ ಹರಿಸಿದ್ದು ಮಾಡಿದರು. ರವಿ ಅಜ್ಜೀಪುರ ಬರುತ್ತಿದ್ದಂತೆ ಚೆಗುವಾರ ಸೇರಿದಂತೆ ಅನೇಕ ಕಮ್ಯೂನಿಸ್ಟ್ ಹೋರಾಟಗಾರರ ಕಾರ್ಯಕ್ರಮಗಳು ಪ್ರಸಾರವಾದವು. ಕದ್ದು ಬರೆದು, ಟ್ರಾನ್ಸ್ ಲೇಟ್ ಮಾಡಿ ಹಾಕಿದ್ದೇ ಪತ್ರಿಕೋದ್ಯಮ ಎಂದು ಅರೆಬುದ್ದಿ ಜೀವಿಯಾದ ರವಿ ಅಜ್ಜೀಪುರನ ಅಭಿಮತ. ಇನ್ನು ಸತೀಶ್ ಎಂಬ ಎಳಸು ಬಾಲಕನ ಬಗ್ಗೆ ಹೇಳದೇ ಇರೋದೆ ವಾಸಿ. <br />
ಇದನ್ನೆಲ್ಲಾ ಏಕೆ ಬರೆಯುತ್ತಿದ್ದೇವೆ ಎಂದರೆ ಮೇ 29 ರಂದು ಸಂಜೆ 5.30ಕ್ಕೆ ಪ್ರಸಾರವಾದ ಭಾರತ ದರ್ಶನ ಎಂಬ ಕದ್ದ ಮಾಲಿನ ಸ್ಟೋರಿಯನ್ನು ಈ ಗ್ಯಾಂಗ್ ಮಾಡಿತ್ತು. ಅಸಲಿಗೆ ಈ ಕಾರ್ಯಕ್ರಮವನ್ನು ಬಿಬಿಸಿ ಇಂದ ಕದ್ದದ್ದು. ಕಾರ್ಯಕ್ರಮದ ಹೆಸರು 'ದಿ ಸ್ಟೋರಿ ಆಫ್ ಇಂಡಿಯಾ'. ಮೈಕೇಲ್ ವುಡ್ ಇದರ ಬರಹಗಾರ ಹಾಗೂ ನಿಮರ್ಾಪಕ. 6 ಭಾಗಗಳಲ್ಲ್ಲಿ ಭಾರತದ 10,000 ವರ್ಷಗಳ ಇತಿಹಾಸ ಹೇಳಲಾಗಿದೆ. 2007ರಲ್ಲಿ ಭಾರತದ 60ನೇ ಸ್ವಾತಂತ್ರೋತ್ಸವದ ಸಂದರ್ಭಕ್ಕೆ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು. <br />
ಆದರೆ ಇದು ಬಿಬಿಸಿ ಮಾಡಿದ ಮಾತ್ರಕ್ಕೆ ವಿವಾದೀತವಾಗಿತ್ತೇ? ಇದು ದೃಶ್ಯಾತ್ಮಕವಾಗಿ ಮಾತ್ರ ಚನ್ನಾಗಿದೆ. ಆದರೆ ವಿಷಯದಲ್ಲಿ ಮಾತ್ರ ಅನೇಕ ಯಡವಟ್ಟುಗಳಾಗಿವೆ. ಇದರಲ್ಲಿರುವ ತಪ್ಪುಗಳನ್ನು ಬಹುತೇಕ ವಿಶ್ವದಲ್ಲಿನ ಎಲ್ಲಾ ಭಾರತೀಯರೂ ವಿರೋಧಿಸಿದ್ದಾರೆ. ಇದರಲ್ಲಿ ಆರ್ಯರು ಆಕ್ರಮಣ ಮಾಡಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು. ಇದಕ್ಕೆ ಇಂದಿಗೂ ಯಾವುದೇ ಆಕರ್ಿಯಾಲಜಿಕಲ್ ಎವಿಡೆನ್ಸ್ ಸಿಕ್ಕಿಲ್ಲ. ಇದು ಎಡಪಂಥೀಯರ ಪಿತೂರಿ ಎಂದು ಈಗಾಗಲೇ ಸಾಬೀತಾಗಿ ಹೋಗಿದೆ. ಭಾರತದಲ್ಲಿನ ಪೂಜಾ ವಿಧಿ ವಿಧಾನಗಳೆಲ್ಲ ಮಧ್ಯ ಏಷ್ಯಾದಿಂದ ಆಮದಾದವು ಎಂದು ಹಸಿ ಸುಳ್ಳು ಹೇಳಲಾಗಿದೆ. <br />
ಎಲ್ಲಕ್ಕಿಂತ ತಲೆಯ ಮೇಳೆ ಹೊಡೆದ ಹಾಗೆ ಹಿಂದೂ ನಾಗರೀಕತೆ ಭಾರತಕ್ಕೆ ಬಂದದ್ದೇ ಆಫ್ಗಾನಿಸ್ತಾನದ ಹಿಂದೂಖುಷ್ ಕಣಿವೆಯಿಂದ ಎನ್ನುತ್ತಾನೆ. ಹೀಗೆ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಭಾರತೀಯರೇ ಒಪ್ಪದ ಅನೇಕ ಅಂಶಗಳಿವೆ. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಬಿಬಿಸಿ ಕುರಿತ ಆ ಎಲ್ಲಾ ವಿವಾದಾತ್ಮಕ ಅಂಶಗಳ ಲಿಂಕನ್ನು ನಾವು ಇಲ್ಲಿ ನಿಮಗೋಸ್ಕರ ನೀಡ್ತಿದ್ದೇವೆ. ಬೇಕಿದ್ದರೆ ನೋಡಿಕೊಳ್ಳಿ. <br />
<div class="MsoNormal" style="margin: 0in 0in 10pt; text-align: justify; text-justify: inter-ideograph;"><a href="http://www.hinducurrents.com/entity/profile/michael-wood/"><span style="color: blue; font-family: Calibri;">http://www.hinducurrents.com/entity/profile/michael-wood/</span></a></div>ಇದೇ ಸರಣಿಯನ್ನು ಸಾರಾ ಸಗಟಾಗಿ ಕದ್ದ ಟಿವಿ9 ಗ್ಯಾಂಗ್ ಇದಕ್ಕೆ ಭಾರತ ದರ್ಶನ ಎಂಬ ಹೆಸರು ನೀಡಿತ್ತು. ಪ್ರತಿ ಭಾರತೀಯನೂ ನೋಡಲೇಬೇಕಾದ ಪ್ರೋಗ್ರಾಂ ಎಂದು ಪ್ರಚಾರ ಮಾಡಿತ್ತು. ಆದರೆ ಇದನ್ನು ನೋಡಿದವರು ಇದನ್ನು ಟ್ರಾನ್ಸ್ ಲೇಟ್ ಮಾಡಿದ ರವಿ ಅಜ್ಜೀಪುರನ್ನನು ಹುಡುಕಿಕೊಂಡು ಹೋಗಿ ತದುಕಬೇಕು ಎನ್ನುವಷ್ಟ ಅಸಡ್ಡಾಳಾಗಿ ಟ್ರಾನ್ಸ್ ಲೇಟ್ ಮಾಡಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಬಿಸಿ ಡಾಕ್ಯುಮೆಂಟರಿಯಲ್ಲೂ ಇಲ್ಲದ ಕೆಲ ಹಸಿ ಹಸಿ ಸುಳ್ಳುಗಳನ್ನೂ ಈತ ತನ್ನ ಎಡಪಂಥೀಯ ಬುದ್ದಿ ಸೇರಿಸಿ ಬರೆದಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಈತ ಎಷ್ಟು ಶತಮೂರ್ಖ ಎಂಬುದನ್ನು ಸಾಬೀತು ಪಡಿಸಲು ಕೆಳಗಿನ ಒಂದೇ ಒಂದು ಅಂಶ ಸಾಕು. <br />
ಟಿವಿ9 ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ರಾಜರೋಷವಾಗಿ 'ಚಾಣಕ್ಯ ಕನಿಷ್ಕನ ಗುರು' ಎಂದು ಬರೆಯುತ್ತಾನೆ. ಚಾಣಕ್ಯ ಮೌರ್ಯರ ಗುರು. ಚಂದ್ರಗುಪ್ತ ಮೌರ್ಯನ ಮೂಲಕ ನಂದರ ನಿನರ್ಾಮಕ್ಕೆ ಪಣ ತೊಟ್ಟವನು ಎಂದು ಚಡ್ಡಿಯಲ್ಲೇ ಸುಸ್ಸು ಮಾಡಿಕೊಳ್ಳುವ ಮಕ್ಕಳಿಗೆ ಗೊತ್ತು. ಆದರೆ ಸ್ಖಲನ ಮಾಡಿಕೊಳ್ಳುವ ಕತ್ತೆ ವಯಸ್ಸಾಗಿರುವ ರವಿ ಅಜ್ಜೀಪುರ ಎಂಬ ಆಕೃತಿಗೆ ಇದು ಗೊತ್ತಿಲ್ಲ ಎಂದರೆ ನಂಬ ಬಹುದೇ? ಹೋಗಲಿ ಇದು ಬಿಬಿಸಿ ಮಾಡಿದ ತಪ್ಪೇ ಇರಬಹುದು. ಆದರೆ ಟ್ರಾನ್ಸ್ ಲೇಟ್ ಮಾಡುವಾಗ ಬೇಸಿಕ್ ನಾಲೆಜ್ ಇರಬೇಡವೇ? ಇತಿಹಾಸವನ್ನು ಟ್ರಾನ್ಸ್ಲೇಟ್ ಮಾಡಲು ಕೂರುವವನಿಗೆ ಸ್ವಲ್ಪ ಬೇಸಿಕ್ ಇತಿಹಾಸವೂ ಗೊತ್ತಿರಬೇಕು. ಸುಮ್ಮನೇ ಟ್ರಾನ್ಸ್ ಲೇಟ್ ಮಾಡಬಾರದು. ಇದೊಂದೇ ಸಾಕಲ್ಲವೇ ಈ ಬುದ್ದಿಜೀವಿಯ ಸೋಗಲಾಡಿ ಎಷ್ಟು ಮೂರ್ಖ ಎಂದು ಹೇಳಲು? ಅಂದರೆ ಈತ ಕತ್ತೆ ತೋರಿಸಿ, ಇದು ಕುದುರೆ ಎಂದು ಟ್ರಾನ್ಸ್ ಲೇಟ್ ಮಾಡಿ ಎಂದರೆ ಹಾಗೇ ಮಾಡ್ತಾನಾ? ಅಥವಾ ತಪ್ಪು ಗೊತ್ತಿದ್ದರೂ ಲೆಫ್ಟಿಸ್ಟ್ ಐಡಿಯಾಲಜಿ ಇರುವ ಈತ ಬೇಕೆಂದೆ ಇಂತಹ ತಪ್ಪುಗಳನ್ನು ಯಾರೂ ಗಮನಿಸೋದಿಲ್ಲ ಎಂದು ಮಾಡಿದ್ದಾನಾ?<br />
ಈತ ಬರೆದಿರುವ ಮತ್ತೊಂದು ಹಸಿ ಸುಳ್ಳು ಎಂದರೆ ಗ್ರೀಕರು ದಕ್ಷಿಣ ಭಾರತಕ್ಕೆ ಬಂದಿದ್ದರು ಎಂದು. ಅಲೆಕ್ಸಾಂಡರ್ ಎಲ್ಲಿಯವರೆಗೆ ಬಂದ. ಎಲ್ಲಿಂದ ವಾಪಸ್ ಹೋದ. ಭಾರತವನ್ನು ಟಚ್ ಮಾಡಲಿಕ್ಕೇ ಆತನಿಂದ ಆಗಲಿಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಈತ ಮಾಡುವ ಟ್ರಾನ್ಸ್ ಲೇಟ್ ನಲ್ಲಿ ಗ್ರೀಕರು ದಕ್ಷಿಣ ಭಾರತದವರೆಗೆ ಬಂದಿದ್ದರಂತೆ. ಸ್ವಾಮಿ ಟಿವಿ9 ನವರೇ! ಯಾಕೆ ಇಂತಹ ಹಸಿ ಸುಳ್ಳುಗಳನ್ನು ಬೇಕು ಬೇಕು ಅಂತ ಪ್ರಚಾರ ಮಾಡ್ತಿದ್ದೀರಿ?<br />
ಭಾರತದ ದರ್ಶನದ ಹೆಸರಿನಲ್ಲಿ ಇವರ ರಗಳೆ ಇಷ್ಟಕ್ಕೇ ನಿಲ್ಲೋಲ್ಲ. ರೋಮನ್ ಕಾಲದ ಮಡಕೆಗಳು ಸಿಕ್ಕಿವೆ ಎಂದು ಕೇರಳದ ಯಾವುದೋ ಒಡೆದ ಮಡಕೆಯ ಚೂರು ತೋರಿಸ್ತಾರೆ. ಬಿಬಿಸಿ ಯವರಿಗೇನೂ ಭಾರತ ಸರಿಯಾಗಿ ಗೊತ್ತಿಲ್ಲ. ಆದರೆ ಭಾರತದವರೇ ಆಗಿ ಭಾರತದ ದರ್ಶನ ಮಾಡಿ ಎಂದು ಶಂಖ ಊದುವ ನಿಮಗೂ ಗೊತ್ತಿಲ್ಲವೇ? ಅಸಲಿಗೆ ಟಿವಿ9 ನಲ್ಲಿ ಬಿಬಿಸಿ ಯಿಂದ ಕದ್ದು ಮಾಡಿದ ಡಾಕ್ಯುಮೆಂಟರಿಯಲ್ಲಿ ತೋರಿಸಿದ್ದು ಭಾರತದ್ದೇ ಮಡಿಕೆ ಚೂರು! ರೋಮನ್ ಕಾಲದ ಚೂರುಗಳು ಮೊದಲ ಬಾರಿಗೆ 1947 ರಲ್ಲಿ ಪಾಂಡಿಚೇರಿಯಲ್ಲಿ ಸಿಕ್ಕಿದ್ದವು. ನಂತರ ಕನರ್ಾಟಕದಲ್ಲಿ ನಂತರದ ವರ್ಷಗಳಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ರೋಮನ್ ಕಾಲದ ಕೆಲವು ವಸ್ತುಗಳು ದೊರೆತಿವೆ. ಆದರೆ ಟಿವಿ9 ಜನಪ್ರಿಯ. ನಾವು ಹೇಳಿದ್ದೆಲ್ಲ ವೇದವಾಕ್ಯ ಎಂಬಂತೆ ಜನರನ್ನು ನಂಬಿಸಲು ಬೇಕಾ ಬಿಟ್ಟಿ ಇತಿಹಾಸ ತಿರುಚಬೇಡಿ.<br />
ಬಿಬಿಸಿಯವರೂ ಕೂಡಾ ಭಾರತವನ್ನು ಸರಿಯಾಗಿ ಅಧ್ಯಯನ ಮಾಡದೇ ಈ ಡಾಕ್ಯುಮೆಂಟರಿ ಮಾಡಿದ್ದಾರೆ ಎಂಬುದು ನಿವರ್ಿವಾದ. ಬಿಬಿಸಿ ಮಾಡಿದೆ ಎಂಬ ಕಾರಣಕ್ಕೆ ಅವರು ಮಾಡಿದ್ದೆಲ್ಲ ಸತ್ಯ. ಅಥವಾ ಫೈನಲ್ ಎಂದೇನೂ ಇಲ್ಲ. ಅವರೂ ತಪ್ಪು ಮಾಡುತ್ತಾರೆ. ಒಸಾಮಾ ಹತ್ಯೆಯಾದಾಗ 'ಒಬಾಮಾ' ಹತ್ಯೆ ಎಂದು ಅಮೇರಿಕಾ ಅಧ್ಯಕ್ಷರನ್ನೇ ಹತ್ಯೆ ಮಾಡಿದ್ದ ಚಾನೆಲ್ ಅದು. ಅದರಲ್ಲೂ ಮನುಷ್ಯರೇ ತಾನೇ ಕೆಲಸ ಮಾಡೋದು! ಇಂತಹ ಚಾನೆಲ್ ನವರು ಸರಿಯಾಗಿ ಭಾರತದ ಅಧ್ಯಯನ ಮಾಡದೇ ಡಾಕ್ಯುಮೆಂಟರಿ ತಯಾರಿಸಿದ್ದಕ್ಕೆ ಸಾಕ್ಷಿ ಎಂದರೆ ಅವರು ತೋರಿಸಿದ ಬಂಗಾರದ ಅಂಗಡಿ. ಭಾರತದಲ್ಲಿ ಸಾಕಷ್ಟು ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ಹೇಳುತ್ತಾ ಅವರು ತೋರಿಸಿದ್ದು ದೊಡ್ಡ ಒಂದು ಬಂಗಾರದ ಅಂಗಡಿ! ಯಾವುದಾದರೂ ಮ್ಯೂಸಿಯಂಗೆ ಹೋಗಿದ್ದರೆ ಅಸಲಿ ಬಂಗಾರದ ನಾಣ್ಯಗಳನ್ನೇ ತೋರಿಸಬಹುದಿತ್ತು. ಕನರ್ಾಟಕದಲ್ಲೂ ಅನೇಕ ಕಡೆ ರಾಜ ಮಹಾರಾಜರುಗಳ ಕಾಲದ ಅಂತಹ ಬಂಗಾರದ ನಾಣ್ಯಗಳು ದೊರೆತಿವೆ. ಇಂತಹ ತಪ್ಪನ್ನು ಬಿಬಿಸಿ ಮಾಡುತ್ತೆ ಎಂದು ನೀವೂ ಮಾಡೋದಾ ಟಿವಿ9?<br />
ಇನ್ನು ಈ ಅಜ್ಜೀಪುರ ಎಷ್ಟು ಎಡಪಂಥೀಯ ಎಂದರೆ ಮಥುರಾದ ಬಗ್ಗೆ ಟ್ರಾನ್ಸ್ ಲೇಟ್ ಮಾಡುವಾಗ ಇದು ಕೃಷ್ಣನ ಜನ್ಮ ಸ್ಥಾನ ಅಂತ 'ಹೇಳ್ತಾರೆ' ಎಂದು ಅದು ಅಡಗೂಲಜ್ಜಿ ಕಥೆ ಎಂಬಂತೆ ತಿಪ್ಪೇ ಸಾರಿಸ್ತಾನೆ. ಅದನ್ನೇ ಇವರು ಧೈರ್ಯವಾಗಿ ಜೆರುಸೆಲಂ, ಮೆಕ್ಕಾ ಬಗ್ಗೆ ಹೇಳಬಲ್ಲರಾ? ಅವರಿಗಾದರೆ ಕ್ರಿಸ್ತಿ ಹುಟ್ಟಿದ್ದು ಜೆರುಸೆಲಂ, ಪೈಗಂಬರ್ ಹುಟ್ಟಿದ್ದು ಮೆಕ್ಕಾದಲ್ಲಿ ಎಂದು ನಿಖರವಾಗಿ ಹೇಳ್ತಾರೆ. ಆದರೆ ಕೃಷ್ಣನ ವಿಷಯ ಬಂದ ಕೂಡಲೇ ಇವರಿಗೆ ಇತಿಹಾಸದಲ್ಲಿ ದಾಖಲೆ ಹುಡುಕುವ ಚಪಲ ಹುಟ್ಟುತ್ತದೆ. <br />
ಈ ಮಹಾಶಯ ತನ್ನ ಟ್ರಾನ್ಸ್ ಲೇಷನ್ ನಲ್ಲಿ ಪೇಶಾವರ ಪಾಕಿಸ್ತಾನದಲ್ಲಿದೆ ಎಂದು ಜಡ್ಜ್ ಮೆಂಟ್ ಕೊಟ್ಟು ಬಿಡ್ತಾನೆ. ಆದರೆ ಸ್ವಾತಂತ್ರಕ್ಕೂ ಮುನ್ನ ಪೇಶಾವರ ಭಾರತದ ಭಾಗವಾಗಿತ್ತು ಎಂಬುದನ್ನು ಕಿಂಚಿತ್ತು ಒಪ್ಪಿಕೊಳ್ಳೋದಿಲ್ಲ. ಬಿಬಿಸಿ ಯವರಿಗೆ ಗೊತ್ತಿಲ್ಲದಿರಬಹುದು. ಆದರೆ ನಿಮಗೂ ಇತಿಹಾಸ ಗೊತ್ತಿಲ್ಲ ಎಂದರೆ ಹೇಗೆ? <br />
ಇನ್ನು ಗೌತಮ ಬುದ್ಧನ ಚಿತ್ರ ತೋರಿಸುತ್ತಾ ಟಿವಿ9 ತಾನು ಕದ್ದ ಮಾಲಿನಲ್ಲಿ ತೋರಿಸಿದ್ದು ಗಡ್ಡ,ಮೀಸೆ ಇರುವ ಬುದ್ಧನನ್ನು! ಇದು ಯಾವ ಭಾರತೀಯ ಪರಂಪರೆಯ ಕಲ್ಪನೆ ಸ್ವಲ್ಪ ಹೇಳ್ತೀರಾ ಟಿವಿ9? ನಿಮಗೆ ಗಡ್ಡ ಮೀಸೆ ಇರುವ ಬುದ್ಧನ ಕಲ್ಪನೆ ಭಾರತದ ಕಲ್ಪನೆ ಅಲ್ಲ ಎನ್ನುವ ಬೇಸಿಕ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಡಾಕ್ಯುಮೆಂಟರಿ ಯನ್ನು ಕದ್ದು ಪ್ರಸಾರ ಮಾಡುವ ಗೋಜಿಗೇ ಹೋಗ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿದ್ದರೆ ಟಿವಿ9 ನಟೋರಿಯಸ್ ಗ್ಯಾಂಗ್ ಸ್ವಲ್ಪ ಕಷ್ಟ ಪಟ್ಟಾದರೂ ಅದು ಯಾವ ದೇಶದ ಕಲ್ಪನೆ ಎಂದು ಕಂಡುಕೊಳ್ಳಲಿ. <br />
ಹೇಳುತ್ತಾ ಹೋದರೆ ಇಂತಹ ತಪ್ಪುಗಳ ನೂರು ಪಟ್ಟಿ ಮಾಡಬಹುದು! ಟಿವಿ9 ನಲ್ಲಿರುವ ಮೂರ್ಖರು ಬಿಬಿಸಿ ಪ್ರಸಾದ ಎಂದು ಕಕ್ಕ ತಿಂದು ಬಾಯಿ ಕೆಡಿಸಿಕೊಂಡಿದ್ದಾರೆ. ಅದನ್ನೇ ಭಾರತ ದರ್ಶನ ಎಂಬ ಹೆಸರಿನಲ್ಲಿ ರಾಜಾರೋಷವಾಗಿ ದೇಶದ ಮಾನ ಕಳೆಯುವಂತೆ ಪ್ರಸಾರ ಮಾಡುತ್ತಾರೆ. ಕೊನೆ ಪಕ್ಷ ಭಾರತ ದರ್ಶನ ಎಂಬುದು ಯಾರ ಪರಿಕಲ್ಪನೆ ಎಂದಾದರೂ ನಿಮಗೆ ಗೊತ್ತಾ? ಅದು ಆರ್ ಎಸ್ ಎಸ್ ನಾಯಕರಾಗಿದ್ದ ವಿದ್ಯಾನಂದ ಶೆಣೈ ಅವರ ಉಪನ್ಯಾಸದ ಹೆಸರು. ಅದೇ ಹೆಸರಿನ ಉಪನ್ಯಾಸದ ಸಿಡಿ, ಕ್ಯಾಸೆಟ್ ಗಳು ಲಭ್ಯವಿವೆ. ಅದನ್ನು ಕೇಳುವುದೇ ಒಂದು ಅದ್ಭುತ. ಅದನ್ನು ಕೇಳಿದ ನಂತರ, ನಿಜಕ್ಕೂ ಭಾರತ ದರ್ಶನ ಎಂದರೆ ಏನು ಎಂದು ಅರ್ಥವಾಗುತ್ತದೆ. ಅಸಲಿಗೆ ಚಡ್ಡಿ ಪತ್ರಕರ್ತ ಎಂದೇ ಕರೆಸಿಕೊಳ್ಳುವ ಶಿವಪ್ರಸಾದ್ ಈ ಉಪನ್ಯಾಸ ಕೇಳದಿರಲು ಸಾಧ್ಯವೇ ಇಲ್ಲ. ಕನಿಷ್ಠ ಈತನಿಗಾದರೂ ಸರಿ ತಪ್ಪುಗಳನ್ನು ವಿವರಿಸುವಷ್ಟು ತಾಕತ್ತಿಲ್ಲವೇ? ಡಿಯರ್ ಟಿವಿ9, ಎಲ್ಲರೂ ಕುಳಿತು ಆ ಉಪನ್ಯಾಸ ಮಾಲೆ ಕೇಳಿ. ಇಲ್ಲದಿದ್ದರೆ ಅದನ್ನೇ ಯಥಾವತ್ತು ಪ್ರಸಾರ ಮಾಡಿ, ಮಾಡಿರುವ ಪಾಪವನ್ನು ತೊಳೆದುಕೊಳ್ಳಿ..<br />
ಇಷ್ಟೆಲ್ಲಾ ಕದ್ದರೂ ಕೊನೆಪಕ್ಷ ಕಾರ್ಯಕ್ರಮದ ಉದ್ದಕ್ಕೂ ಮೂಲ ನಿಮರ್ಾಪಕರಿಗೆ ಅದರ ಕ್ರೆಡಿಟ್ ಕೂಡಾ ಕೊಡೋಲ್ಲ. ಕೇವಲ ಎಲ್ಲೋ ಒಂದು ಕಡೆ 5-6 ಸೆಕೆಂಡ್ ಕೃಪೆ: ಬಿಬಿಸಿ ಎಂದು ತೋರಿಸಿದ್ದು ಬಿಟ್ಟರೆ ನಿಜವಾದ ಕ್ರೆಡಿಟ್ ಅವರಿಗೆ ಕೊಟ್ಟೇ ಇಲ್ಲ. ಇದೊಂದೇ ಕಾರ್ಯಕ್ರಮ ಅಲ್ಲ. 9.30 ಕ್ಕೆ ಕದ್ದು ಮಾಡುವ ಯಾವುದೇ ಕಾರ್ಯಕ್ರಮದ ಕ್ರೆಡಿಟ್ ಮೂಲ ಚಾನೆಲ್ ಗಳಿಗೆ ಹೋಗೊದೇ ಇಲ್ಲ. ಯಾಟದರೆ ಇದು ಟಿವಿ9 ಕಷ್ಟಪಟ್ಟು ಕದ್ದ ಮಾಲಲ್ಲವೇ? ಕದ್ದ ಮಾಲಿಗೆ ಕ್ರೆಡಿಟ್ ಕೊಡೋದು ಹೇಗೆ?<br />
ಪೈರೆಸಿ ವಿರುದ್ಧ ಸಿನಿ ನಟರ ಬೈಟ್ ಹಾಕಿ ಪ್ರೋಗ್ರಾಂ ಮಾಡುವ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಟಿವಿ9 ತಂಡಕ್ಕೆ ಈ ಕಳ್ಳತನ ಭ್ರಷ್ಟಾಚಾರ ಎಂಬುದು ಗೊತ್ತಿಲ್ಲ. <br />
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ಸ್, ಹಿಸ್ಟ್ರಿ ಚಾನೆಲ್ ಹೀಗೆ ಎಲ್ಲವೂ ಟಿವಿ9 ವಿಕ್ಟಿಮ್ ಗಳೇ! ಈ ಎಲ್ಲಾ ಚಾನೆಲ್ ಗಳಿಂದಲೂ ಟಿವಿ9 ಕದ್ದು ತನ್ನ ಟಿಆರ್ ಪಿ ಏರಿಸಿಕೊಂಡಿದೆ. ಆದರೆ ಯಾರಿಗೂ ಕ್ರೆಡಿಟ್ ಕೊಟ್ಟಿಲ್ಲ. ಈ ಚಾನೆಲ್ ಗಳಿಗೆ ವಿಷಯ ಏನಾದರೂ ಗೊತ್ತಾಗಿ ಒಮ್ಮೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕೇಸು ಜಡಿಯಬೇಕು. ಆಗ ಗೊತ್ತಾಗುತ್ತದೆ. ಟಿವಿ9 ನಲ್ಲಿರುವ ಯಾರಿಗೂ ಅಂತಾರಾಷ್ಟ್ರೀಯ ನಿಯಮಗಳ ಬಗ್ಗೆ ಖಂಡಿತಾ ಗೊತ್ತಿಲ್ಲ. <br />
ಟಿವಿ9ಗೆ ಇದು ತಕ್ಕದ್ದಲ್ಲ. ಮುಂದಾದರೂ ಟಿವಿ9 ಇಂತಹ ಯಡವಟ್ಟುಗಳನ್ನು ಮಾಡೋದಿಲ್ಲ ಎಂದು ನಂಬೋಣವೇ?<br />
</div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-63857745565050244022011-05-18T23:36:00.000-07:002011-05-18T23:36:49.628-07:00ಸುವರ್ಣ ನ್ಯೂಸ್’ ನಲ್ಲಿ ಪ್ರತಿ ಅರ್ಧ ಗಂಟೆಗೆ ‘ಕನ್ನಡಪ್ರಭ’ ಜಾಹೀರಾತು !<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="http://2.bp.blogspot.com/-ABIxM49A3rc/TdS5ZS05RfI/AAAAAAAAABk/vDI0X5CXcjk/s1600/163156_1568861698942_1157456999_31235405_5236238_n.jpg" imageanchor="1" style="margin-left: 1em; margin-right: 1em;"><img border="0" height="254" j8="true" src="http://2.bp.blogspot.com/-ABIxM49A3rc/TdS5ZS05RfI/AAAAAAAAABk/vDI0X5CXcjk/s320/163156_1568861698942_1157456999_31235405_5236238_n.jpg" width="320" /></a></div><br />
<div class="separator" style="clear: both; text-align: center;"><a href="http://4.bp.blogspot.com/-6Mwy7UyeL_E/TdS5cmBlFsI/AAAAAAAAABo/EvuxHu4eUh4/s1600/166610_1647981916898_1157456999_31377347_714496_n.jpg" imageanchor="1" style="margin-left: 1em; margin-right: 1em;"><img border="0" height="254" j8="true" src="http://4.bp.blogspot.com/-6Mwy7UyeL_E/TdS5cmBlFsI/AAAAAAAAABo/EvuxHu4eUh4/s320/166610_1647981916898_1157456999_31377347_714496_n.jpg" width="320" /></a></div><br />
<div class="separator" style="clear: both; text-align: center;"><a href="http://1.bp.blogspot.com/-m_rXGIAzRKw/TdS5fDeEpWI/AAAAAAAAABs/fWXnsp4Y2Lo/s1600/Bhadti_New-1.JPG" imageanchor="1" style="margin-left: 1em; margin-right: 1em;"><img border="0" j8="true" src="http://1.bp.blogspot.com/-m_rXGIAzRKw/TdS5fDeEpWI/AAAAAAAAABs/fWXnsp4Y2Lo/s1600/Bhadti_New-1.JPG" /></a></div><br />
<div class="separator" style="clear: both; text-align: center;"><a href="http://1.bp.blogspot.com/-I_OwRXKflgE/TdS5iX6K4kI/AAAAAAAAABw/5-uCN0q4kO8/s1600/IMG_0378-150x150.jpg" imageanchor="1" style="margin-left: 1em; margin-right: 1em;"><img border="0" j8="true" src="http://1.bp.blogspot.com/-I_OwRXKflgE/TdS5iX6K4kI/AAAAAAAAABw/5-uCN0q4kO8/s1600/IMG_0378-150x150.jpg" /></a></div><br />
<div class="separator" style="clear: both; text-align: center;"><a href="http://1.bp.blogspot.com/-saGOloQZCGk/TdS5kMI8zfI/AAAAAAAAAB0/cMhCTMnKziM/s1600/IMG_0383-150x150.jpg" imageanchor="1" style="margin-left: 1em; margin-right: 1em;"><img border="0" j8="true" src="http://1.bp.blogspot.com/-saGOloQZCGk/TdS5kMI8zfI/AAAAAAAAAB0/cMhCTMnKziM/s1600/IMG_0383-150x150.jpg" /></a></div><br />
<div class="separator" style="clear: both; text-align: center;"><a href="http://2.bp.blogspot.com/-4axp1pAoIKQ/TdS56YhvazI/AAAAAAAAAB4/rTsTRR5FFCs/s1600/vinayak1.jpg" imageanchor="1" style="margin-left: 1em; margin-right: 1em;"><img border="0" j8="true" src="http://2.bp.blogspot.com/-4axp1pAoIKQ/TdS56YhvazI/AAAAAAAAAB4/rTsTRR5FFCs/s1600/vinayak1.jpg" /></a></div><br />
<div class="separator" style="clear: both; text-align: center;"><a href="http://2.bp.blogspot.com/-ChYPPKwtQNU/TdS6YN817HI/AAAAAAAAAB8/8kmngKmHGVE/s1600/kannadaprabha.gif" imageanchor="1" style="margin-left: 1em; margin-right: 1em;"><img border="0" j8="true" src="http://2.bp.blogspot.com/-ChYPPKwtQNU/TdS6YN817HI/AAAAAAAAAB8/8kmngKmHGVE/s1600/kannadaprabha.gif" /></a></div><br />
ವಿಶ್ವೇಶ್ವರ ಭಟ್ಟರಿಗೆ<br />
ಸ್ವಾಮಿ, <br />
ಯಾಕೋ ನಿಮ್ಮದು ಸ್ವಲ್ಪ ಅತಿಯಾಯ್ತು ಅನ್ನಿಸ್ತಿದೆ. ಕನ್ನಡದ ಕೆಲ ಪತ್ರಕರ್ತ ನೀವೂ ಸಹ ಏನು ಮಾಡಿದರೂ ದಕ್ಕಿಸಿಕೊಳ್ತೀನಿ ಎಂದು ನಿಧರ್ಾರ ಮಾಡಿದಂತಿದೆ. ಯಾಕೆ ನಿಮಗೆ ಜಗತ್ತಿನಲ್ಲಿ ಪ್ರತಾಪ್, ತ್ಯಾಗರಾಜ್, ಬಡ್ತಿ, ನಿಮ್ಮ ತಮ್ಮನ ಮಗ ವಿನಾಯಕ್ ಬಿಟ್ಟರೆ ಬೇರೆಯವರು ಕಣ್ಣಿಗೆ ಕಾಣುವುದಿಲ್ಲವೇ? ಬೇರೆಯವರು ಪತ್ರಕರ್ತರು ಎನಿಸುವುದಿಲ್ಲವೇ?<br />
ಇದನ್ನು ಕೇಳಲು ಕಾರಣವಿಷ್ಟೆ. ಇತ್ತೀಚೆಗೆ ನೀವು ಕನ್ನಡದ ನಂಬರ್ 1 ಚಾನೆಲ್ ಸುವರ್ಣದಲ್ಲಿ (ಅಫ್ಕೋರ್ಸ್ ಹಮೀದ್ ಬಂದ ನಂತರ ಸುವರ್ಣ ನಂಬರ್ 1 ಚಾನೆಲ್ ಆಗಿದೆ) ಪ್ರತಿ ಅರ್ಧಗಂಟೆಗೆ ಕನ್ನಡಪ್ರಭ ಜಾಹೀರಾತು ಎಂದು ಹೇಳಿಕೊಂಡು ಗಂಟಲು ಹರಕೊಳ್ತಿದ್ದೀರಿ. ನಿಮ್ಮ ವೆಬ್ ಸೈಟ್ ನಲ್ಲಿ ಅದರ ಲಿಂಕ್ ಸಹ ನೀಡಿದ್ದೀರಿ. <br />
ಯಾರ್ಯರಾರು ಏನೇನು ಡೈಲಾಗ್ ಹೊಡ್ದಿದ್ದಾರೆ ಎಂದು ಅದರ ಡೀಟೇಲ್ಸ್ ಸಹ ನೀಡಿದ್ದೀರಿ. <br />
ಪ್ರತಾಪ್: <br />
<div class="MsoNormal" style="line-height: normal; margin: 0in 0in 0pt; mso-outline-level: 2; text-align: justify; text-justify: inter-ideograph;"><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರತಾಪ್</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸಿಂಹ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">!</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನನಗೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸುತ್ತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬಳಸಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಮಾತಾಡೋದು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಗೊತ್ತಿಲ್ಲ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">. </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬರೆಯೋದಂತೂ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಗೊತ್ತೇ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಇಲ್ಲ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">.</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನನ್ನದೇನಿದ್ರೂ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನೇರಾ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನೇರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">.</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಶನಿವಾರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬರೆಯುವ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> ‘</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬೆತ್ತಲೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರಪಂಚ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">’ </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಇನ್ನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಮುಂದೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">….<br />
‘</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಕನ್ನಡ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರಭ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">’</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ದಲ್ಲಿ</span></div><br />
ತ್ಯಾಹರಾಜ್: <br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; text-align: justify; text-justify: inter-ideograph;"><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">.</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ತ್ಯಾಗರಾಜ್</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"><br />
</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ವಾರದ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ರಾಜಕೀಯ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ವಿದ್ಯಮಾನಗಳ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಆಳವಾದ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ವಿಷ್ಲೇಷಣೆಗಾಗಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"><br />
‘</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಕನ್ನಡ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರಭ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">’</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ದಲ್ಲಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸೋಮವಾರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಓದಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನನ್ನ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಅಂಕಣ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">….</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಒಳಸುರಳಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"></span></div><br />
ಬಡ್ತಿ<br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; text-align: justify; text-justify: inter-ideograph;"><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ರಾಧಾಕೃಷ್ಣ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಭಡ್ತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"><br />
</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಶುಕ್ರವಾರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> ‘</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಕನ್ನಡ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರಭ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">’</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ದಲ್ಲಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನೀರೆಚ್ಚರದ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬರಹಕ್ಕಾಗಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಓದಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನನ್ನ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಅಂಕಣ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಮೇಘ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಮೇದಿನಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"><br />
</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನೀರಿನ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬಗ್ಗೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸಮಗ್ರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಮಾಹಿತಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">..</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ವೈಜ್ನಾನಿಕ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಹಾಗೂ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸಾಮಾಜಿಕ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನೆಲೆಯಲ್ಲಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">…</span></div>ಭಟ್ಟರ ಡೈಲಾಗ್: <br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; text-align: justify; text-justify: inter-ideograph;"><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ವಿಶೇಶ್ವರ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಭಟ್</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"><br />
</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಈಗ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಾನು</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> ‘</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಕನ್ನಡ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಪ್ರಭ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">’</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಕ್ಕೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಬದಲಾಗಿದ್ದೇನೆ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">..</span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಈಗ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ನಿಮ್ಮ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";"> </span><span style="font-family: "Tunga", "sans-serif"; font-size: 9pt; mso-fareast-font-family: "Times New Roman";">ಸರದಿ</span><span style="font-family: "Times New Roman", "serif"; font-size: 9pt; mso-fareast-font-family: "Times New Roman";">.</span></div>ಇದು ನಿಮ್ಮ ಡೈಲಾಗ್ ಗಳು.<br />
ಪ್ರತಾಪ್ ಏನೇ ಬರೆದರೂ ಅದು ಕದ್ದ ಮಾಲು ಎಂಬುದರಲ್ಲಿ ಅನುಮಾನವೇ ಇಲ್ಲ. ರಾಷ್ಟ್ರೀಯ ಪತ್ರಿಕೆಗಳು, ಇಂಟರ್ನೆಟ್ನಲ್ಲಿ ಬರುವ ಮಾಲನ್ನೇ ಆತ ಕದ್ದು ತನ್ನದೇ ಲೇಖನ ಎಂಬಂತೆ ಉಣಬಡಿಸುತ್ತಾನೆ. ಆತನಿಗೆ ಜನರಲ್ ಕಮಾನ್ ಸೆನ್ಸ್ ಆಗಲಿ, ಸಾಮಾನ್ಯ ಜ್ಞಾನವಾಗಲಿ ಇಲ್ಲ ಎಂಬುದು ಆತನೊಂದಿಗೆ ಮಾತನಾಡಿದ ಅರ್ಧಗಂಟೆಯಲ್ಲಿ ಪ್ರೋವ್ ಆಗುತ್ತದೆ. <br />
ಇನ್ನು ತ್ಯಾಗರಾಜ ನಿಮಗೇಕೆ ಅಚ್ಚುಮೆಚ್ಚು ಎಂದು ನೋಡಿದರೆ ಅದು ಒಟ್ಟಿಗೆ ಕೂತು ಉಣ್ಣುವ ಲಿಂಕ್. ನಿಮ್ಮ ಬಹುತೇಕ ವ್ಯವಹಾರಗಳು ನಡೆಯುವುದೇ ತ್ಯಾಗರಾಜ್ ಮೂಲಕ ಎಂಬ ಮಾತುಗಳೂ ಇವೆ. ವಿ.ಕ.ದಲ್ಲಿದ್ದಾಗ ಯಾವುದಾದರೂ ಸುದ್ದಿ ಬರಬೇಕಿದ್ದರೆ, ಚುನಾವಣೆ ಸಂದರ್ಭದಲ್ಲಿ ಒಂದೆರಡು ಸಾಲು ಒಳ್ಳೆಯ ಮಾತು ಬರೆಯಬೇಕೆಂದಿದ್ದರೆ ಅದಕ್ಕೆ ತ್ಯಾಗರಾಜನ ತಮ್ಮನ ಹೆಸರಿನಲ್ಲಿರುವ ಆಡ್ ಏಜೆನ್ಸಿ ಮೂಲಕ ನಿಮ್ಮದೇ ವಿ.ಕ.ಕಕ್ಕೆ ಕ್ಯಾಷ್ ಸಮೇತ ಪೇಮೆಂಟ್ ಮಾಡಿ ಜಾಹೀರಾತು ಕೊಡಬೇಕು. ನಂತರವೇ ಅವರ ಸುದ್ದಿ ಪ್ರಕಟವಾಗುತ್ತಿತ್ತು ಎಂಬುದು ನಿಮಗೆ ಗೊತ್ತಿಲ್ಲವೇ? ವಿ.ಕ.ಸೇರುವ ಮೊದಲು ಕೇರ್ ಆಫ್ ಫುಟ್ ಪಾತ್ ನಂತಿದ್ದ ತ್ಯಾಗರಾಜ್ ಇಂದು ಕೊಟಿಗಳ ಒಡೆಯ ಎಂದರೆ ಅದು ಹೇಗೆ ಸಾಧ್ಯ? ಇದರ ಒಳ ಸುರುಳಿಗಳೇನು??? ಇನ್ನು ತ್ಯಾಗರಾಜ್ ಅಂತಹ ರಾಜಕೀಯ ವಿಶ್ಲೇಷಕನೇನೂ ಅಲ್ಲ. ವಿ.ಕ.ದಲ್ಲಿ ಪ್ರಮೋಟ್ ಮಾಡಿ, ಮಾಡಿ, ಆತ ಆ ಸ್ಥಾನಕ್ಕೇರಿದ್ದಾನೆಯೇ ಹೊರತು, ಬರವಣಿಗೆ ಬಲದಿಂದ ಅಲ್ಲ. ಇಂದಿಗೂ ಆತನ ವಿಶ್ಲೇಷಣೆ, ಬರಹ ಎಷ್ಟು ಜಾಳು ಜಾಳು ಎಂದು ನಾಲ್ಕು ಜನ ರಾಜಕೀಯ ವಿಶ್ಲೇಷಕರನ್ನು ಕೇಳಿ. ನಿಮಗೇ ತಿಳಿಯುತ್ತೆ.<br />
ಇನ್ನು ಬಡ್ತಿ ಮಹಾಶಯರೂ! ಇವರು ಜಗತ್ತಿನ ಏಕೈಕ್ ನೀರ್ ಸಾಧಕರು! ಎ.ಸಿ.ರೂಂನಲ್ಲೇ ಕುಳಿತು ತಣ್ಣನೆ ಕೋಕ್, ನೀರು ಕುಡಿಯುತ್ತಲೇ ಜಗತ್ತಿನ ನೀರಿನ ಸಮಸ್ಯೆ ಬರೆಯುವ ಮಹಾನ್ ಪತ್ರಕರ್ತನೀತ. ಈತನಿಗೋಸ್ಕರ ನೀವು ಶ್ರೀಪಡ್ರೆಯವರ ನೀರಿನ ಅಂಕಣಕ್ಕೆ ಕತ್ತರಿ ಹಾಕಿದ್ದು ನಿಜವಲ್ಲವೇ? ಇಂದಿಗೂ ನೀರಿನ ಬಗ್ಗೆ ಅಪಾರ ಸಾಧನೆ ಮಾಡಿದ, ಇದಕ್ಕಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರತ್ಯಕ್ಷ ನೋಡಿಯೇ ಬರೆಯುವ ಶ್ರೀ ಪಡ್ರೆಯವರ ಅನುಭವ ದೊಡ್ಡದೋ, ಅಥವಾ ಎ ಸಿರೂಂನಲ್ಲಿ ಕುಳಿತು ಅಲ್ಲಲ್ಲಿ ಮಾಹಿತಿ ಸಂಗ್ರಹಿಸಿ ನೀರಿನ ಸಮಸ್ಯೆ ಬಗ್ಗೆ ಬರೆಯುವ ಈತನ ಅನುಭವ ದೊಡ್ಡದೋ ನೀವೇ ನಿರ್ಧರಿಸಿ. ನಿಮಗೆ ಬಕೆಟ್ ಹಿಡಿಯುತ್ತಾನೆ ಎಂಬ ಒಂದೇ ಕಾರಣಕ್ಕೆ ನೀವು ಈತನನ್ನು ದೊಡ್ಡ ಅಂಕಣಕಾರ ಎಂಬಂತೆ, ಬರಹಗಾರ ಎಂಬಂತೆ ಬಿಂಬಿಸ್ತಿದ್ದೀರಿ. ಸುವರ್ಣದಲ್ಲಿ ಜಾಹೀರಾತು ನೀಡ್ತಿದ್ದೀರಿ.<br />
ನಿಮಗೆ ಸಂಬಂಧಿಕರು, ಬಕೆಟ್ ಹಿಡಿಯುವವರು ಆದರೆ ಅವರ ಅಂಡು ಎತ್ತೆತ್ತಿ ಮೇಲೆ ಕೂರಿಸುತ್ತೀರಿ. ನಿಮ್ಮ ತಮ್ಮನ ಮಗ ವಿನಾಯಕ್ಭಟ್ಗೆ ಮಂಗಳೂರಿನಲ್ಲಿ ಇದ್ದಾಗ ಏನು ಬರುತ್ತಿತ್ತು? ಆತನಿಗೆ ಮಂಗಳೂರು ಬಿಟ್ಟರೆ ಬೇರೆ ಜಿಲ್ಲೆ ಗೊತ್ತಿರಲಲಿಲ್ಲ. 10 ಪೋಲೀಸರ ಹೆಸರು ಬಿಟ್ಟರೆ ಬೇರೆಯವರು ಗೊತ್ತಿರಲಿಲ್ಲ. ವಿಕ.ಬಿಟ್ಟರೆ ಬೇರೆ ಇದೆ ಎಂಬುದು ಗೊತ್ತಿರಲಿಲ್ಲ. ಇಷ್ಟೆಲ್ಲಾ ಯಾಕೆ ಸ್ವಾಮಿ? ದೆಹಲಿ ಭಾರತದ ರಾಜದಾನಿ ಎಂಬುದೂ ಗೊತ್ತಿರಲಿಲ್ಲ. ಅಂಥಹವನ್ನು ನಿವು ದೆಹಲಿ ಪ್ರತನಿಧಿಯನ್ನಾಗಿ ಕಳಿಸಿದಿರಿ. 4 ವರ್ಷ ದೆಹಲಿಯಲ್ಲಿ ಕೂತು ಆತ ಏನು ಬರೆದನೋ ಗೊತ್ತಿಲ್ಲ. ಆದರೆ ಕನ್ನಡಿಗರು ವಿ.ಕ.ಕ್ಕೆ ಒಬ್ಬ ದೆಹಲಿ ಪ್ರತಿನಿಧಿ ಇದ್ದಾನೆ ಎಂಬುದನ್ನೇ ಮರೆತು ಬಿಟ್ಟಿದ್ದರು. ಅದಕ್ಕೆ ನಿಜಕ್ಕೂ ಅರ್ಹರಾದವರನ್ನು ನೀವು ಮೂಲೆಗುಂಪು ಮಾಡಿಬಿಟ್ಟಿದ್ದಿರಿ. <br />
ಇನ್ನು ನಿಮ್ಮ ವಿಷಯಕ್ಕೆ ಬರೋದಾದರೆ ಭಟ್ರೆ, ನೀವು ಒಂದು ಥರಾ ಪಾಕಡಿ! ಜಗತ್ತಿಗೆ ಪ್ರಾಮಾಣಿಕತೆ ಬಗ್ಗೆ ಬಾಷಣ ಹೊಡೆಯುವ ನೀವು, ಬೆಂಗಳೂರಿನ ನಿಮ್ಮ ಮನೆಯ ನಿವೇಶನದ ಉದ್ದ ಅಗಲ, ಅದರ ಮೌಲ್ಯಗಳನ್ನು ಜಗತ್ತಿಗೆ ತಿಳಿಸ್ತೀರಾ? ಆ ನಿವೇಶನದಲ್ಲಿ ಕಟ್ಟಿಸ್ತಿರುವ ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಫ್ಲೋರ್ ಗಳಿವೆ, ಸ್ವ್ವಿಮ್ಮಿಂಗ್ ಪೂಲ್ ಯಾವ ಮೂಲೆಗಿದೆ, ಲಿಫ್ಟ್ ಯಾವ ಕಂಪೆನಿಯದ್ದು, ಇಡೀ ಮನೆಗೆ ಖಚರ್ು ಮಾಡುತ್ತಿರುವುದೆಷ್ಟು? ವಿ.ಕ. ಸೇರಿದಾಗಿನಿಂದ ಇಂದಿನವರೆಗೆ ನೀವು ತಿಂಗಳ ಸಂಬಳದ ಲೆಕ್ಕದಲ್ಲಿ ಗಳಿಸಿದ್ದೆಷ್ಟು? ನಿಮ್ಮ ಒಟ್ಟು ಆಸ್ತಿ ಎಷ್ಟು? ಸ್ವಲ್ಪ ಎಕ್ಸ್ಪ್ಲೇನ್ ಮಾಡ್ತೀರಾ? ನೀವು ಬರೆಯುದನ್ನೇ ನಂಬಿಕೊಳ್ಳುವ ಅಮಾಯಕರು, ನೀವು ನೌಕರಿ ಕಳೆದುಕೊಂಡಾಗ ಮನೆ ಬಾಗಲಿಗೆ ಬಂದು 50 ಸಾವಿರ ಕೊಟ್ಟು ಹೋದರು ಎಂದು ನಾಚಿಕೆ ಇಲ್ಲದೆ ಬರೆದುಕೊಳ್ತೀರಲ್ಲ... ನಿಮ್ಮ ನಿಜ ಬಂಡವಾಳ ಗೊತ್ತಾದರೆ ಆ ವ್ಯಕ್ತಿಗೆ ಎಂತಹ ಆಘಾತವಾಗಬಹುದು ಗೊತ್ತಾ??? ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವೇ ಭಟ್ಟರೆ?<br />
ವಿಧಾನಪರಿಷತ್ ಗೆ ನಿಮ್ಮನ್ನು ನೇಮಕ ಮಾಡಲು ಬಿಜೆಪಿ ಮುಂದಾಗದಾಗ ನೀವು ಅವರ ಮೇಲೆ ದಾಳಿ ಮಾಡಲು ಶುರು ಮಾಡಿದ್ದು ಸುಳ್ಳ್ಳಾ? ಜೆಡಿಎಸ್ ನಿಮ್ಮನ್ನು ವಿಧಾನ ಪರಿಷತ್ ಗೆ ನೇಮಕ ಮಾಡ್ತೀವಿ ಎಂದ ವೇಳೆ ಕುಮ್ಮಿ, ದೇವೇಗೌಡರ ಜೊತೆ ಸೇರಿ ಪತ್ರಿಕೆಯ ಮೂಲಕ ಯುದ್ಧ ಸಾರಿದ್ದು ಸುಳ್ಳಾ? ಇದೇ ಸಿಎಂ. ಯಡಿಯೂರಪ್ಪ ಮೂಲಕ ನೀವು ಟೈಂಸ್ ಕಂಪೆನಿಗೆ 300 ಕೋಟಿಗೂ ಹೆಚ್ಚು ಬೆಲೆ ಬಾಳುವ ನಿವೇಶನವನ್ನು ಕೆಲವೇ ಕೋಟಿ ರೂಪಾಯಿಗಳಿಗೆ ಬರೆಸಿಕೊಂಡದ್ದು ಸುಳ್ಳಾ? ಮೈನಿಂಗ್ ಕಂಪೆನಿ ವ್ಯವಹಾರಕ್ಕೆ ಇಳಿಯಲು ಬಯಸಿದ್ದ ನೀವು ಅದಕ್ಕಾಗಿ ಮುಖ್ಯಮಂತ್ರಿಗಳ ಮನೆ ಎಡತಾಕಿದ್ದು ಸುಳ್ಳಾ? ಅರವಿಂದ ಲಿಂಬೇಹುಳಿಯ ಸಚಿವ ಸ್ಥಾನ ಉಳಿಸಲು ನೀವು ಮುಖ್ಯಮಂತ್ರಿವರೆಗೆ ಹೋಗಿ ಶಿಫಾರಸು ಮಾಡಲು ಯತ್ನಿಸಿದ್ದು ಸುಳ್ಳಾ? ನಿಮ್ಮ ಈ ಅತಿ ಆಸೆಗೆ ಯಡಿಯೂರಪ್ಪ ಸೊಪ್ಪು ಹಾಕಲೆ ಇಲ್ಲ. ಆಗಲೇ ಅಲ್ಲವೇ ನೀವು ಸಿಎಂ ವಿರುದ್ಧ ದಾಳಿ ಆರಂಭಿಸಿದ್ದು???<br />
ಇದರ ನಡುವೆಯೂ ವಿ.ಕದಿಂಧ ಕ.ಪ್ರ,ಕ್ಕೆ ಬಂದ ಮೇಲೆ ನೀವು ನಡೆದುಕೊಂಡ ರೀತಿ ಹೇಗಿತ್ತು? ನಿಮ್ಮ ಇಂತಹ ಅಂಧಾ ದಭರ್ಾರ್ ಊಹಿಸಿಯೇ ಉಮಾಪತಿಯಂತಹ ಹಿರಿಯರು ಕ.ಪ್ರ.ಬಿಟ್ಟು ಹೊರ ನಡೆದರು. ಶಿವು ರಾಜೀನಾಮೆ ಬೀಸಾಡಿ ಎದ್ದು ಹೋದ. ನಿಮಗೆ ಹೇಳುವವರು ಕೇಳುವವರು ಇಲ್ಲದಂತಾಗಿಬಿಟ್ಟಿದೆ. ಈಗ ನಿಮ್ಮ ನಾಲ್ಕು ಜನರ ಜಾಹೀರಾತುಗಳು, ನೀವು ಅಸಡ್ಡಾಳಾಗಿ ಮಾತನಾಡುವ ಶೈಲಿಯ ಸಂಭಾಷಣೆಗಳ ತುಣುಕುಗಳು ಪ್ರತಿ ಅರ್ಧಗಂಟೆಗೊಮ್ಮೆ ಸುವರ್ಣದಲ್ಲಿ ಬಂದು ನೋಡುಗರು ಟಿವಿ ಬಂದ್ ಮಾಡುವಂತೆ ಮಾಡಿ, ಟಿ ಆರ್ ಪಿ ಕುಸಿಯಲು ಸಹಾಯ ಮಾಡುತ್ತಿವೆ. ಯಾಕೆ ನಿಮಗೆ ಕ.ಪ್ರ.ದಲ್ಲೇ ಇದ್ದ ಹಿರಿಯ ಪತ್ರಕರ್ತರನ್ನು ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಕ.ಪ್ರ.ಕ್ಕಾಗಿ ಜೀವನವನ್ನೇ ಸವೆಸಿದ ಹಿರಿಯರಾದ ಸತ್ಯ ಅವರ ಪ್ರೋಮೋ ಮಾಡಬೇಕು ಎನ್ನಿಸಲಿಲ್ಲವೇ? ಅವರಿಗಾಗಿ ಒಂದು ಒಳ್ಳೆಯ ಕಾಲಂ ಕೊಡಬೇಕು ಎನಿಸಲಿಲ್ಲವೇ? ಬದಲಿಗೆ ನಿಮಗೆ ಬಕೆಟ್ ಹಿಡಿಯುವವರದ್ದಷ್ಟೇ ಪ್ರೋಮೋ ಮಾಡಿದ್ದೀರಿ. ಇದರಲ್ಲಿ ಕನ್ನಡಪ್ರಭ ಪ್ರಮೋಟ್ ಆಗುವುದಕ್ಕಿಂತ ನಿಮ್ಮ ಪ್ರಮೋಷನ್ ಉದ್ದೇಶವೇ ಎದ್ದು ಕಾಣುತ್ತದೆ.<br />
ಇನ್ನು ಸಂಬಳದ ವಿಷಯಕ್ಕೆ ಬಂದರೆ, ನಿಮಗೆ ತಿಂಗಳಿಗೆ ಸುಮಾರು 6 ರಿಂದ 8 ಲಕ್ಷ ರೂಪಾಯಿ. ತ್ಯಾಗರಾಜ್, ಬಡ್ತಿ, ಪ್ರತಾಪ್ ಗೆ ಹತ್ತಿರ ಹತ್ತಿರ ಒಂದು ಲಕ್ಷ! ನಿಮ್ಮ ತಮ್ಮನ ಮಗ ಎಂಬ ಕಾರಣಕ್ಕೆ ವಿನಾಯಕ ಭಟ್ಟನಿಗೆ 80 ಸಾವಿರ ಸಂಬಳ! ಅದೇ ದಶಕಗಳಿಂದ ಕ.ಪ್ರ.ದಲ್ಲಿ ಕೆಲಸ ಮಾಡುತ್ತಿರುವ, ನಿಮ್ಮೆಲ್ಲರಿಗಿಂತ ಪ್ರಾಮಾಣಿಕರಾಗಿರುವ, ಇವತ್ತಿಗೂ ಹವಾಯಿ ಚಪ್ಪಲಿಯಲ್ಲಿ ಬರುವ, ಸಿಟಿ ಬಸ್ ನಲ್ಲಿ, ಆಟೋದಲ್ಲಿ ಓಡಾಡುವ ಹಿರಿಯ ಪತ್ರಕರ್ತ ಸತ್ಯ ಅವರ ಸಂಬಳ ಎಷ್ಟು ನೀವೇ ಹೇಳಿ! ಅಥವಾ ಅದನ್ನೂ ನಾವೇ ಹೇಳಬೇಕೋ?<br />
ರವಿ ಬೆಳಗೆರೆಯನ್ನು ಅಣ್ಣಾ ಎನ್ನುತ್ತಿದ್ದ ನೀವು ಆತನ ಅದೆಷ್ಟು ಪಾಪ ಕಾರ್ಯಗಳಲ್ಲಿ ಭಾಗಿಯಾಗಿಲ್ಲ. ಏನೇನನ್ನು ನೀವು ಹಂಚಿಕೊಂಡು ಮಾಡಿಲ್ಲ??? ತಿಂದಿಲ್ಲ??? ಈಗ ಆತನೇ ನಿಮ್ಮ ಶತ್ರು. ಅಂದರೆ ಕೆಲಸ ಆಗಬೇಕಿದ್ದರೆ ಯಾರನ್ನು ಬೇಕಿದ್ದರೂ ನಿಮ್ಮ ಮಿತ್ರರನ್ನಾಗಿ ಮಾಡ್ಕೋತೀರಿ. ಬೇಡದಿದ್ರೆ ಬಿಟ್ಟು ಬಿಡ್ತೀರಿ.<br />
ಇದೆಲ್ಲ ನಿಮ್ಮ ಆತ್ಮ ರತಿ ಸೂಚಿಸುವುದಿಲ್ಲವೇ? ನೀವು ನಿಜಕ್ಕೂ ಪ್ರಾಮಾಣಿಕರೆ ಆಗಿದ್ದರೆ ನೀವೆಲ್ಲ ನಿಮ್ಮ ಆಸ್ತಿ ಇಷ್ಟಿಷ್ಟು ಎಂದು ಘೋಷಿಸಿ ನೋಡೋಣ. ಇನ್ನೂ ಪತ್ರಿಕೋದ್ಯಮದ ಅ ಆ ಇ ಈ ಕೂಡಾ ಕಲಿಯದ ನಿಮ್ಮ ತಮ್ಮನ ಮಗ ವಿನಾಯಕ ಭಟ್ಟ ಕೂಡಾ ಕೋಟಿಗೆ ಬಾಳುತ್ತಾನೆ ಅಂದರೆ ನಿಮ್ಮ ಗ್ಯಾಂಗ್ ಎಷ್ಟು ನಟೋರಿಯಸ್ ಇರಬಹುದು???<br />
ನಿಮಗೆಲ್ಲಾ ಒಳ್ಳೆಯದಾಗಲಿ. ಪ್ರೆತಿ ಅರ್ಧಗಂಟೆ ಅಲ್ಲ, ಪ್ರತಿ ನಿಮಿಷವೂ ನಿಮ್ಮದೇ, ನಿಮ್ಮ ಗ್ಯಾಂಗಿನದ್ದೇ ಜಾಹೀರಾತು ಬರುವಂತಾಗಲಿ. <br />
<br />
</div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-47243941796706027812011-05-17T12:23:00.000-07:002011-05-18T21:53:00.255-07:00Hoogared ಎಂಬ ಶಬ್ದದ ಅರ್ಥ ನಿಮಗೆ ಗೊತ್ತಾ?<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://4.bp.blogspot.com/-cQlCzSiCleQ/TdLLCaQPhiI/AAAAAAAAABg/45maaUEbjw0/s1600/laxman.jpg" imageanchor="1" style="margin-left: 1em; margin-right: 1em;"><span style="background-color: black; color: white;"><img border="0" j8="true" src="http://4.bp.blogspot.com/-cQlCzSiCleQ/TdLLCaQPhiI/AAAAAAAAABg/45maaUEbjw0/s1600/laxman.jpg" /></span></a></div><span style="background-color: black; color: white;">ಅರ್ಥವಿಲ್ಲದ ಮಾತು, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು...</span><br />
<span style="color: white;"><span style="background-color: black;">ಇದೆಲ್ಲದ್ದಕ್ಕೂ ಇಂಗ್ಲೀಷ್ ನಲ್ಲಿ ಏನು ಹೇಳುತ್ತಾರೆ ಗೊತ್ತಾ? <span lang="EN" style="font-family: "Calibri", "sans-serif"; line-height: 115%; mso-ansi-language: EN; mso-ascii-theme-font: minor-latin; mso-bidi-font-family: "Times New Roman"; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: minor-latin;"><strong>Hoogared</strong></span></span></span><br />
<span lang="EN" style="font-family: "Calibri", "sans-serif"; line-height: 115%; mso-ansi-language: EN; mso-ascii-theme-font: minor-latin; mso-bidi-font-family: "Times New Roman"; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: minor-latin;"></span><span style="background-color: black; color: white;">ಹೌದು ಇಂಗ್ಲೀಷ್ ಭಾಷಾ ಲೋಕಕ್ಕೆ ಈ ಶಬ್ದ ಸೇರಿ ಮೂರು ವರ್ಷಗಳೇ ಕಳೆದು ಹೋಗಿವೆ! <span lang="EN" style="font-family: "Calibri", "sans-serif"; line-height: 115%; mso-ansi-language: EN; mso-ascii-theme-font: minor-latin; mso-bidi-font-family: "Times New Roman"; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: minor-latin;"><strong>Hoogared</strong></span> ಎಂಬ ಶಬ್ದವನ್ನು ಎಲ್ಲೋ ಕೇಳಿದಂತಿದೆ ಎಂದುಕೊಳ್ಳುತ್ತಿದ್ದೀರಾ? ಹೌದು ಈ ಶಬ್ಧದ ಮೂಲ ಟಿವಿ9 ಟೆರರ್ ರಿಪೋರ್ಟರ್ ಲಕ್ಞ್ಮಣ್ ಹೂಗಾರ್. ಇದಕ್ಕೆ ಕಾರಣ ಇಲ್ಲದಿಲ್ಲ. ಈ ರೀತಿ ಅರ್ಥವಿಲ್ಲದೆ ಗಂಟೆ ಗಂಟಲೆ ಅಸಂಭದ್ಧವಾಗಿ ಅರ್ಥವಿಲ್ಲದ ಮಾತನಾಡುವುದಕ್ಕೆ, ಏನೂ ಇಲ್ಲದಿದ್ದರೂ ತಾಸುಗಟ್ಟಲೆ ಮಾತನಾಡುವುದು, ಕತ್ತೆ ಉಚ್ಚೆ ಹೊಯ್ದಂತೆ ಮಾತನಾಡುವುದು, ಅಸಂಬಂಧ ಪ್ರಲಾಪ, ಹತಾಶೆ, ಹೇಳಿದ್ದನ್ನೇ ಹೇಳುತ್ತಾ ಇರುವುದು, ಮಾತಿನಲ್ಲಿ ಸ್ಪಷ್ಟತೆ ಇರದಿರುವುದು, ತನ್ನ ಅಭಿಪ್ರಾಯವನ್ನೇ ಎಲ್ಲರೂ ಕೇಳಬೇಕು, ತಾನು ಹೇಳಿದ್ದೆ ಸರಿ ಎಂಬಂತೆ ಮಾತನಾಡುವುದು...ಪಕ್ಷಪಾತಿಯಾಗಿ ಮಾತನಾಡುವುದು, ಒಂದೇ ದೃಷ್ಠಿಕೋನ ಹೊಂದಿ ಮಾತನಾಡುವುದು, ಪೂರ್ವಾಗ್ರಹ ಪೀಡಿತನಾಗಿ ಮಾತನಾಡುವುದು...ಗಿಳಿಪಾಠ ಹೇಳಿದಂತೆ ಹೇಳಿದ್ದನ್ನೇ ಹೇಳುವುದು ಇದೆಲ್ಲವೂ ಲಕ್ಷ್ಮಣ್ ಗೆ ಸಿದ್ದಿಸಿದೆ. </span><br />
<span style="color: white;"><span style="background-color: black;">ಹಾಗಂತ ಈ ಶಬ್ದ ನಮ್ಮ ಸೃಷ್ಠಿಯಲ್ಲ ಸ್ವಾಮಿ! ಈ ಶಬ್ದವನ್ನು ಹುಟ್ಟು ಹಾಕಿದ್ದು ಕನ್ನಡಿಗರೇ ಆದ, ಈಗ ಔಟ್ಲುಕ್ ಪತ್ರಿಕೆಯ ಎಡಿಟರ್ ಆಗಿರುವ ಕೃಷ್ಣಪ್ರಸಾದ್. ಅವರ ಪ್ರಸಿದ್ದ <span style="font-family: Cambria;"><a href="http://www./">www.</a></span><span lang="EN" style="font-family: "Cambria", "serif"; font-weight: normal; line-height: 115%; mso-ansi-language: EN; mso-ascii-theme-font: major-latin; mso-bidi-font-family: "Times New Roman"; mso-bidi-font-weight: bold; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: major-latin;">churumuri.wordpress.com</span> ಬ್ಲಾಗ್ನಲ್ಲಿ <span lang="EN" style="font-family: "Calibri", "sans-serif"; line-height: 115%; mso-ansi-language: EN; mso-ascii-theme-font: minor-latin; mso-bidi-font-family: "Times New Roman"; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: minor-latin;">20 November 2007 </span>ರಂದು ಈ ಶಬ್ಸವನ್ನು ಮೊದಲು ಹುಟ್ಟುಹಾಕಿದವರು ಅವರೇ! ಬೆಂಗಳೂರಿಗೆ ಔಟ್ ಸೋರ್ಸಿಂಗ್ ಸರ್ಿಂಗ್ ಹೆಚ್ಚಾಗಿ ಬರ್ತಿದ್ದಾಗ, ಇಂಗ್ಲೀಷ್ ಗೆ <span class="arial12black-n1"><b><span style="line-height: 115%; mso-ansi-language: EN-US; mso-bidi-language: AR-SA; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast;"><span style="font-family: Arial;">Bangalored</span></span></b></span> ಎಂಬ ಹೊಸ ಪದ ಸೇರ್ಪಡೆಯಾಗಿತ್ತು. <span class="arial12black-n1"><b><span style="line-height: 115%; mso-ansi-language: EN-US; mso-bidi-language: AR-SA; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast;"><span style="font-family: Arial;">Bangalored</span></span></b></span> ಅರ್ಥ <strong><span lang="EN" style="font-family: "Nudi 01 e"; font-weight: normal; mso-ansi-language: EN; mso-bidi-font-family: "Times New Roman"; mso-bidi-font-weight: bold; mso-bidi-theme-font: minor-bidi;">‘</span></strong><span lang="EN" style="font-family: "Times New Roman", "serif"; mso-ansi-language: EN; mso-fareast-font-family: "Times New Roman";">It refers to people who have been laid off from a multinational because their job has been moved to India — a business practice designed to save money that is arousing passions in some countries, especially Britain and the United States’.</span></span></span><br />
<div class="MsoNormal" style="line-height: normal; margin: 0in 0in 0pt; text-align: justify; text-justify: inter-ideograph;"><b><span style="background-color: black; color: white; font-family: "Cambria", "serif"; mso-ascii-theme-font: major-latin; mso-bidi-font-family: Tunga; mso-fareast-font-family: "Times New Roman"; mso-hansi-theme-font: major-latin;">http://en.wiktionary.org/wiki/Bangalored</span></b></div><div class="MsoNormal" style="line-height: normal; margin: 0in 0in 0pt; text-align: justify; text-justify: inter-ideograph;"><span style="background-color: black;"><br />
</span><br />
<span style="background-color: black; color: white;"></span></div><span style="color: white;"><span style="background-color: black;">ಈ <span class="arial12black-n1"><b><span style="line-height: 115%; mso-ansi-language: EN-US; mso-bidi-language: AR-SA; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast;"><span style="font-family: Arial;">Bangalored ಬಗ್ಗೆ </span></span></b></span>ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ <span lang="EN" style="font-family: "Cambria", "serif"; font-weight: normal; line-height: 115%; mso-ansi-language: EN; mso-ascii-theme-font: major-latin; mso-bidi-font-family: "Times New Roman"; mso-bidi-font-weight: bold; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: major-latin;"><a href="http://www.worldwidewords.org/turnsofphrase/tp-ban1.htm">http://www.worldwidewords.org/turnsofphrase/tp-ban1.htm</a>)</span></span></span><br />
<span style="background-color: black;"><br />
</span><br />
<span style="background-color: black; color: white;"></span><br />
<span lang="EN" style="font-family: "Cambria", "serif"; font-weight: normal; line-height: 115%; mso-ansi-language: EN; mso-ascii-theme-font: major-latin; mso-bidi-font-family: "Times New Roman"; mso-bidi-font-weight: bold; mso-bidi-language: AR-SA; mso-bidi-theme-font: minor-bidi; mso-fareast-font-family: "Times New Roman"; mso-fareast-language: EN-US; mso-fareast-theme-font: minor-fareast; mso-hansi-theme-font: major-latin;"></span><span style="color: white;"><span style="background-color: black;">ಇದನ್ನು ಗಮನಿಸಿದ ಕೃಷ್ಣಪ್ರಸಾದ್, ಬೆಂಗಳೂರ್ಡ್ ಎಂಬುದು ವಿಶಿಷ್ಟ ಅರ್ಥ ಪಡೆದು ಇಂಗ್ಲೀಷ್ ಡಿಕ್ಷನರಿ ಸೇರಿದೆ. ಅದೇ ರೀತಿ ಕರ್ನಾಟಕದಿಂದ ಇನ್ನೂ ಯಾವ ಯಾವ ಶಬ್ಧಗಳನ್ನು ಶಬ್ದ ಶಾಸ್ತ್ರಜ್ಞರು ಹುಟ್ಟುಹಾಕಬಹುದು? ಅವುಗಳನ್ನು ಇಂಗ್ಲೀಷ್ ಡಿಕ್ಷನರೊಗೆ ಸೇರಿಸಬಹುದು ಎಂದು ಊಹಿಸಿ, ಕೆಲವು ಶಬ್ದಗಳನ್ನು ಹುಟ್ಟು ಹಾಕಿದ್ದರು. ಆಗಲೇ ಅವರು ಲಕ್ಪ್ಷ್ಮಣ್ ಹೂಗಾರ ಅಸಂಬಧ್ಧವಾಗಿ ಮಾತನಾಡುವುದು ಗಮನಿಸಿ, <span lang="EN" style="mso-ansi-language: EN;"><strong>Hoogared</strong></span> ಎಂಬ ಶಬ್ದ ಹುಟ್ಟು ಹಾಕಿದ್ದರು. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ...<strong><span lang="EN" style="mso-ansi-language: EN;">Hoogared: </span></strong><span lang="EN" style="mso-ansi-language: EN;">to keep going on and on. As in, “There was no news, but to fill the airtime, the correspondent hoogared and hoogared till the commercial break.”</span></span></span><br />
<span style="background-color: black;"><br />
</span><br />
<span style="background-color: black; color: white;"></span><br />
<span lang="EN" style="background-color: black; color: white; mso-ansi-language: EN;">ಅವರು ಹುಟ್ಟು ಹಾಕಿದ ಈ ಶಬ್ದ ಹಾಗೂ ಇತರೆ ಶಬ್ದಗಳ ಚುರುಮುರಿ ಲಿಂಕ್ ಇಲ್ಲಿದೆ</span><br />
<span lang="EN" style="background-color: black; color: white; font-family: "Times New Roman", "serif"; mso-ansi-language: EN; mso-fareast-font-family: "Times New Roman";"><a href="http://churumuri.wordpress.com/2007/11/20/coming-nimmoppan-experiments-with-untruths/">http://churumuri.wordpress.com/2007/11/20/coming-nimmoppan-experiments-with-untruths/</a></span><br />
<span style="background-color: black;"><br />
</span><br />
<span style="background-color: black; color: white;"></span><br />
<span style="background-color: black; color: white;">ಇದನ್ನು ಓದಿ ಕೆಲ ಓದುಗರು ಹಾಕಿದ ಎರಡು ಕಾಮೆಂಟ್ ಗಳನ್ನೂ ಸಹ ನಿಮ್ಮ ಗಮನಕ್ಕಾಗಿ ಇನ್ನಿ ನೀಡಿದ್ದೇವೆ. </span><br />
<span lang="EN" style="font-family: "Times New Roman", "serif"; mso-ansi-language: EN; mso-fareast-font-family: "Times New Roman";"><span style="mso-list: Ignore;"><span style="color: white;"><span style="background-color: black;">1.<span style="font-family: "Times New Roman"; font-style: normal; font-variant: normal; font-weight: normal; line-height: normal;"> </span></span></span></span></span><span lang="EN" style="background-color: black; color: white; font-family: "Times New Roman", "serif"; mso-ansi-language: EN; mso-fareast-font-family: "Times New Roman";">hoogared – Lol..Really good.Keeps talking even if he has got nothing to say.kelavomme helodakke tudi illa, buda illa<br />
‘aitihaasika putagalalli seride’- he used to say this sentence everytime he opned his mouth on the day Yediyurappa govt fell.(or was it during BSY’s oath takingt ceremony?:-)</span><br />
<span style="background-color: black;"><br />
</span><br />
<span style="background-color: black; color: white;"></span><br />
<span lang="EN" style="font-family: "Times New Roman", "serif"; mso-ansi-language: EN; mso-fareast-font-family: "Times New Roman";"></span><span style="color: white;"><span style="background-color: black;"><span lang="EN" style="font-family: "Times New Roman", "serif"; mso-ansi-language: EN; mso-fareast-font-family: "Times New Roman";"><span style="mso-list: Ignore;">2.<span style="font-family: "Times New Roman"; font-style: normal; font-variant: normal; font-weight: normal; line-height: normal;"> </span></span></span><span lang="EN" style="font-family: "Times New Roman", "serif"; mso-ansi-language: EN; mso-fareast-font-family: "Times New Roman";">i think kp was referring to lakshman hoogar.. that tv9 reporter who keeeps on and on on on on saying everything and spoiling my head…</span></span></span><br />
<span style="background-color: black;"><br />
</span><br />
<span style="background-color: black; color: white;"></span><br />
<span style="background-color: black; color: white;">ಇದನ್ನು ಈಗ ಇಲ್ಲೇಕೆ ಪ್ರಸ್ತಾಪ ಮಾಡಿದ್ದೇವೆ ಎಂದು ನೀವು ತಲೆ ಕೆಡಿಸಿಕೊಂಡಿರಬಹುದು. ಏಕೆಂಧರೆ ಇದಕ್ಕೆ ಸಾಕ್ಷಿ ಎನ್ನುವಂತೆ ಲಕ್ಷ್ಮಣ್ ಹೂಗಾರ್ ಆತ್ಮ ರತಿಯ ಪರಾಕಷ್ಠೆ ತಲುಪಿದ್ದಾರೆ. ಪಾಪ್ಯುಲಾರಿಟಿಯ ಮದ ಹೂಗಾರ್ ತಲೆಗೆ ಹತ್ತಿದೆ. ಕೊಬ್ಬು ತಲೆಗೇರಿದೆ. ಇದನ್ನು ಹೇಳಲು ಕಾರಣವಿದೆ. </span><br />
<span style="background-color: black; color: white;">ನಿನ್ನೆ ಅಂದರೆ ಮೇ 17 ರಂದು ಸಂಜೆ 7 ರಿಂದ 8.30 ರವರೆಗೆ ನಡೆದ ಟಿವಿ9ನ ರಾಜಕೀಯ ಚರ್ಚೆಯಲ್ಲಿ ಲಕ್ಷ್ಮಣ್ ಹೂಗಾರ್ ತನ್ನ ಎಲ್ಲಾ ಲಿಮಿಟೇಷನ್ ಗಳನ್ನು ದಾಟಿ ಹೋಗಿ, ತಾನು ಪಶ್ನಾತೀತ ಎನ್ನುವಂತೆ ನಡೆದುಕೊಂಡಿದ್ದಾನೆ. ಇಡೀ ಸಂಧರ್ಶನ ನೋಡಿದವರಿಗೆ ಬಿಜೆಪಿ ಸರಕಾರವನ್ನು ಕೇಂದ್ರ ಸರಕಾರ ತಕ್ಷಣ ವಜಾ ಮಾಡದಿರುವದಕ್ಕೆ ಜೆಡಿಎಸ್, ಕಾಂಗ್ರೆಸ್ ಗಿಂತ ಲಕ್ಷ್ಮಣ್ ಹೂಗಾರ್ ಹೆಚ್ಚು ಅಪ್ ಸೆಟ್ ಆಗಿದ್ದು ಎದ್ದು ಕಾಣುತ್ತಿತ್ತು. ಸಾಧ್ಯವಿದ್ದಿದ್ದರೆ ಲಕ್ಷ್ಮಣ್ ಟಿವಿ9 ಚರ್ಚೆಯಲ್ಲೇ ಬಿಜೆಪಿ ಸರಕಾರವನ್ನು ಬೀಳಿಸಿ ಬಿಡುತ್ತಿದ್ದನೋ ಏನೋ??</span><br />
<span style="background-color: black; color: white;">ಇಡೀ 'ಕಾಡು ಹರಟೆ ನೋಡಿದರೆ ಕೆಲ ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ ಲಕ್ಷ್ಮಣ್ ವೃತ್ತಿಪರ ಪತ್ರಕರ್ತನಲ್ಲ. ಎರಡನೆಯದಾಗಿ ಲಕ್ಷಣ್ ತೆರೆದ ಮನಸ್ಸಿನಿಂದ ಚರ್ಚೆ ನಡೆಸುವುದಿಲ್ಲ. ಚರ್ಚೆಯಲ್ಲಿ ಲಕ್ಷ್ಮಣ್ ಖಾಸಗಿ ಅಭಿಪ್ರಾಯಗಳು ಬರುತ್ತವೆ. ಮತ್ತು ಅದನ್ನು ಎಲ್ಲರೂ ಒಪ್ಪಲೇಬೇಕು. ಮೂರನೆಯದಾಗಿ ತಾನು ಪತ್ರಕರ್ತನಾಗಿರುವುದರಿಂದ ಮತ್ತು ಇತ್ತೀಚೆಗೆ ಅನಿವಾರ್ಯವಾಗಿ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿ ಟಿವಿ9 ಆತನನ್ನು ಪಾರ್ಟ್ ಟೈಂ ಆಂಕರ್ ಮಾಡಿರುವುದರಿಂದ ಈತನಿಗೆ ತಾನು ಜಗತ್ತಿನ ಅತಿ ಶ್ರೇಷ್ಠ ಪತ್ರಕರ್ತ ಎಂಬ ಮತ್ತು ನೆತ್ತಿಗೆ ಹತ್ತಿದೆ. </span><br />
<span style="background-color: black; color: white;">ಇದರ ಫಲವಾಗಿಯೇ ನಿನ್ನೆ ಇಡೀ ರಾಜ್ಯದ ಸಮಸ್ತ ಜನತೆ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬುದನ್ನೂ, ತಾನು ಜೆಡಿಎಸ್ ಅಥವಾ ಕಾಂಗ್ರೆಸ್ ಚೇಲಾ ಅಲ್ಲ, ಒಬ್ಬ ಆರ್ಡಿನರಿ ಪತ್ರಕರ್ತ ಎಂಬುದನ್ನೂ ಮರೆತು ಮರೆತು ಒನ್ ಸೈಡೆಡ್ ಕಾರ್ಯಕ್ರಮ ನಡೆಸಿದ್ದ! ನೇರವಾಗಿ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ದತ್ತಾ ಜೊತೆ ಸೇರಿಕೊಂಡು, ಧನಂಜಯ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದ. ತಾನು ಪತ್ರಕರ್ತ ಎಂಬುದನ್ನೇ ಮರೆತು, ಧನಂಜಯ್ ಕುಮಾರ್ ಅವರನ್ನು ಕೆಲ ಬಾರಿ ಧನಂಜಯ್..ಧನಂಜಯ್... ಎಂದು ಏಕವಷನದಲ್ಲೇ ಕರೆಯುವ ಮೂಲಕ ಅಸಹ್ಯ ಹುಟ್ಟಿಸಿದ. ಪತ್ರಕರ್ತ ಪಕ್ಷಪಾತಿಯಾಗಬಾರದು. ಆಂಕರ್ ಗಳು ಒನ್ ಸೈಡೆಡ್ ಅಟ್ಯಾಕ್ ಮಾಡಬಾರದು ಎಂದು ಈತನಿಗೆ ಗೊತ್ತೇ ಇಲ್ಲ. ಕಾರ್ಯಕ್ರಮ ನಡೆಸುವವರು ಎಕ್ಸೈಟ್ ಆಗಬಾರದು. ತಾಳ್ಮೆ ಕಳೆದುಕೊಳ್ಳಬಾರದು. ತಾನೇನೋ ಸರ್ವಜ್ಜ ಎಂಬಂತೆ ಪುಗಸಟ್ಟೆ ಉಪದೇಶ ನೀಡಬಾರದು. ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಈದ ಈ ರೀತಿ ತಾಳ್ಮೆ ಕಳೆದುಕೊಂಡು ಒದರಾಡಿದ್ದಕ್ಕೆ ಪರಾವೆಗಳಿವೆ. ಆ ರೀತಿ ಒದರಾಡಿದ್ದು ಕೇವಲ ಬಿಜೆಪಿಯವರ ವಿರುದ್ಧ ಮಾತ್ರ ಎಂಬುದು ನಿಮಗೆ ನೆನಪಿರಲಿ! ಆದರೂ ಈತ ಖ್ಯಾತ (ಕುಖ್ಯಾತ) ಟಿವಿ ಪತ್ರಕರ್ತ.</span><br />
<span style="background-color: black; color: white;">ಅಷ್ಟಕ್ಕೂ ಆಗಿದ್ದೇನು? </span><br />
<span style="background-color: black; color: white;">ಚರ್ಚೆಯಲ್ಲಿ ದಿನೇಶ್ ಹಾಗೂ ತಮ್ಮ ಎಂದಿನ ಅಸಂಬಂಧ ಶೈಲಿಯಲ್ಲಿ ದತ್ತಾ ಇಬ್ಬರೂ ಕೆಲಸಕ್ಕೆ ಬಾರದ ವಾದ ಮಾಡುತ್ತಿದ್ದರು. ಆಗ ಧನಂಜಯ್ ಕುಮಾರ್, ಈ ರೀತಿ ನಿಮ್ಮ ಜೊತೆ ಕಾಡು ಹರಟೆ ಮಾಡಲು ನನಗೆ ಸಮಯವಿಲ್ಲ ಎಂದರು! ಅಷ್ಟೇ!</span><br />
<span style="background-color: black; color: white;">ಅಕಟಕಟಾ ಎಂದು ಲಕ್ಷ್ಮಣ್ ಹೂಗಾರ್ ಪಿತ್ತ ನೆತ್ತಿಗೇರಿಬಿಟ್ಟಿತ್ತು! ಮೊದಲೇ 8ತಿಂಗಳುಗಳಿಂದ ಬಿಜೆಪಿ ಉರುಳಿಸಲು ಓರ್ವ ಪತ್ರಕರ್ತನಾಗಿ ಸಾಮಿನ ಮೇಲೆ ಸಾಮು ಹೊಡೆದದ್ದೇ ಹೊಡೆದದ್ದು ಮಾಡಿದ್ದ ಲಕ್ಷ್ಮಣ್, ಈಗ ಕೇಂದ್ರ ಸರಕಾರ ಬಿಜೆಪಿ ವಜಾ ಮಾಡಲು ಮುಂದಾಗದ್ದು ನೋಡಿ ಹತಾಶನಾಗಿದ್ದ. ಹತಾಶೆ ಹೊರ ಬರಲು ಒಂದು ನೆಪ ಬೇಕಿತ್ತು. ಧನಂಜಯ್ ಕುಮಾರ್ ಹೇಳಿದ್ದು ಕೇಳಿ ಲಕ್ಷ್ಮಣ್ ಕೆರಳಿದ ವೀರ ಲಕ್ಷ್ಮಣನಾಗಿ ಬಿಟ್ಟ. ಆತನ ಉಗ್ರ ಪ್ರತಾಪ ನೋಡಿ, ದತ್ತಾ, ದಿನೇಶ್ ಸಹ ದಂಗೆದ್ದು ಹೋಗಿದ್ದರು! ಅವರ ಮುಖದಲ್ಲೂ ಲಕ್ಷ್ಮಣ್ ಗೆ ಏನಾಯ್ತು? ಎಂಬ ಪ್ರಶ್ನಾರ್ಥಕ ಚಿನ್ಹೆ ಮೂಡುತ್ತಿತ್ತು. ಆದರೆ ಚರ್ಚೆ ತಮ್ಮ ಪರವಾಗಿ ಆಗುತ್ತಿರುವುದನ್ನು ಅರಿತು, ಈ ಇಬ್ಬರೂ ಲಕ್ಷ್ಮಣ್ ಜೊತೆ ಸೇರಿ ಧನಂಜಯ್ ಕುಮಾರ್ ಹೇಳಿದ್ದು ಏನೋ ಮಹಾಪರಾಧ ಎನ್ನುವಂತೆ ದಾಳಿ ನಡೆಸಿದರು. ಅಲ್ಲಿಂದ ಚರ್ಚೆ ಪೂರ್ತಿ ಹಳ್ಳ ಹಿಡಿದು ಹೋಗಿತ್ತು. ನೀವು ಹೇಳಿದ್ದು ವಾಪಸ್ ತೆಗೆದುಕೊಳ್ಳಿ! ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ! ಕಾಡು ಹರಟೆ ಎಂದರೆ ಏನರ್ಥ! ನಾವೇನು ಕಾಡು ಹರಟೆ ಮಾಡ್ತಿದ್ದೇವಾ ಎಂದು ಟಿವಿ9 ಗೇ ಬೈದು ಬಿಟ್ಟರೇನೋ! ತನ್ನ ಮರ್ಮಕ್ಕೆ ಝಾಡಿಸಿ ಒದ್ದು ಬಿಟ್ಟರೇನೂ ಎಂಬಂತೆ ಅಲಲಲಾಲಾಲಾಲ ಎಂದು ಕೂಗಾಡಿ ಬಿಟ್ಟ ಲಕ್ಷ್ಮಣ್ ನೋಡಿದರೆ ಎಂಥವರಿಗೂ ಪಿಚ್ಚೆನಿಸಿತ್ತು. </span><br />
<span style="background-color: black; color: white;">ಅಷ್ಟಕ್ಕೂ ನಿಲ್ಲದೆ, ನೀವು ಬಿಜೆಪಿಯವರು ಮಾಡೋ ನಾಟಕ ನೋಡಿ ನಾವೆಲ್ಲ ಸುಮ್ಮನೇ ಕೂರಬೇಕಾ? ಎಂದೆಲ್ಲ ಹುಚ್ಚರಂತೆ ಕೂಗಾಡಿಬಿಟ್ಟ. ಅದೇ ಪ್ರಶ್ನೆಯನ್ನು ಜೆಡಿಎಸ್, ಕಾಂಗ್ರೆಸ್ ನವರಿಗೆ ಕೇಳಲು ಮಾತ್ರ ಲಕ್ಷ್ಮಣ್ ಗೆ ನೆನಪಾಗುವುದಿಲ್ಲ.! ಶಾಸಕರನ್ನು ಹೈಜಾಕ್ ಮಾಡಿ ಕರೆದುಕೊಂಡು ಹೋಗಿದ್ದು, ಸರಕಾರ ಬಿಳಿಸಲು ಯತ್ನಿಸಿದ್ದು, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಠಿ ಮಾಡಿದ್ದು ಯಾವುದೂ ಈ ಹೂಗಾರ್ಡ್ ಗೆ ನಾಟಕ ಎನ್ನಿಸುವುದೇ ಇಲ್ಲ. </span><br />
<span style="background-color: black; color: white;">ಧನಂಜಯ್ ಕುಮಾರ್ ಅದಕ್ಕೆ ಸ್ಪಷ್ಟನೆ ನೀಡಲು ಹೋದರೂ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ಲಕ್ಷ್ಮಣ್ ತಾನು ಓರ್ವ ಪತ್ರಕರ್ತ ಮಾತ್ರ. ಜಡ್ಜ್ ಅಲ್ಲ ಎಂಬುದನ್ನು ಮರೆತು ಅಸಹ್ಯಕರವಾಗಿ ಕೂಗಾಡಿದ್ದು ಎದ್ದು ಕಂಡಿತ್ತು. ಇಡೀ ಚರ್ಚೆ ಉದ್ದಕ್ಕೂ ಲಕ್ಷ್ಮಣ್ ಮಾತಿನ ದಾಳಿ ಕೇವಲ ಬಿಜೆಪಿ ಕಡೆಗಿತ್ತೇ ಹೊರತು, ಸಂವಿಧಾನಕ್ಕೆ ವಿರುದ್ಧವಾಗಿ ಬಹುಮತ ಇದ್ದಾಗಲೂ ಗವರ್ನರ್ ತಪ್ಪು ನಿರ್ದಾರ ತೆಗೆದುಕೊಂಡ ಬಗ್ಗೆ ಒಮ್ಮೆಯೂ ಕೇಳಲಿಲ್ಲ.! ಎಲ್ಲದಕ್ಕೂ ಕಾರಣವಾದ 10 ಶಾಸಕರನ್ನು ಕುಮಾರಸ್ವಾಮಿ ಹೈಜಾಕ್ ಮಾಡಿಕೊಂಡು ಹೋಗಿದ್ದಕ್ಕೆ ಒಮ್ಮೆಯೂ ತಕರಾರು ಮಾಡಲಿಲ್ಲ! ಅಲಲಲಲಲಾ ಎಂದು ಕುಗಲಿಲ್ಲ. ನಿಮ್ಮ ನೋಟಿಸ್ ಗೆ ಅಂತ ಆ ಚರ್ಚೆಯ ಒಂದು ಸಣ್ಣ ಝಲಕ್ ಇಲ್ಲಿ ಹಾಕಿದ್ದೇವೆ. ನೋಡಿ, ನಿಜವಾದ ಲಕ್ಷ್ಮಣಾವತಾರ ಅರ್ಥ ಮಾಡಿಕೊಳ್ಳಿ</span><br />
<span style="background-color: black;"><br />
</span><br />
<span style="background-color: black; color: white;"></span><br />
<div class="separator" style="clear: both; text-align: center;"><span style="background-color: black; color: white;"><iframe allowfullscreen='allowfullscreen' webkitallowfullscreen='webkitallowfullscreen' mozallowfullscreen='mozallowfullscreen' width='320' height='266' src='https://www.blogger.com/video.g?token=AD6v5dzgxYH5wdr9BlC45GLcOrGkKdDT_8Kqun02xAZa2sB1kC7JA68MxlVSFMQj67w6IJVsWd7ofmVFcRs1CaPuMw' class='b-hbp-video b-uploaded' frameborder='0'></iframe></span></div><span style="background-color: black; color: white;">ಇದು ಕೇವಲ ಝಲಕ್ ಮಾತ್ರ! ನಾವು ಇಡೀ ಕಾರ್ಯಕ್ರಮವನ್ನೇ ರೆಕಾರ್ಡ್ ಮಾಡಿಟ್ಟುಕೊಂಡಿದ್ದೇವೆ. ಅವಶ್ಯಕತೆ ಬಿದ್ದಲ್ಲಿ ಇಡೀ ಚರ್ಚೆಯನ್ನು ಇಲ್ಲಿ ಹಾಕಲು ಸಿದ್ದ. ಅಥವಾ ಸಂಬಂಧಿಸಿದವರಿಗೆ ದೂರು ನೀಡಲು ಸಿದ್ದ. ಕಳೆದ 10 ತಿಂಗಳಲ್ಲಿ ಹಾಗೂ ಟಿವಿ9 ಸೇರಿದ ನಂತರ ಲಕ್ಷ್ಮಣ್ ಮಾಡಿದ ಅವಾಂತರಗಳ ಪಟ್ಟಿಯೇ ಇದೆ. ಅವುಗಳಲ್ಲಿ ಕೆಲವನ್ನು ಪುರಾವೆ ಸಮೇತ ಇಲ್ಲಿ ನೀಡಿದ್ದೇವೆ.</span><br />
<span style="background-color: black; color: white;">ಅಷ್ಟಕ್ಕೂ ಲಕ್ಷ್ಮಣ್ ಈ ರೀತಿ ಪದೇ ಪದೇ ಬಿಜೆಪಿ ವಿರುದ್ಧ, ಬಿಜೆಪಿ ನಾಯಕರ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಏಕೆ ಅಟ್ಯಾಕ್ ಮಾಡ್ತಾನೆ? ಇಲ್ಲೇ ಇರೋದು ಸಸ್ಪೆನ್ಸ್!</span><br />
<span style="background-color: black; color: white;">ಲಕ್ಷ್ಮಣ್ ನಿಜ ಹೇಳಬೇಕೆಂದರೆ ಒಬ್ಬ ಎಡಪಂಥೀಯ ಕಾಮ್ರೇಡ್. ಆತನ ಬದುಕು, ಬರಹ, ಎಲ್ಲದರಲ್ಲೂ ಇದು ಹಾಸುಹೊಕ್ಕಾಗಿದೆ. ಹೀಗಾಗಿ ಬಿಜೆಪಿ, ಆರ್ ಎಸ್ ಎಸ್ ನವರನ್ನು ಮುಟ್ಟಿದರೆ ಹೇಸಿಗೆ ತಿಂದಷ್ಟೇ ಹೇಸಿಗೆ ಪಟ್ಟುಕೊಳ್ಳುತ್ತಾನೆ. ಈಗಲ್ಲ! ಕನ್ನಡಪ್ರಭದಲ್ಲಿ ಇದ್ದಾಗಲೂ ಇವನದ್ದು ಇದೇ ಕಥೇ. ಈತನ ಭಾನಗಡಿಗಳನ್ನು, ಇಂತಹ ಸಹಿಸದೇ ಎಚ್.ಆರ್. ರಂಗನಾಥ್ ಶಿಫಾರಸು ಮಾಡಿ, ಈತನನ್ನು ಕನ್ನಡಪ್ರಭದಿಂದ ಹೊರಗೆ ಹಾಕಿದ್ದರು. ನಂತರ ಹೊಟ್ಟೆಪಾಡಿಗೆ ಎಲ್ಲೆಲ್ಲೋ ಕೆಲಸ ಮಾಡಿ ಈಟಿವಿ ಸೇರಿಕೊಂಡ. ಅಲ್ಲಿಂದ ಟಿವಿ9. ಇಲ್ಲಿ ಮೊದಲು ಲೂಯಿಸ್ ಎಂಬಾತ ಪೊಲಿಟಿಕಲ್ ಹೆಡ್ ಆಗಿದ್ದ. ಲಕ್ಷ್ಮಣ್ ಆತನ ಅಸಿಸ್ಟೆಂಟ್. ಏನೇನೋ ಹುನ್ನಾರ ಮಾಡಿ ಆತನನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದ. ವಿಜಯ ಲಕ್ಷ್ಮೀ ಲಕ್ಷ್ಮಣ್ ಗಿಂತ ಚೆನ್ನಾಗಿ ರಿಪೋರ್ಟಿಂಗ್ ಮಾಡುತ್ತಿದ್ದರೂ ಆಕೆಯನ್ನು ತುಳಿದು, ಪೊಲಿಟಿಕಲ್ ನಿಂದ ಓಡಿಸಿದ. ನಂತರ ಪೊಲಿಟಿಕಲ್ ಗೆ ಯಾರೂ ಎಂಟ್ರಿಯಾಗದಂತೆ ನೋಡಿಕೊಂಡ. ತನ್ನ ಮಾತು ಕೇಳುವ, ಬಾಲ ಬಡುಕರಂತಿರುವ ಹರಿಪ್ರಸಾದ್, ವಿನಾಯಕ್, ಈತನಿಗೆ ಪರಮಾಪ್ತರು.</span><br />
<span style="background-color: black; color: white;">ಇದಿಷ್ಟೂ ಆತನ ಹಿನ್ನೆಲೆ. ಇಂತಹ ನಟೋರಿಯಸ್ ಇರೋ ಈತನಿಗೆ ನಕ್ಸಲ್ ಲಿಂಕ್ ಸಹ ಇದೆ ಎಂಬ ಮಾತುಗಳು ಕನ್ನಡಪ್ರಭದಲ್ಲೇ ಕೇಳಿ ಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಈತ ನಕ್ಸಲ್ ಸಿಂಪಥೈಸರ್. ಇದನ್ನೂ ಈತ ನೇರವಾಗಿ ತನ್ನ ಫೇಸ್ ಬುಕ್ನಲ್ಲೇ ಬರೆದುಕೊಳ್ತಾನೆ.</span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><b><span style="font-family: "Times New Roman", "serif"; mso-fareast-font-family: "Times New Roman";"><a href="http://www.facebook.com/profile.php?id=100001847534321"><span style="background-color: black; color: white;">Laxman Hoogar</span></a><span style="background-color: black; color: white;">: sampattigoskar akramavagi nela, jala, kaadu kadiyoru nijavada deshdrohigalu. aadru eega avre deshada aasti aagiddare! ade ee deshada duranta. konegu binayak senge bail sikkide. heegagi sedition law reform agbeku.</span></span></b></div><span style="background-color: black; color: white;">ನಿಮಗೆ ಗೊತ್ತಿಲ್ಲದ ಮತ್ತೊಂದು ವಿಷಯ ಹೇಳ್ತೀವಿ ಕೇಳಿ. ಈತ ಕೂಡಾ ಒಂದು ರೀತಿ ರಂಗ'ನಾಥ' ಭಾರಧ್ವಾಜ ಟೈಪ್ ಪತ್ರಕರ್ತ. ಆತನಂತೆ ಈತನೂ ಕಂಡ ಕಂಡವರಿಗೆ ಅಪ್ಪಾಜಿ ಎನ್ನುತ್ತಾನೆ. ಇವರಲ್ಲಿ ಈತನ ನಿಜವಾದ ಅಪ್ಪಾಜಿ ಸಾಕ್ಷಾತ್ ದೇವೇಗೌಡರು! ನಿಮಗೆ ಗೊತ್ತಿರಲಿ! ದೇವೇಗೌಡರು ಎದುರಾದರೆ ತಾನು ಪತ್ರಕರ್ತ ಎಂಬುದನ್ನೂ ಮರೆತು ಧಡಕ್ಕನೆ 'ಅಪ್ಪಾಜಿ ಹೇಗಿದ್ದೀರಿ'? ಅರಾಮ ಇದ್ದೀರಾ? ಎಂದು ಅವರ ಕಾಲಿಗೆ ಬಿದ್ದು ಬಿಡುತ್ತಾನೆ. ಅದೇ ರಾಜ್ಯದ ಮುಖ್ಯಮಂತ್ರಿಗಳನ್ನು ಈತ ಕರೆಯೋದೇ 'ಯಡ್ಡಿ' ಅಂತ! ಬೇಕಿದ್ರೆ ಸಾಕ್ಷಿ ಇಲ್ಲಿದೆ ನೋಡಿ...</span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><a href="http://www.facebook.com/profile.php?id=100001847534321"><span style="background-color: black; color: white; font-family: Calibri;">Laxman Hoogar</span></a><span style="font-family: Calibri;"><span style="color: white;"><span style="background-color: black;">: <span class="messagebody">bjp sarkar matte birugaalige sikkide. govrner kendrakke kalisida report sarkarvannu ulisutta? illa alisutta anno yaksha prashne yeddide. idakke yaaru hone? <b style="mso-bidi-font-weight: normal;"><u>yaddina </u></b>illa bhardwaja? antu raajya suffer aagodu maatra tappilla.</span></span></span></span></div><span style="background-color: black; color: white;">ಒಂದು ಪಕ್ಷದವರನ್ನು ಅಪ್ಪಾಜಿ ಎಂದು ಕಾಲಿಗೆ ಬೀಳುವ, ಮತ್ತೊಂದು ಪಕ್ಷದವರಿಗೆ ಕನಿಷ್ಠ ಗೌರವವನ್ನೂ ಕೊಡದ ಇಂಥಹ ಹೀನ ವ್ಯಕ್ತಿತ್ವದ ಪತ್ರಕರ್ತ ಬಿಜೆಪಿಯನ್ನು ದಿನ ಬೆಳಗಾದರೆ ವಿರೋಧಿಸದೇ ಬೇರೇನು ಮಾಡಿಯಾನು? </span><br />
<span style="background-color: black; color: white;">ಇನ್ನೂ ಒಂದು ವಿಷಯ 2008 ರ ವಿಧಾನಸಭೆ ಚುನಾವಣೆಯಲ್ಲಿ ಸಖತ್ತಾಗಿ ಹರಿದಾಡ್ತಿತ್ತು. ಅದೇನೆಂದರೆ ಸುವರ್ಣದ ಹಮೀದ್ ಹಾಗೂ ಲಕ್ಷ್ಮಣ್ ಇಬ್ಬರೂ ಜೆಡಿಎಸ್ ನಿಂದ ಚುನಾವಣೆಗೆ ನಿಲ್ತಾರೆ ಎಂಬುದು! ಅದಾದ ನಂತರ ಈಗಲೂ ಜೆಡಿಎಸ್ ಅಂತರಂಗದಲ್ಲಿ ಹೊಕ್ಕಾಡುವವರಿಗೆ ಈ ವಿಷಯ ಗೊತ್ತಿದೆ. ಸ್ವತ: ಕುಮಾರಸ್ವಾಮಿಯವರೇ ಕೆಲ ಹಿರಿಯ ಪತ್ರಕರ್ತರ ಮುಂದೆ ಈ ರೀತಿಯ ಒಂದು ಅನಿಸಿಕೆ ವ್ಯಕ್ತ ಪಡಿಸಿದ್ದು ಸಹ ಅಷ್ಟೇ ಸತ್ಯ. </span><br />
<span style="background-color: black; color: white;">ಇಂತಹ ಆಸೆ ಇಟ್ಟುಕೊಂಡಿರುವ ಮನುಷ್ಯ ದಿನ ಬೆಳಗಾದರೆ ಬಿಜೆಪಿ ವಿರುದ್ಧ ಅಸಂಬಧ್ದ ಪ್ರಲಾಪ ಮಾಡದೇ ಇನ್ನೇನು ಮಾಡಿಯಾನು? </span><br />
<span style="background-color: black; color: white;">11 ಜನ ಶಾಸಕರು, ಸುಪ್ರಿಂ ಕೋರ್ಟ್ ಆದೇಶದ ನಂತರ ಮತ್ತೆ ಬಿಜೆಪಿಯಲ್ಲೇ ಇಳಿಯುವ ನಿರ್ದಾರ ಮಾಡಿದ್ದರು. ಅದಕ್ಕೆ ಕಾರಣ ಕುಮಾರಸ್ವಾಮಿಯನ್ನು ನಂಬಿಕೊಂಡ ಹೋಗಿದ್ದ ಅವರಿಗೆ ಕಳೆದ 8 ತಿಂಗಳಲ್ಲಿ ಕುಮಾರಸ್ವಾಮಿಯ ಅಸಲಿಯತ್ತು ಪರಿಚಯವಾಗಿತ್ತು. ಹೀಗಾಗಿ ಬಿಜೆಪಿಯಲ್ಲೇ ಉಳಿದರು. ಆದರೆ ಇದನ್ನು ಕಂಡು, ಕಾಂಗ್ರೆಸ್, ಜೆಡಿಎಸ್ ನ ಕುಮಾರಸ್ವಾಮಿಗಿಂತ ಹೆಚ್ಚು ಕುದ್ದು ಹೋಗಿದ್ದು ಲಕ್ಷ್ಮಣ್ ಹೂಗಾರ್ ಎಂಬ ಈ ಮಹಾಶಯ! ಈಗ ಈತ ಯಾವ ರೀತಿ ಗಾಂಧಾರಿಯಂತೆ ತನ್ನ ಹೊಟ್ಟೆಯನ್ನು ತಾನೇ ಗುದ್ದಿಕೊಂಡು ವಿಷಯ ಕಾರಿಕೊಂಡಿದ್ದ ನೋಡಿ...</span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><b><span style="font-family: "Times New Roman", "serif"; mso-fareast-font-family: "Times New Roman";"><a href="http://www.facebook.com/profile.php?id=100001847534321"><span style="background-color: black; color: white;">Laxman Hoogar</span></a><span style="background-color: black; color: white;">: kshamisi, bjpya bhinna shashakarnnu (mlas) maanavantharu anth kareyonva? democracyge avaman madta hogore eega hecchu bele baalo jana !! </span></span></b><span style="font-family: "Times New Roman", "serif"; mso-fareast-font-family: "Times New Roman";"><a href="http://www.facebook.com/permalink.php?story_fbid=145531388851778&id=100001847534321"><span style="background-color: black; color: white;">Sunday at 13:17</span></a><span style="background-color: black; color: white;"> </span></span></div><div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><span style="background-color: black; color: white;">ಇಷ್ಟು ಸಂಕಟ ಪಡೋ ಈ ಮಹಾಶಯ, ಅದೇ ಕುಮಾರಸ್ವಾಮಿ ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಿ ಕೊಂಡು ಹೋದಾಗ ಅದು ಹಾದರ ಅನ್ನಿಸಲೇ ಇಲ್ಲ! ಅದು ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಇದೇ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಾಗ ಈ ಮಹಾಶಯನಿಗೆ ಅದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ಅದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಈಗ ಗವರ್ನರ್ ಡೆಮಾಕ್ರಸಿಅಡಿಯಲ್ಲೇ ಆಯ್ಕೆಯಾಗಿರುವ ಬಿಜೆಪಿ ಸರಕಾರವನ್ನು ಕಿತ್ತು ಒಗೆಯಲು ಮುಂದಾಗಿರುವುದೂ ಸಹ ಡೆಮಾಕ್ರಸಿಗೆ ಅಪಮಾನ ಅನ್ನಿಸಲೇ ಇಲ್ಲ. ದು ಮಾನವಿಲ್ಲದವರು ಮಾಡೋ ಕೆಲಸ ಅನ್ನಿಸಲೇ ಇಲ್ಲ. ಕೊನೇ ಪಕ್ಷ ಗವರ್ನರ್ ಅವರನ್ನು ವಿರೋಧಿಸುವಂತಹ ಒಂದೇ ಒಂದು ಮಾತು ಈತನ ಹೊಲಸು ಬಾಯಿಯಿಂದ ಬರಲೇ ಇಲ್ಲ. ಈತನಿಗೇಗೆ ಬಿಜೆಪಿ ಶಾಸಕರು ಬಿಜೆಪಿಯಲ್ಲೇ ಉಳಿದರೆ ಹೊಟ್ಟೆಕಿಚ್ಚು? ಬಿಜೆಪಿ ಸರಕಾರ ಪತನವಾಗದೇ ಉಳಿದುಕೊಂಡು ಬಿಟ್ಟಿತು. ತನ್ನ ತಂದೆ ದೇವೇಗೌಡರ ಪಾರ್ಟಿ ಅಧಿಕಾರದಿಂದ ವಂಚಿತವಾಗುತ್ತಿದೆ ಎಂಬ ಪ್ರಲಾಪವಲ್ಲದೇ ಬೇರೇನೂ ಅಲ್ಲ. </span><br />
<span style="background-color: black; color: white;">ಇನ್ನೂ ಮುಂದುವರೆದು ಈತ ಬರೀತಾನೆ...</span></div><div class="MsoNormal" style="margin: 0in 0in 10pt; text-align: justify; text-justify: inter-ideograph;"><span style="color: white;"><span style="background-color: black;"><b><span style="font-family: "Times New Roman", "serif"; line-height: 115%; mso-fareast-font-family: "Times New Roman";">karnatakadalli matte raajakeeya tamaasha shuru aagide. bayidavarenna bandhugalembenu yendu cm yadiyurappa eega 11 jana bhinna shashakarannu nammavare anta oppikondidare. heegagi vote needida voter maatra dikkettu hogidane. karnatakada raajakaranakke kappu masi. </span></b><span style="font-family: "Times New Roman", "serif"; mso-fareast-font-family: "Times New Roman";"><a href="http://www.facebook.com/permalink.php?story_fbid=145327375538846&id=100001847534321">Saturday at 13:49</a> </span></span></span></div><span style="background-color: black; color: white;">ಆದರೆ ಈ ಮಹಾಶಯನಿಗೆ ಅದೇ ಮತದಾರರು ವೋಟ್ ಮಾಡಿ ಅಧಿಖಾರಕ್ಕೆ ತಂದ ಬಿಜೆಪಿಯನ್ನು ಅಧಿಕಾರದಿಂದ ಉರುಳಿಸಲು ಯತ್ನಿಸಿದ ಕುಮಾರಸ್ವಾಮಿ, ಸಿದ್ಧರಾಮಯ್ಯ, ದೇವೇಗೌಡರ ಪ್ರಯತ್ನಗಳು ಕರ್ನಾಟಕದ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಿ ಕಾಣುವುದೇ ಇಲ್ಲ. ಎಷ್ಟೇ ಅಂದರೂ ಜನುಮದಾತ ಅಪ್ಪಾಜಿಯ ಪಕ್ಷವಲ್ಲವೇ?</span><br />
<span style="background-color: black; color: white;">ಈತ ಯಾವ ಜಾತಿ ಎಂದು ನಮಗೆ ಗೊತ್ತಿಲ್ಲ. ಆದರೆ ಈತನಿಗೆ ಲಿಂಗಾಯತರನ್ನು ಕಂಡರೆ ಭಯಂಕರ ಸಿಟ್ಟು. ಯಾರಾದರೂ ಲಿಂಗಾಯತರನ್ನು ಹೊಗಳಿದರೆ, ಈತನ ನೆತ್ತಿಗೇ ಕೋಪ ಅಡರುತ್ತದೆ. ಒಮ್ಮೆ ದಲಿತ ಕವಿ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದಿದ್ದರು. ಅದಕ್ಕೆ ಈ ಮಹಾಶಯ ದಲಿತ ಕವಿ ಸಿದ್ದಲಿಂಗಯ್ಯ ಮಾಡಬಾರದ ಅಪರಾಧ ಮಾಡಿದ್ದಾರೆ. ಅವರು ಸಮಯ ಸಾಧಕ ಎಂದು ಬರೆದುಕೊಂಡಿದ್ದ. </span><br />
<span style="background-color: black; color: white;">ಇನ್ನು ಈತ ವರದಿಗಾರಿಕೆ ಹೆಸರಲ್ಲಿ ಮಾಡುವ ಹೇಸಿಗೆತನ ಬಯಲಾಗಿಲ್ಲ ಎಂದೇನೂ ಇಲ್ಲ. ಎಚ್.ವಿಶ್ವನಾಥ್ ಹಳ್ಳಿ ಹಕ್ಕಿಯ ಹಾಡು ಪುಸ್ತಕ ಬರೆದಾಗ, ಅದನ್ನು ಮಿಡ್ ಡೇ ಮೊದಲು ವರದಿ ಮಾಡಿತ್ತು. ಮಿಡ್ ವರದಿಯನ್ನೇ ಇಟ್ಟುಕೊಂಡು, ಲಕ್ಷ್ಮಣ್ ಹೂಗಾರ್ ಅಕ್ಷರಷ: ಹಾದರಕ್ಕಿಳಿದುಬಿಟ್ಟಿದ್ದ. ಅದನ್ನು ಟಿವಿ9 ಮೂಲಕ ದೊಡ್ಡ ವಿವಾದವಾಗುವಂತೆ ನೋಡಿಕೊಂಡ. ಈತ ಮಾಡಿದ ಭಾನಗಡಿಗಳ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದ್ದರು. ಅದರಲ್ಲಿ ಚುರುಮುರಿ ಕೂಡಾ ಒಂದು. ಚುರುಮುರಿಯಲ್ಲಿ ಹೂಗಾರ್ಡ್ ಗೆ ನೀರಿಳಿಸಿದ ಲೇಖನದ ಲಿಂಕ್ ಇಲ್ಲಿ ನೀಡಿದ್ದೇವೆ. </span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><span style="background-color: black; color: white; font-family: Calibri;"><a href="http://churumuri.wordpress.com/2008/01/29/an-old-flame-ignites-the-medias-insensitivity/">http://churumuri.wordpress.com/2008/01/29/an-old-flame-ignites-the-medias-insensitivity/</a></span></div><span style="background-color: black; color: white;">ಇದರಲ್ಲಿ ಒಂದು ಕಾಮೆಂಟ್ ಹೀಗಿದೆ...</span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><span style="background-color: black; color: white; font-family: Calibri;">4. What was the rationale behind sensationalising such small issue for hours together. This news could have been shown in a proper way in just about 1 minute duration. What was the need to “hoogaar” (telling/ screaming/ repeating) it again and again?</span><span style="font-family: "Arial", "sans-serif"; mso-fareast-font-family: "Times New Roman";"></span></div><span style="background-color: black; color: white;">ಇತರೆ ಪೇಜ್ ಗಳು ಇಂದಿಗೂ ಲಭ್ಯ ಇವೆ. ಅವುಗಳ ಲಿಂಕ್ ಇಲ್ಲಿ ಕೊಡಲಾಗಿದೆ. </span><br />
<div style="text-align: justify; text-justify: inter-ideograph;"><span style="background-color: black; color: white;"><a href="http://www.gagank.com/main/category/issues/">http://www.gagank.com/main/category/issues/</a></span></div><div style="text-align: justify; text-justify: inter-ideograph;"><span style="background-color: black; color: white;"><a href="http://news.feedfury.com/content/14562731-halli-hakkiya-hadu.html">http://news.feedfury.com/content/14562731-halli-hakkiya-hadu.html</a></span></div><span style="background-color: black; color: white;"> ಇದನ್ನೆಲ್ಲಾ ನೋಡಿಯೇ ಓದುಗರೊಬ್ಬರು ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮ ನೋಡಿದರೆ ನಾವು ಸಿಕ್ ಆಗ್ತೀವಿ. ತುಂಬಾ ಇರಿಟೇಟಿಂಗ್ ಎಂದು ಬರದ್ದಿದ್ದಾರೆ. ನೋಡಿ.. </span><br />
<div style="text-align: justify; text-justify: inter-ideograph;"><span style="background-color: black; color: white; font-family: "Tunga", "sans-serif";">guys u are correct, we need to ignore speeches of kumara & more over TV9 lakshman hoogar is an irritation person, who makes audions to get sick of watching him</span></div><span style="background-color: black; color: white;">ಇದರ ಲಿಂಕ್ ಇಲ್ಲಿದೆ</span><br />
<div class="MsoNormal" style="line-height: normal; margin: 0in 0in 10pt; mso-margin-bottom-alt: auto; mso-margin-top-alt: auto; mso-outline-level: 6; text-align: justify; text-justify: inter-ideograph;"><span style="background-color: black; color: white; font-family: "Arial", "sans-serif"; mso-fareast-font-family: "Times New Roman";"><a href="http://discussion.webdunia.com/Kannada/discussionDetails.aspx?ifrm=ifrmDiscusion&cssPath=/includes/wdtpl0.css&article=1&CategoryId=13&TopicId=22462#ctl00_ContentPlaceHolder1_uxyourviewLabel">http://discussion.webdunia.com/Kannada/discussionDetails.aspx?ifrm=ifrmDiscusion&cssPath=/includes/wdtpl0.css&article=1&CategoryId=13&TopicId=22462#ctl00_ContentPlaceHolder1_uxyourviewLabel</a></span></div><span style="background-color: black; color: white;">ಇನ್ನು ಹೂಗಾರ್ ಯಾವಾಗಲೇ ಟಿವಿಯಲ್ಲಿ ಮಾತನಾಡಲಿ, ಈ ಕೆಳಗಿನ ಮಾತುಗಳು ಖಂಡಿತಾ ಬರುತ್ತವೆ. ಬೇಕಿದ್ದರೆ ಇಂದಿನಿಂದಲೇ ಗಮನಿಸಿ..</span><br />
<span style="background-color: black; color: white;">1. ನಾನು ಮೊದಲೇ ಹೇಳಿದ್ದೇ (ಆತ್ಮರತಿ)</span><br />
<span style="background-color: black; color: white;">2. ನಾನು ಬಹಳ ಹಿಂದೆ ಕುಡಾ ಈ ಬಗ್ಗೆ ಹೇಳಿದ್ದೆ (ಆತ್ಮರತಿಯ ಪರಾಕಾಷ್ಠೆ)</span><br />
<span style="background-color: black; color: white;">3. ಈ ಬಗ್ಗೆ ನಾನು ಹೇಳೋದೇನಪ್ಪ ಅಂದ್ರೆ (ನಿನ್ನ ಒಪೀನಿಯನ್ ಯಾರಿಗೆ ಬೇಕು? ಮುಚ್ಕೊಂಡು ಪತ್ರಕರ್ತನ ಕೆಲಸ ಮಾಡು)</span><br />
<span style="background-color: black; color: white;">4. ಈ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ, ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ...(ಹೇಳಿದ್ದನ್ನೆ 2007 ರಿಂದಲೂ ಹೇಳಿ ತಲೆ ತಿನ್ನಬೇಡ ಮಾರಾಯಾ)</span><br />
<span style="background-color: black; color: white;">5. ರಾಜಕಾರಣದಲ್ಲಿ 2+2 ಯಾವಾಗಲೂ ಫೋರ್ ಆಗೋಲ್ಲ. 2+2 = 5 ಕೂಡಾ ಆಗಬಹುದು. ಮೂರು ಬೇಕಿದ್ರೂ ಆಗಬಹುದು. (ರಾಜಕೀಯ ಬೆಳವಣಿಗೆಯಾದಾಗಲೆಲ್ಲಾ ಇದು ಕಾಮನ್.)</span><br />
<span style="background-color: black; color: white;">6. ಇದಕ್ಕೆ ಆಡಳಿತ ಪಕ್ಷವಾಗಿ ಬಿಜೆಪಿ ಹೆಚ್ಚು ಉತ್ತರ ಕೊಡಬೇಕಾಗುತ್ತದೆ (ಹೌದು ಉತ್ತರ ಕೊಡಲು ಬಿಜೆಪಿ, ಕಾಲಿಗೆ ಬೀಳಲು ಜೆಡಿಎಸ್)</span><br />
<span style="background-color: black; color: white;">7. ಇತಿಹಾಸದ ಪುಟಗಳನ್ನು ಸೇರಿದೆ. (ಜೆಡಿಎಸ್, ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಈತ ಯಾವಾಗಲೂ ಇತಿಹಾಸದ ಪುಟ ಸೇರಿಸ್ತಾನೆ. ಬಿಜೆಪಿ ಆದ್ರೆ, ನೂರು ವರ್ಷವಾದರೂ ಅವು ಪ್ರಸ್ತುತ ಅಂತಾನೆ.)</span><br />
<span style="background-color: black; color: white;">ಇಷ್ಟೆಲ್ಲಾ ಆದ ನಂತರವೂ ಟಿವಿ9 ನವರು ಅದೇನು ಮಣ್ಣು ತಿಂತಿದ್ದಾರೋ ಗೊತ್ತಿಲ್ಲ. ರವಿಕುಮಾರ್ ಗೆ ರಿಪೋರ್ಟರ್ ಗಳು ಒಟ್ಟು ಮಾತನಾಡಿದರೆ ಸಾಕು. ಏನು ಮಾತನಾಡಿದರು ಎಂದು ಆತನಿಗೆ ಅರ್ಥ ಆಗೋಲ್ಲ. ಮಾರುತಿಗೆ ಅರ್ಥವಾದರೂ ಹೇಳಲು ಹೋಗದ ಜಾಣ. ಇನ್ನು ಶಿವಪ್ರಸಾದ್ ಗೆ ಲಕ್ಷ್ಮಣ್ ಹೂಗಾರ್ ಹೆಚ್ಚು ತಪ್ಪು ಮಾಡಿದಷ್ಟು ಹೆಚ್ಚು ಖುಷಿ. ಮಹೇಂದ್ರ ಮಿಶ್ರಾಗೆ ಕನ್ನಡವೇ ಅರ್ಥವಾಗೋಲ್ಲ! ಇಂತಹ ಪರಿಸ್ಥಿತಿಯಲ್ಲಿ ಹೂಗಾರ್ ಮಾತನಾಡಿದ್ದೇ ರಾಜಕೀಯ. ಆತ ಮಾಡಿದ್ದೇ ಪೊಲಿಟಿಕಲ್ ಅನಾಲಿಸಿಸ್. ಆತ ಹೇಳಿದ್ದೇ ವೇದವಾಕ್ಯ. ಆತ ಹೇಳಿದ್ದೇ ಫೈನಲ್. ಆತ ಹೇಳಿದಂತೆ ಬಿಜೆಪಿಯವರು ಕೇಳಬೇಕು. ಆತ ಕೇಳಿದ ಪ್ರಶ್ನೆಗಳಿಗೆ ಮುಚ್ಚಿಕೊಂಡು ಉತ್ತರ ಕೊಡಬೇಕು. ಇಲ್ಲದಿದ್ದರೆ ತಾನೂ ಪತ್ರಕರ್ತ ಎಂಬುದನ್ನೂ, ಉಳಿದ ಮೂರನ್ನೂ ಬಿಟ್ಟು ನೇರವಾಗಿ ವೀಕ್ಷಕರಿಗೆ ಹೇಸಿಗೆಯಾಗುವಂತೆ ಜಗಳಕ್ಕಿಳಿಯುತ್ತಾನೆ. </span><br />
<span style="background-color: black; color: white;">ಹೂಗಾರ್, ಇನ್ನಾದರೂ ನೀನು ಕೇವಲ ಪತ್ರಕರ್ತ, ಸೃಷ್ಠಿಕರ್ತನಲ್ಲ ಎಂಬ ಪರಿಜ್ಞಾನ ಇರಲಿ.</span><br />
<span style="background-color: black; color: white;">ಇದುವರೆಗೂ ಈತನನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಈಗ ನಾವು ಮಾಡಿದ್ದೇವೆ. ಯಾರಾದರೂ ಪುಣ್ಯಾತ್ಮರು ಇದನ್ನು ಅನುವಾದ ಮಾಡಿ, ಮಹೇಂದ್ರ ಮಿಶ್ರಾಗೆ ಈ ಮೇಲ್ ಐಡಿಗೆ ಕಳುಹಿಸಿದರೆ ನಾವು ಧನ್ಯರು! ಹಾಗೇ ಮಿಶ್ರಾ ಅವರ ನಂಬರ್ 9980366999, 9980510144, 9880104897 ಇವುಗಳಿಗೆ ಎಸ್.ಎಂ.ಎಸ್.ಹಾಕಿ.</span></div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-65307987841092705822011-05-05T09:12:00.000-07:002011-05-05T09:12:06.198-07:00ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರಾ?<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://2.bp.blogspot.com/-iTetRtL4a_w/TcLL7iz2bdI/AAAAAAAAABY/H_1lEDx7fpU/s1600/ravi1.jpg" imageanchor="1" style="margin-left: 1em; margin-right: 1em;"><img border="0" j8="true" src="http://2.bp.blogspot.com/-iTetRtL4a_w/TcLL7iz2bdI/AAAAAAAAABY/H_1lEDx7fpU/s1600/ravi1.jpg" /></a></div><br />
<div class="separator" style="clear: both; text-align: center;"><a href="http://1.bp.blogspot.com/-S5S_Yy6omvE/TcLL9xE30jI/AAAAAAAAABc/sqCIbLnrgQ4/s1600/ravi2.jpg" imageanchor="1" style="margin-left: 1em; margin-right: 1em;"><img border="0" height="320" j8="true" src="http://1.bp.blogspot.com/-S5S_Yy6omvE/TcLL9xE30jI/AAAAAAAAABc/sqCIbLnrgQ4/s320/ravi2.jpg" width="266" /></a></div>Ravi Belagere: <br />
Hi all<br />
I joined JANASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.<br />
ಇದು ರವಿ ಬೆಳಗೆರೆ ದಿನಾಂಕ 03 February, 2011 ರಂದು ಸಮಯ 23:54ಕ್ಕೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡ ಸ್ಟೇಟಸ್. ಇದರಲ್ಲಿ ರವಿ ಬೆಳಗೆರೆ ಮೂರು ಅಂಶ ಪ್ರಸ್ತಾಪಿಸಿದ್ದಾರೆ.<br />
1. ಜನಶ್ರೀ ಚಾನೆಲ್ ಸೇರಿದ್ದೇನೆ<br />
2. ನಿತ್ಯ ಸಂಜೆ ಒಂದು ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತೇನೆ<br />
3. ನಿತ್ಯ ಬೆಳಿಗ್ಗೆ ತುಂಬಾ ಭಿನ್ನವಾಗಿರುವ ಮತ್ತೊಂದು ಬ್ರೇಕ್ ಫಾಸ್ಟ್ ಶೋ ನಡೆಸಿಕೊಡುತ್ತೇನೆ.<br />
ಆದರೆ ಈಗ ಮೂರು ತಿಂಗಳ ನಂತರ ಆಗಿರುವುದೇನು?<br />
ಅತ್ತ ಬೆಳಗಿನ ಬ್ರೇಕ್ ಫಾಸ್ಟ್ ಶೋ ನೂ ಇಲ್ಲ… ಲೇಟ್ ಈವನಿಂಗ್ ನಡೆಸಿಕೊಡ್ತೀನಿ ಅಂತ ಹೇಳಿದ್ದ ಪ್ರೋಗ್ರಾಂ ಕೂಡಾ ಇಲ್ಲ. (ಯಾವ ಪ್ರೋಗ್ರಾಂ ಅಂತ ನೀವೇ ‘ಕೇಳಿ’). <br />
ಇಲ್ಲಿ ಮೂರು ಸಾಧ್ಯತೆಗಳಿವೆ. <br />
1. ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರೆ.<br />
2. ರವಿ ಬೆಳಗೆರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.<br />
3. ರೆಡ್ಡಿ ಬ್ರದರ್ಸ್ ಜೊತೆ ಅವರ ಸಂಬಂಧ ಹಳಸಿದೆ.<br />
ಇದೆಲ್ಲಾ ರವಿ ಬೆಳಗೆರೆ ವರ್ತನೆಯಿಂದಲೇ ಬರುತ್ತಿರುವ ಅನುಮಾನಗಳು. ಏಕೆಂದರೆ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಂತೆ ಜನಶ್ರೀ ಸೇರಿದ್ದೇ ಆಗಿದ್ದಲ್ಲಿ, ಅವರ ಕಾರ್ಯಕ್ರಮಗಳು ಆರಂಭವಾಗಬೇಕಿದ್ದವು. ಜನಶ್ರೀ ಕಚೇರಿಗೆ ಹೋಗಿ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಆದರೆ ಅದಾವುದೂ ಆಗಿಲ್ಲ. ರವಿ ಒಂದು ದಿನವೂ ಜನಶ್ರೀ ಮುಖ್ಯಸ್ಥನಂತೆ ವರ್ತಿಸಲೇ ಇಲ್ಲ. <br />
ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ರವಿ ಬೆಳೆಗೆರೆ ನಡೆದುಕೊಂಡ ರೀತಿ! ನಿಜಕ್ಕೂ ರವಿ ಬೆಳಗೆರೆ ಜನಶ್ರೀ ಜೊತೆ ಸಂಬಂಧ ಇದ್ದರೆ, ಜನಶ್ರೀ ಉಸ್ತುವಾರಿ ವಹಿಸಿಕೊಂಡಿದ್ದರೆ ಅವತ್ತು ಜನಶ್ರೀಯಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ ರವಿ ಕಾಣಿಸಿಕೊಂಡದ್ದು ಸುವರ್ಣ ಟೀವಿಯಲ್ಲಿ. ತಾವೇ ಮುಖ್ಯಸ್ಥರಾಗಿರುವ ಚಾನೆಲ್ ಬಿಟ್ಟು ರವಿ ಏಕೆ ಬೇರೆ ಚಾನೆಲ್ ನಲ್ಲಿ ಕಾಣಿಸಿಕೊಂಡರೋ? ಇಲ್ಲೂ ಎರಡು ಮೂರು ಸಾಧ್ಯತೆಗಳಿವೆ. <br />
1. ಟಿವಿ9 ರವಿಯನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ರವಿಯ ಮನೋಭಾವ, ಗುಣ ಎಲ್ಲವೂ ಟಿವಿ9 ನಲ್ಲಿ ಇರುವವರಿಗೆ ಚಿರಪರಿಚಿತ. ರವಿ ಏನೇ ಭಾಷಣ ಹೊಡೆದರೂ ಅದೆಲ್ಲಾ ಸುಳ್ಳೇ ಸುಳ್ಳು ಎಂದು ಎಲ್ಲರಿಗೂ ಗೊತ್ತು. <br />
2. ಜನಶ್ರೀಗೆ ಹೋದರೆ ಅದನ್ನು ನೋಡುವವರೇ ಇಲ್ಲ. ರವಿ ಬೆಳಗೆರೆ ಅಲ್ಲಿ ಇದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ರವಿ ಬೆಳಗೆರೆಯನ್ನು ಕಿತ್ತು ಹಾಕಿದ್ದಾರೋ, ಅಥವಾ ರವೀನೇ ರಾಜೀನಾಮೆ ನೀಡಿದ್ದಾರೋ ಎಂಬುದೂ ತಿಳಿದಿಲ್ಲ. <br />
3. ಇನ್ನು ಹಾಳು ಊರಿಗೆ ಉಳಿದವನೇ ಗೌಡ ಎಂಬಂತೆ ಇರುವುದು ಸುವರ್ಣ! ಅದೇನೋ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಗಾದೆ ಇದೆಯಲ್ಲ, ಆ ಪರಿಸ್ಥಿತಿ. ದಿನೇದಿನೇ ಸುವರ್ಣದ ಟಿಆರ್ಪಿ ಕುಸಿಯುತ್ತಿದೆ. ನಾನೇ ಚೀಫ್ ಎಂಬ ಭ್ರಮೆಯಲ್ಲಿರುವ ಹಮೀದ್ ಹೈರಾಣಾಗಿ ತಮ್ಮ ಕುರ್ಚಿಗೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಏನೋ ಮಾಡಿದ್ದೇನೆ ಎಂದು ತೋರಿಸಿಕೊಳ್ಳುವ ಉಮೇದಿ ಇತ್ತು. ರವಿ ಬೆಳಗೆರೆಗೂ ಆ ಕ್ಷಣಕ್ಕೆ ಒಂದು ಚಾನೆಲ್ ನಲ್ಲಿ ಮುಖ ತೋರಿಸಬೇಕಿತ್ತು. ಎರಡೂ ಈಡೇರಿದವು. <br />
ಆದರೆ ಅಸಲಿ ಸಂಗತಿ ಎಂದರೆ ರವಿ ಬೆಳಗೆರೆ ಜನಶ್ರೀ ಚಾನೆಲ್ ಸೇರಿಯೇ ಇಲ್ಲ! ಬಂದು ಸೇರಿಕೊಳ್ಳಿ ಎಂದು ಯಾರೂ ಅವರನ್ನು ಕರೆದೂ ಇಲ್ಲ. ಜನಶ್ರೀ ಸೇರಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಳ್ಳುವ ಹೊತ್ತಿಗೆ ರವಿ ಬೆಳಗೆರೆ - ವಿಶ್ವೇಶ್ವರ ಭಟ್ಟರು ಹಾಗೂ ಅವರ ಪ್ಯಾರಾಸೈಟ್ ಗಳ ವಿರುದ್ಧ ಬೀದಿ ಜಗಳಕ್ಕೆ ಬಿದ್ದಿದ್ದರು. ರವಿ ಬೆಳಗೆರೆಯ ಎರಡನೇ ಅನಧಿಕೃತ ಪತ್ನಿ ಯಶೋಮತಿ, ಪುತ್ರ ರತ್ನ ಹಿಮವಂತ್, ರವಿ ಬೆಳಗೆರೆ ಮಹಿಳೆಯರಿಗೆ ಬರೆದ ಪ್ರೇಮ ಪತ್ರಗಳನ್ನು ಪ್ರತಾಪ್ ಸಿಂಹ ಎಕ್ಸ್ಪೋಸ್ ಮಾಡುತ್ತಿದ್ದರು. ಇದೆಲ್ಲದರಿಂದ ನಾನು ಡಿಸ್ಟರ್ಬ ಆಗಿಲ್ಲ. ನಾನು ಯಶಸ್ಸಿನ ಶಿಖರ ಏರುತ್ತಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಬೇರೆ ಕಡೆ ಸೆಳೆದು, ಸುದ್ದಿ ಮಾಡಬೇಕಿತ್ತು. ಬೋ ಪರಾಕ್ ಎನಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಜನಶ್ರೀ ಸೇರಿದ್ದೇನೆ ಎಂದು ಬರೆದುಕೊಂಡಿದ್ದು. <br />
ನಿಜ ಹೇಳಬೇಕೆಂದರೆ, ಕುಡಿತ ಸಿಗರೇಟ್ ಗಳಿಂದ ಆರೋಗ್ಯ ಹಾಳು ಮಾಡಿಕೊಂಡು ಹೈರಾಣಾಗಿರುವ ಬೆಳಗೆರೆಗೆ ನಿಜಕ್ಕೂ ಒಂದು ಚಾನೆಲ್ಲಿಗೋಸ್ಕರ ನಿಂತು ಬಡಿದಾಡುವ ಶಕ್ತಿ ಇಲ್ಲ. ಅವರೇ ಕಟ್ಟಿಕೊಂಡ ಹಾಯ್ ಬೆಂಗಳೂರು ಎಂಬ ಕೋಟೆ ಕುಸಿದು ಹೋಗುತ್ತಿದೆ. ಸಕ್ಯರ್ೂಲೇಷನ್ ಪಾತಾಳಕ್ಕೆ ಕುಸಿದಿದೆ. ಏನೇ ಕಸರತ್ತು, ಗಿಮಿಕ್ ಮಾಡಿದರೂ ಸಕ್ಯರ್ೂಲೇಷನ್ ಏರುತ್ತಿಲ್ಲ. ರವಿ ಬೆಳಗೆರೆ ಮ್ಯಾಜಿಕ್ ಕಡಿಮೆಯಾಗುತ್ತಿದೆ. ಮೇಲಾಗಿ ರವಿ ಬೆಳಗೆರೆ ಬಗ್ಗೆ ಇದ್ದ ಭಾವನೆಯೂ ಈಗ ಜನರಲ್ಲಿ ಬದಲಾಗಿದೆ. ಮೊದಲಿನಷ್ಟು ಆಪ್ತ ಭಾವದಿಂದ ಹಾಯ್ ಬೆಂಗಳೂರು ಓದುವ ಓದುಗ ದೊರೆಗಳು ಈಗಿಲ್ಲ. ಹೀಗಾಗಿ ರವಿ ಬೆಳಗೆರೆಗೆ ತಾವು ಏರಿ ಕೂತ ಹುಲಿಯನ್ನೇ ಸಂಭಾಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಇನ್ನು ಜನಶ್ರೀ ಉಸ್ತುವಾರಿ ಹೇಗೆ ಹೊತ್ತುಕೊಂಡಾರು?<br />
ಇದು ಸುಳ್ಳು ಎಂದಾದರೆ ದಯವಿಟ್ಟು ರವಿ ಬೆಳಗೆರೆ ಜನಶ್ರೀ ಸೇರಲು ತಮಗೆ ಬಂದ ಆಫರ್ ಲೆಟರ್ ಪ್ರಕಟಿಸಲಿ. ಜನಶ್ರೀಯಲ್ಲಿ ರಿಪೋರ್ಟರ್, ಆಂಕರ್, ಡೆಸ್ಕ್ ಚೀಫ್ ಹೀಗೆ ಏನು ಆಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ ಎಂದಾದರೂ ತಿಳಿಸಲಿ. ಆಗ ನಾವು ಬರೆದದ್ದು ಸುಳ್ಳು ಎಂದು ಈ ಪೋಸ್ಟ್ ತೆಗೆದುಬಿಡುತ್ತೇವೆ. <br />
<br />
<br />
</div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-9836723139063404372011-05-04T10:49:00.000-07:002011-05-04T10:56:12.873-07:00ಕನ್ನಡ ಮೀಡಿಯಾ ಕಣ್ಣಲ್ಲಿ ಒಸಮಾ ಹತ್ಯೆ<div dir="ltr" style="text-align: left;" trbidi="on">ಒಸಾಮಾ ಬಿನ್ ಲಾಡೆನ್ ಹತ್ಯೆ ಕನ್ನಡ ಮೀಡಿಯಾದಲ್ಲಿ ಜಬರ್ದಸ್ತಾಗಿಯೇ ಕವರ್ ಆಗಿದೆ. <br />
<div class="separator" style="clear: both; text-align: center;"><a href="http://3.bp.blogspot.com/-P4t4IOC7epU/TcGQl7_8bDI/AAAAAAAAAA0/4yjxKMzqb-0/s1600/2009_08_11_03_13_02Vijay-Karnataka-copy.png" imageanchor="1" style="margin-left: 1em; margin-right: 1em;"><img border="0" j8="true" src="http://3.bp.blogspot.com/-P4t4IOC7epU/TcGQl7_8bDI/AAAAAAAAAA0/4yjxKMzqb-0/s1600/2009_08_11_03_13_02Vijay-Karnataka-copy.png" /></a></div>ಕನ್ನಡ ದಿನ ಪತ್ರಿಕೆಗಳ ವಿಷಯಕ್ಕೆ ಬಂದರೆ ಈ ಈವೆಂಟ್ ಅನ್ನು ಸಮರ್ಥವಾಗಿ, ವಿಭಿನ್ನವಾಗಿ ಪ್ರಸ್ತುತ ಪಡಿಸಿದ್ದು ವಿಜಯ ಕರ್ನಾಟಕ. ತನ್ನ ಮಾಸ್ಟ್ ಹೆಡ್ ಗೂ ಮೇಲೆ ಒಸಾಮಾಸುರ ಸಂಹಾರ ಎಂದು ಬರೆಯುವ ಮೂಲಕ ಮುಖಪುಟದ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಒಸಾಮಾ ಸುದ್ದಿಗೆ ಪ್ರಾಮುಖ್ಯತೆ ನೀಡಿತ್ತು. ಉತ್ತಮ ಗ್ರಾಫಿಕ್ಸ್ ಮಾಡಿಸಿದ್ದರೂ, ಅದನ್ನು 7ನೇ ಪುಟದಲ್ಲಿ ಹಾಕುವ ಮೂಲಕ ಅದರ ಮಹತ್ವವನ್ನೇ ಕಡಿಮೆ ಮಾಡಿತ್ತು. ಅದನ್ನು ಮುಖಪುಟದಲ್ಲೇ ಬಳಸಿಕೊಳ್ಳುವ ಸಾಧ್ಯತೆಗಳಿದ್ದವು. ಒಳಗೆ 4 ಪುಟಗಳ ಸಮಗ್ರ ಮಾಹಿತಿಯನ್ನು ವಿಜಯ ಕರ್ನಾಟಕ ನೀಡಿತ್ತು. <br />
<div class="separator" style="clear: both; text-align: center;"><a href="http://1.bp.blogspot.com/-ATl9ZpSPCd8/TcGQsDPhEPI/AAAAAAAAAA4/1-lplBhiMR4/s1600/Hosadigantha+Mast+25+July+2010.jpg" imageanchor="1" style="margin-left: 1em; margin-right: 1em;"><img border="0" height="86" j8="true" src="http://1.bp.blogspot.com/-ATl9ZpSPCd8/TcGQsDPhEPI/AAAAAAAAAA4/1-lplBhiMR4/s320/Hosadigantha+Mast+25+July+2010.jpg" width="320" /></a></div><br />
ಹೊಸ ದಿಗಂತ. ಲಾಡೆನ್ ಸಂಹಾರ ಎಂಬ ಸಾಮಾನ್ಯ ಹೆಡ್ಡಿಂಗ್ ಕೊಟ್ಟಿದ್ದರೂ, ಲೇ ಓವಟ್, ಕವರೇಜ್, ವಿಷಯಗಳ ಆಯ್ಕೆ, ಎಲ್ಲದರಲ್ಲೂ ಹೊಸ ದಿಗಂತ ಮುಂದಿತ್ತು. 9/11 ಗೆ ಸರಿಯಾಗಿ, ಐತಿಹಾಸಿಕ ದಿನ 2/5 ಎಂದು ಮಾಡಿದ್ದು ಸರಿ ಇತ್ತು. ಆದರೆ ಲಾಡೆನ್ ಸಂಹಾರ ಸಾಮಾನ್ಯ ಹೆಡ್ಡಿಂಗ್ ಕೊಡುವ ಬದಲು 9/11=2/5 ಎಂದು ಮೇನ್ ಹೆಡ್ಡಿಂಗ್ ಕೊಟ್ಟಿದ್ದರೆ ಲಾಡೆನ್ ಸಾಬಿಗೆ ತುಂಬಾ ವಿಭಿನ್ನ ಹೆಡ್ಡಿಂಗ್ ಕೊಟ್ಟಂತಾಗುತ್ತಿತ್ತು. <br />
<div class="separator" style="clear: both; text-align: center;"><a href="http://4.bp.blogspot.com/-IiWG3Y-YYPc/TcGQyUzqNbI/AAAAAAAAAA8/T8xbMgJ5R48/s1600/kannadaprabha.gif" imageanchor="1" style="margin-left: 1em; margin-right: 1em;"><img border="0" j8="true" src="http://4.bp.blogspot.com/-IiWG3Y-YYPc/TcGQyUzqNbI/AAAAAAAAAA8/T8xbMgJ5R48/s1600/kannadaprabha.gif" /></a></div><br />
ಕನ್ನಡ ಪ್ರಭ ಮೇಲಿನ ಯಾಕೋ ಡಲ್ ಹೊಡೆದಿತ್ತು ಎಂಬುದನ್ನು ಭಟ್ಟರು ಒಪ್ಪಿಕೊಳ್ಳಲೇಬೇಕು. ವಿಷಯಗಳ ಆಯ್ಕೆ, ವಿನ್ಯಾಸ, ಎಲ್ಲದರಲ್ಲೂ ಕನ್ನಡ ಪ್ರಭ ಸಾಕಷ್ಟು ಹಿಂದೆ ಉಳಿದಿತ್ತು. ನಿರೀಕ್ಷೆಗಳ ಭಾರದಿಂದ ಭಟ್ಟರ ಗುಂಪು ನಲುಗುತ್ತಿದೆಯಾ? ಲಾಡೆನ್ ಕಟ್ಟಿಕೊಂಡ ಸಾಮ್ರಾಜ್ಯ ನುಚ್ಚು ನೂರಾಯಿತು ಎಂಬ ಅರ್ಥದಲ್ಲಿ ಲಾ'ಡೆನ್' ನಿರ್ನಾಮ ಎಂಬ ಹೆಡ್ಡಿಂಗ್ ಕೊಟ್ಟಿತ್ತು. ಒಳಪುಟಗಳಲ್ಲಿ ಒಸರಿ ಹೋದ ಒಸಾಮಾ ಎಂದು ಲಾಡೆನ್ ಸುದ್ದಿ ಇದ್ದ ಪುಟಗಳಿಗೆ ಹೆಸರು ನೀಡಿತ್ತು. ಒಟ್ಟು ನಾಲ್ಕು ಪುಟಗಳ ಮಾಹಿತಿ ನೀಡಿದ್ದರೂ, ಯಾಕೋ ಕೊರತೆ ಇದೆ ಎಂದು ಅನ್ನಿಸದೇ ಇರಲಿಲ್ಲ. ಅಥವಾ ನಾವೇ ಕನ್ನಡಡಪ್ರಭದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡದ್ದರಿಂದ ಹೀಗಾಯ್ತೋ ಗೊತ್ತಿಲ್ಲ. <br />
<div class="separator" style="clear: both; text-align: center;"><a href="http://2.bp.blogspot.com/-SNUnmpyLy3Y/TcGQ5Nk7TJI/AAAAAAAAABA/lIokNifNfXw/s1600/prajavani.jpg" imageanchor="1" style="margin-left: 1em; margin-right: 1em;"><img border="0" j8="true" src="http://2.bp.blogspot.com/-SNUnmpyLy3Y/TcGQ5Nk7TJI/AAAAAAAAABA/lIokNifNfXw/s1600/prajavani.jpg" /></a></div><br />
ಪ್ರಜಾವಾಣಿಯಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಪರಾಧ. ಅದು ನಿರ್ಭಾವುಕ ಪತ್ರಿಕೆ. ಎಂಥದ್ದೇ ಮಹತ್ತರ ಬೆಳವಣಿಗೆ, ಘಟನೆ ನಡೆದರೂ ಅದು ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವುದಿಲ್ಲ. ಪಾಕ್ ನಲ್ಲಿ ಪಾತಕಿ ಲಾಡೆನ್ ಹತ್ಯೆ ಎಂದು ದಶಕಗಳ ಹಿಂದಿನ ಫಾಮ್ರ್ಯಟ್ನಲ್ಲೇ ಹೆಡ್ಡಿಂಗ್ ಕೊಟ್ಟಿತ್ತು. ಪ್ರಜಾವಾಣಿ ಬದಲಾಗದು. ಅಲ್ಲಿದ್ದವರೆಲ್ಲ ಸರಕಾರಿ ನೌಕರಿಗೆ ಸೇರಿದವರಂತೆ ಆರಾಮವಾಗಿದ್ದಾರೆ. ಅಂತಹ ನಿರ್ಜೀವ ತಂಡದಿಂದ ಹೆಚ್ಚಿನದನ್ನು ಕನ್ನಡ ಓದುಗರು ನಿರೀಕ್ಷಿಸುವುದೇ ಅಪರಾಧ. <br />
<div class="separator" style="clear: both; text-align: center;"><a href="http://1.bp.blogspot.com/-odT9NYZkQIE/TcGRLTMcA7I/AAAAAAAAABE/LEBO1NHijKY/s1600/udayavani-epaper.jpg" imageanchor="1" style="margin-left: 1em; margin-right: 1em;"><img border="0" j8="true" src="http://1.bp.blogspot.com/-odT9NYZkQIE/TcGRLTMcA7I/AAAAAAAAABE/LEBO1NHijKY/s1600/udayavani-epaper.jpg" /></a></div><br />
ಉದಯವಾಣಿ ಕ್ಯಾಪ್ಟನ್ ರವಿ ಹೆಗಡೆ ಮೊದಲಿನ ಉತ್ಸಾಹ ಕಳೆದುಕೊಂಡಿರುವುದು ಎದ್ದು ಕಾಣುತ್ತಿದೆ. ಅದು ಇತ್ತೀಚೆಗೆ ಮಹತ್ತರ ಬೆಳವಣಿಗೆಗಳಾದ ಸಂದರ್ಭದಲ್ಲಿ ಸಾಬೀತಾಗುತ್ತಿದೆ. ಉದಯವಾಣಿ ಮ್ಯಾನೇಜ್ ಮೆಂಟ್ ಹಾಗೂ ರವಿ ಹೆಗಡೆ ನಡುವೆ ಅಸಮಾಧಾನದ ಹೊಗೆ ಹೊತ್ತಿಕೊಂಡಿದೆ ಎಂಬ ಸುದ್ದಿ ಹೊಸದೇನಲ್ಲ. ಆದರೆ ರವಿ ಹೆಗಡೆ ಸಂಪಾದಕ ಹುದ್ದೆ ಇಪ್ಪಿಕೊಳ್ಳುವ ಮೊದಲು ತಮ್ಮ ಇತಿಮಿತಿಗಳನ್ನು ಅರಿತುಕೊಂಡಿದ್ದರೆ ಚನ್ನಾಗಿತ್ತು. ಈ ರೀತಿ ನಿರಾಸೆಪಡುವ ಅಗತ್ಯವಿರಲಿಲ್ಲ. ಹೀಗಾಗಿ ಉದಯವಾಣಿ ಕವರೇಜ್ ಬಗ್ಗೆ ವಿಶೇಷವಾಗಿ ಹೇಳುವುದೇನೂ ಇಲ್ಲ. <br />
<div class="separator" style="clear: both; text-align: center;"><a href="http://3.bp.blogspot.com/-lgieRH56ySk/TcGRSCMG71I/AAAAAAAAABI/I_mHLcYJ7Bw/s1600/tv9_telugu_live.gif" imageanchor="1" style="margin-left: 1em; margin-right: 1em;"><img border="0" j8="true" src="http://3.bp.blogspot.com/-lgieRH56ySk/TcGRSCMG71I/AAAAAAAAABI/I_mHLcYJ7Bw/s1600/tv9_telugu_live.gif" /></a></div><br />
ಇನ್ನು ದೃಶ್ಯ ಮಾಧ್ಯಮಕ್ಕೆ ಬಂದರೆ ಎಲ್ಲರಗಿಂತ ಉತ್ತಮವಾಗಿ ಕವರ್ ಮಾಡಿದ್ದು ಟಿವಿ9. ಇತರೆ ಕನ್ನಡ ಚಾನೆಲ್ ಗಳಿಗಿಂತ ವೇಗವಾಗಿ ಸುದ್ದಿ ಸಂಗ್ರಹ ಮಾಡಿ ಪ್ರಸಾರ ಮಾಡುತ್ತಿತ್ತು. ಟಿವಿ9 ಪ್ರಸಾರ ಮಾಡಿ, ಒಂದು ಗಂಟೆ ಕಳೆದ ಮೇಲೆ ಇತರೆ ಚಾನೆಲ್ಗಳು ಅದನ್ನು ಫಾಲೋ ಮಾಡುತ್ತಿದ್ದವು. ಗೂಗಲ್ ಅರ್ತ್ ಸಮರ್ಥವಾಗಿ ಬಳಸಿಕೊಂಡ ಟಿವಿ9 ರಾಷ್ಟ್ರೀಯ ಚಾನೆಲ್ ಗಳಿಗಿಂತ ಮೊದಲು ಪಾಕಿಸ್ತಾನದಲ್ಲಿ ಘಟನೆಗಳು ನಡೆದ ಸ್ಥಳಗಳನ್ನು ನಿಖರವಾಗಿ ತೋರಿಸುತ್ತಿತ್ತು. ಉಳಿದ ಕನ್ನಡ ಚಾನೆಲ್ಗಳು ಟಿವಿ9 ಫಾಲೋ ಮಾಡಲು ಯತ್ನಿಸಿದರೂ, ಸಾಕಷ್ಟು ಹಿಂದುಳಿದವು. ಇಡೀ ದಿನ ಟಿವಿ9 ಒಂದಾದ ನಂತರ ಒಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನ ನಡೆಸಿತ್ತು. ಟಿವಿ9 ಪ್ರಯತ್ನದಲ್ಲಿ ಖಂಡಿತಾ ಯಶಸ್ಸು ಕಂಡಿದೆ. ಈಗಷ್ಟೇ ಅಲ್ಲ. ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಾಗಲೂ ಟಿವಿ9 ಎಂದೂ ಹಿಂದೆ ಬಿದ್ದಿಲ್ಲ ಎಂಬುದು ಕೇವಲ ಹೊಗಳಿಕೆಯ ಮಾತಲ್ಲ. ಆದರೆ ಟಿವಿ9 ಕೆಲ ಸುದ್ದಿಗಳನ್ನು ಟ್ರಾನ್ಸ್ ಲೇಟ್ ಮಾಡುವಾಗ ಸ್ವಲ್ಪ ಎಚ್ಚರ ವಹಿಸಬೇಕು. ಟ್ವಿಟ್ಟರ್ ಮೂಲಕ ಓರ್ವ ಪಾಕಿಸ್ತಾನಿ ಯಾವ ರೀತಿ ನಡು ರಾತ್ರಿ ಕಾರ್ಯಚರಣೆ ವಿವರಗಳನ್ನು ತನಗರಿಯದೇ ಟ್ವೀಟ್ ಮಾಡಿದ್ದ ಎಂಬ ಸುದ್ದಿಯನ್ನು ಎಷ್ಟು ಕೆಟ್ಟದಾಗಿ ಟ್ರಾನ್ಸ್ ಲೇಟ್ ಮಾಡಲಾಗಿತ್ತು ಎಂದರೆ, ಸುದ್ದಿ ಇದ್ದದ್ದೇ ಒಂದು. ಪ್ರಸಾರವಾಗಿದ್ದು ಮತ್ತೊಂದು ಎಂಬಂತಾಗಿತ್ತು. <br />
<div class="separator" style="clear: both; text-align: center;"><a href="http://3.bp.blogspot.com/-uVUXNVGkviY/TcGRX8KkJGI/AAAAAAAAABM/kySTzTayvo8/s1600/Suvarna+24X7+Kannada+News+Channel.small.jpg" imageanchor="1" style="margin-left: 1em; margin-right: 1em;"><img border="0" j8="true" src="http://3.bp.blogspot.com/-uVUXNVGkviY/TcGRX8KkJGI/AAAAAAAAABM/kySTzTayvo8/s1600/Suvarna+24X7+Kannada+News+Channel.small.jpg" /></a></div><br />
ಟಿವಿ9 ನಂತರ ತಕ್ಕಮಟ್ಟಿಗೆ ಚನ್ನಾಗಿ ಈವೆಂಟ್ ಕವರ್ ಮಾಡಿದ್ದು ಸುವರ್ಣ ಟಿವಿ. ಸಂಜೆ ರವಿ ಬೆಳಗೆರೆಯನ್ನು ಕರೆಸಿ, ಲೈವ್ ಮಾಡುವ ಮೂಲಕ ಟಿವಿ9ಗೆ ತಕ್ಕ ಏಟು ಕೊಟ್ಟಿತ್ತು. ಆದರೆ ಇಡೀ ಕಾರ್ಯಕ್ರಮದ ಒಂದು ನೆಗೆಟಿವ್ ಅಂಶ ಆಂಕರ್ ಹಮೀದ್. ಹಮೀದ್ ಇಡೀ ಸಂದರ್ಶನವನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಮಾಡಲು ಕುಳಿತದ್ದು, ಕೇಳುತ್ತಿದ್ದ ಪ್ರಶ್ನೆಗಳಿಂದಲೇ ಸ್ಪಷ್ಟವಾಗುತ್ತಿತ್ತು. ಅನಂತ್ ಕುಮಾರ್ಗೆ ಕೇಳಬಾರದ ಒಂದು ಪ್ರಶ್ನೆ ಕೇಳಿದಾಗ, ಅನಂತ್ ಕುಮಾರ್ ಅಷ್ಟೇ ಸ್ಪಷ್ಟವಾಗಿ, ಹಮೀದ್ ನೀವು ಪ್ರಶ್ನೆಯನ್ನು ಕೇಳಬಾರದ ವ್ಯಕ್ತಿಗೆ ಕೇಳುತ್ತಿದ್ದೀರಿ ಎಂದು ನೇರ ಪ್ರಸಾರದಲ್ಲೇ ಹಮೀದ್ ನನ್ನು ಹರಾಜು ಹಾಕಿಬಿಟ್ಟಿದ್ದರು. ಆದರೆ ರವಿ ಬೆಳಗೆರೆ ಇದ್ದದ್ದರಿಂದ ಇಡೀ ಪ್ರೋಗ್ರಾಂ ಮ್ಯಾನೇಜ್ ಆಗಿತ್ತು. ಸುವರ್ಣ ಮಾಡಿದ ಮತ್ತೊಂದು ದುರಂತ ಎಂದರೆ ಟಿವಿ9 ಅನ್ನು ಸಾರಾ ಸಗಟಾಗಿ ಕಾಪಿ ಮಾಡಲು ಹೋಗಿದ್ದು. ಟಿವಿ9 ತನ್ನ ಕಾರ್ಯಕ್ರಮಕ್ಕೆ 'ಮರ್ಗಯಾ ಲಾಡೆನ್' ಎಂದು ಹೆಸರಿಟ್ಟಿತ್ತು. ಅದನ್ನು ಬಿಡದೆ ಕಾಪಿ ಮಾಡಿದ ಹಮೀದ್, ಸುವರ್ಣ ಕಾರ್ಯಕ್ರಮಕ್ಕೆ 'ಲಾಡೆನ್ ಮರ್ಗಯಾ' ಎಂದು ಹೆಸರನ್ನು ಹಿಂದೆ ಮುಂದೆ ಮಾಡಿ ಬಳಸಿ, ಚಾನೆಲ್ ಮಾನ ಹರಾಜು ಹಾಕಿದ್ದರು. 'ಬಿಗ್ ನ್ಯೂಸ್' ಎನ್ನುವುದು ಟಿವಿ9ನ ಮತ್ತೊಂದು ಚಾನೆಲ್ ಆಗಿರುವ ಇಂಗ್ಲೀಷ್ ಚಾನೆಲ್ ನ್ಯೂಸ್ 9ನ ಬ್ರೇಕಿಂಗ್ ನ್ಯೂಸ್ ಸ್ಟೈಲ್. ಬ್ರೇಕಿಂಗ್ ನ್ಯೂಸ್ ಬದಲಿಗೆ ಬಿಗ್ ನ್ಯೂಸ್ ಎಂದು ಹಾಕುವುದು ಎಲ್ಲರಿಗೂ ಗೊತ್ತು. ಅದನ್ನೂ ಬಿಡದೆ ಸುವರ್ಣ ಕದ್ದಿದೆ. ಅದನ್ನೇ ನೇರವಾಗಿ ಕದ್ದು ಕಾಪಿ ಮಾಡಿದ ಸುವರ್ಣ ಲಾಡೆನ್ ಸತ್ತ ಸುದ್ದಿಯನ್ನು ಬಿಗ್ ನ್ಯೂಸ್ ಎಂದು ಹಾಕಿದ್ದು ನಗೆ ಪಾಟಲಿಗೆ ಕಾರಣವಾಗಿತ್ತು. ಅಂದರೆ ಹಮೀದ್ ಹಾಗೂ ಸುವರ್ಣದ ಎಡಿಟೋರಿಯಲ್ ಸಿಬ್ಬಂದಿ ಬೌದ್ಧಿಕವಾಗಿ ಎಷ್ಟು ಖಾಲಿ ಎಂಬುದನ್ನು ಇದು ಪ್ರೂವ್ ಮಾಡುತ್ತದೆ. ಇನ್ನಾದರೂ ಸುವರ್ಣ ಕಾಪಿ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಸುವರ್ಣ ನೋಡಲಿಕ್ಕೆ ಯಾರೂ ಇರೋಲ್ಲ. <br />
<div class="separator" style="clear: both; text-align: center;"><a href="http://2.bp.blogspot.com/-yuT9e1UJcn0/TcGRdUCMdHI/AAAAAAAAABQ/DSNHQ-gYPXA/s1600/Samaya+tv+24x7.gif" imageanchor="1" style="margin-left: 1em; margin-right: 1em;"><img border="0" j8="true" src="http://2.bp.blogspot.com/-yuT9e1UJcn0/TcGRdUCMdHI/AAAAAAAAABQ/DSNHQ-gYPXA/s1600/Samaya+tv+24x7.gif" /></a></div><br />
ಇನ್ನು ಸಮಯದ ವಿಷಯಕ್ಕೆ ಬರೋದಾದರೆ ಪಾಪ! ಅವರಿಗೆ ಒಸಾಮಾನನ್ನು ಯಾವಾಗ ಹತ್ಯೆ ಮಾಡಿದ್ದು ಎಂದೇ ಸರಿಯಾಗಿ ಅರ್ಥವಾಗಿರಲಿಲ್ಲ. ಒಸಾಮಾ ಹತ್ಯೆಗೆ ಅಂತಿಮ ಕಾಯರ್ಾಚರಣೆಗೆ ಒಬಾಮಾ ಆದೇಶ ನೀಡಿದ್ದು ಶುಕ್ರವಾರ. ಅದನ್ನೆ ತಪ್ಪಾಗಿ ಅರ್ಥ ಮಾಡಿಕೊಂಡ ಶಶಿಧರ ಭಟ್ಟರು, 3 ದಿನಗಳ ಹಿಂದೆಯೇ ಒಸಾಮಾ ಹತ್ಯೆ ಎಂದು ಇಡೀ ದಿನ ಸುದ್ದಿ ಹಾಕುತ್ತಲೇ ಇದ್ದರು. ಅಲ್ಲದೆ ಒಸಾಮಾ ಇದ್ದ ಮನೆಯ ದೃಶ್ಯಗಳು ಎಲ್ಲಾ ಚಾನೆಲ್ ಗಳಿಗೂ ಲಭ್ಯವಾಗಿದ್ದವು. ಎಲ್ಲರೂ ಒಸಾಮಾ ಇದ್ದ ಮನೆಯ ಒಳಗಿನ ದೃಶ್ಯಗಳು ಎಂದು ಪ್ರಸಾರ ಮಾಡುತ್ತಿದ್ದರೆ, ಸಮಯ ಚಾನೆಲ್ ಮಾತ್ರ ಹೊಸ ವಿಷಯದ ಬೆನ್ನು ಹತ್ತಿತ್ತು. ಒಸಾಮಾ ಯಾವುದೋ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ ಎನ್ನುವಂತೆ 'ಒಸಾಮಾ ಬೆಡ್ ರೂಂ ದೃಶ್ಯಗಳು' ಎಂದು ನಿತ್ಯಾನಂದನ ಸುದ್ದಿಯಂತೆ ಹೆಡ್ಡಿಂಗ್ ಕೊಟ್ಟು ಪ್ರಸಾರ ಮಾಡುತ್ತಿತ್ತು. ಸಮಯ ಟಿವಿ ಶಶಿಧರ ಭಟ್ಟರ ಈ ರಸಿಕತೆ ಮೆಚ್ಚಲೇ ಬೇಕು. <br />
<div class="separator" style="clear: both; text-align: center;"><a href="http://1.bp.blogspot.com/-P3poB4-Q4qs/TcGRiuqcuNI/AAAAAAAAABU/aClmA5UOSZQ/s1600/3815-271014-Janashri-News-Channel.jpg" imageanchor="1" style="margin-left: 1em; margin-right: 1em;"><img border="0" j8="true" src="http://1.bp.blogspot.com/-P3poB4-Q4qs/TcGRiuqcuNI/AAAAAAAAABU/aClmA5UOSZQ/s1600/3815-271014-Janashri-News-Channel.jpg" /></a></div><br />
ಇನ್ನು ಜನಶ್ರೀ ಬಗ್ಗೆ ಹೇಳದಿರುವುದೇ ವಾಸಿ. ರಮಾಕಾಂತ್ ಮತ್ತೊಮ್ಮೆ ತಾನಿನ್ನೂ ಎಳಸು. ಬೌದ್ಧಿಕವಾಗಿ ಖಾಲಿ ಖಾಲಿ ಎಂದು ನಡೆಸಿಕೊಟ್ಟ ಕಾರ್ಯಕ್ರಮದಲ್ಲೆ ಮತ್ತೊಮ್ಮೆ ಪ್ರೂವ್ ಮಾಡುತ್ತಿದ್ದರು. ಅನಂತ್ ಚಿನಿವಾರ್ ಇದ್ದುದರಲ್ಲೇ ಸ್ವಲ್ಪ ಜನಶ್ರೀ ಮರ್ಯಾದೆ ಉಳಿಸಲು ಹರಸಾಹಸ ಮಾಡುತ್ತಿದ್ದರು. ಆದರೆ 3-4 ತಾಸುಗಳ ಕಾಲ ಅನಗತ್ಯವಾಗಿ ಚರ್ಚೆ ಎಳೆದು ರಸ ಮುಗಿದ ಚ್ಯೂಯಿಂಗ್ ಗಂ ಮಾಡಿ ಬಿಟ್ಟಿದ್ದರು. ಜನಶ್ರೀ ಇಂತಹ ಮಹತ್ತರ ಬೆಳವಣಿಗೆ ಇರುವ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಪದೇ ಪದೇ ಎಡವುತ್ತಿದೆ. ಜನಶ್ರೀ ಫುಲ್ ರಿಪೇರಿ ಆಗಬೇಕು ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸುತ್ತದೆ. </div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-5427165784773548992011-04-29T09:28:00.001-07:002011-04-29T10:19:00.489-07:00ಜನಶ್ರೀಯ ಇತಿಶ್ರೀಗೆ ಕ್ಷಣಗಣನೆ<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://4.bp.blogspot.com/-V9F7AIf21S8/TbryNXiDyGI/AAAAAAAAAAs/mN9I74_Y-KQ/s1600/3815-271014-Janashri-News-Channel.jpg" imageanchor="1" style="margin-left: 1em; margin-right: 1em;"><img border="0" j8="true" src="http://4.bp.blogspot.com/-V9F7AIf21S8/TbryNXiDyGI/AAAAAAAAAAs/mN9I74_Y-KQ/s1600/3815-271014-Janashri-News-Channel.jpg" /></a></div><br />
<div class="separator" style="clear: both; text-align: center;"></div>ಒಂದು ಹೊಸ ಆಶಾಕಿರಣ ಎಂಬ ಅಡಿ ಬರಹ ಹೊತ್ತು ಕನ್ನಡ ಮೀಡಿಯಾ ಲೋಕಕ್ಕೆ ಎಂಟ್ರಿಕೊಟ್ಟ 'ಜನಶ್ರೀ' ಚಾನೆಲ್ ಈಗ ಇತಿಶ್ರೀ ಆಗೋ ಹಂತಕ್ಕೆ ಬಂದಿದೆ. ರವಿ ಬೆಳಗೆರೆ ಚಾನೆಲ್ ನೇತೃತ್ವ ವಹಿಸಿಕೊಂಡಿದ್ದಾರೆ ಎಂದಾಗ ಆ ಬಗ್ಗೆ ಕೆಲ ನಿರೀಕ್ಷೆಗಳಿದ್ದವು. ಆದರೆ ರವಿ ಬೆಳಗೆರೆಗೆ ಒಂದು ಟ್ಯಾಬ್ಲಾಯ್ಡ್ ನಡೆಸುವುದಕ್ಕೂ, ಒಂದು ಚಾನೆಲ್ ಕಟ್ಟುವುದಕ್ಕೂ ಇರುವ ವ್ಯತ್ಯಾಸಗಳು ಗೊತ್ತಿರಲಿಲ್ಲ. ಹೀಗಾಗಿ, ಆರಂಭದಲ್ಲೇ ತಮ್ಮ ಲಿಮಿಟೇಷನ್ ಅರ್ಥಮಾಡಿಕೊಂಡ ರವಿ ಬೆಳಗೆರೆ, ಆಗೊಮ್ಮೆ, ಈಗೊಮ್ಮೆ ಚಾನೆಲ್ನಲ್ಲಿ ಮುಖ ತೋರಿಸಿದ್ದು ಬಿಟ್ಟರೆ, ಮತ್ತೆ ಅದರ ಉಸಾಬರಿಗೆ ಹೋಗಲಿಲ್ಲ. ಹಿಂಗಾಗಿ ಜನಶ್ರೀ ಆರಂಭದಲ್ಲೇ ಅನಾಥವಾಗಿತ್ತು. <br />
ಅನಂತ್ ಚಿನಿವಾರ್ ಒಳ್ಳೆಯ ಬರಹಗಾರ. ಚಂದಾಗಿ ಬರೆಯುತ್ತಾರೆ ಎಂಬುದರಲ್ಲಿ ಎರಡು ಅನುಮಾನವಿಲ್ಲ. ಆದರೆ ಅದನ್ನೇ ಚಾನೆಲ್ ನಡೆಸಲು ಇರುವ ಯೋಗ್ಯತೆ ಎಂದು ಅರಿತುಕೊಂಡು, ಚಾನೆಲ್ ಉಸ್ತುವಾರಿ ವಹಿಸಿಕೊಳ್ಳಲು ಹೊರಟದ್ದು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಠಿ ಮಾಡಿತ್ತು. ಅಬ್ಬಬ್ಬಾ ಎಂದರೆ ಒಂದು ಡೆಸ್ಕ್ ಚೀಫ್ ಅಥವಾ ವಿಶೇಷ ಕಾರ್ಯಕ್ರಮಗಳ, ಟೆನ್ಷನ್ ಇಲ್ಲದೆ ಯಾವಾಗ ಕೊಟ್ಟರೂ ನಡೆಯುತ್ತೆ ಎನ್ನುವಂತಹ ಕಾರ್ಯಕ್ರಮಗಳ ಸ್ಕ್ರಿಪ್ಟ್ ವಿಭಾಗವನ್ನು ಚನ್ನಾಗಿ ನೋಡಿಕೊಳ್ಳಬಲ್ಲರು. ಅದಕ್ಕಿಂತ ಹೆಚ್ಚು ಏಗುವುದು ಚಿನಿವಾರ್ ಗೆ ಹೈಲಿ ಇಂಪಾಸಿಬಲ್. ಚಾನೆಲ್ ಹಳ್ಳ ಹಿಡಿದು ಹೋಗಲು ಅಷ್ಟು ಸಾಕಾಗಿತ್ತು. ಅನಂತ್ ಚಿನಿವಾರ್ ಕೈಹಾಕಿದ ಯಾವ ಪ್ರಾಜೆಕ್ಟೂ ಮೇಲೆದ್ದಿಲ್ಲ. ಎಲ್ಲವೂ ಮಕಾಡೆ ಮಲಗಿದವೆ ಹೊರತು, ಚೂರೂ ಮೇಲೇಳಲಿಲ್ಲ. ಓ ಮನಸೇ, ರಾಜ್ ಟಿವಿ, ಜನಶ್ರೀ...ಹೀಗೆ ಎಲ್ಲವೂ ಇತಿಶ್ರೀ ಇತಿಹಾಸಗಳೇ! ಮೇಲಾಗಿ ಕೇಬಲ್ ಡಾನ್ ಮೂತರ್ಿ ಎಂಬಾತನ ದೂರದ ಸಂಬಂಧಿ ಈ ಚಿನಿವಾರ್ ಎಂಬ ಮಾತುಗಳೂ ಇವೆ. ಅದೇ ಲಿಂಕ್ ಮೇಲೆೆ ಚಾನೆಲ್ ಮುಖ್ಯಸ್ಥನಾಗಿ ಬಂದು ಕೂತದ್ದು ಎಂಬ ಮಾತುಗಳು ಎಷ್ಟು ನಿಜವೋ ಜನಾರ್ಧದನನೇ ಬಲ್ಲ. <br />
ಜನಾರ್ಧನರೆಡ್ಡಿಗೆ ದುಡ್ಡು ಹಾಕೋದು ಗೊತ್ತಿತ್ತೇ ಹೊರತು, ಯಾವ ಸ್ಥಾನಕ್ಕೆ ಯಾರನ್ನು ತಂದು ಕೂರಿಸಬೇಕು ಎಂಬ ಪ್ರಜ್ಞೆ ಇರಲಿಲ್ಲ. ಸೂಕ್ತ ವ್ಯಕ್ತಿಯನ್ನು ತಂದು ಕೂರಿಸಿ, ಅವರಿಗೆ ಪೂತರ್ಿ ಸ್ವಾತಂತ್ರ ಕೊಟ್ಟಿದ್ದರೆ ಸರಿ ಹೋಗ್ತಿತ್ತು. ಆದರೆ ಮೂತರ್ಿ ಹೇಳಿದ್ದು ಅಥವಾ ರವಿ ಬೆಳಗೆರೆ ಹೇಳಿದ್ದು ಅಂತ ಚಿನಿವಾರ್ ನನ್ನು ತಂದು ಕೂರಿಸಿಕೊಂಡರು. ಹೋಗಲಿ ಅವರಿಗಾದರೂ ಫುಲ್ ಫ್ರೀಡಂ ಕೊಟ್ಟರಾ? ಅದೂ ಇಲ್ಲ. ಏಕೆಂದರೆ ಅವರ ತಲೆ ಮೇಲೆ ನಾವೇ ಚಾನೆಲ್ ಮುಖ್ಯಸ್ಥರು, ನಾವೇ ಚಾನೆಲ್ ನ ಡೈರೆಕ್ಟರ್ ಗಳು ಎಂದು ಜಾಗಟೆ ಬಾರಿಸಿಕೊಳ್ಳುವ ಕರಟಕ, ಧಮನಕರನ್ನೂ ಮೇಳೆ ಕೂರಿಸಿದರು. ಸಂಜಯ್ ಬೆಟಗೇರಿ ಹಾಗೂ ಮೂತರ್ಿ. ಇಬ್ಬರೂ ಅದ್ಯಾವ ಆಕ್ಸ್ಫರ್ಡ್ ನಲ್ಲಿ ಪತ್ರಿಕೋದ್ಯಮ ಕಲಿತು ಬಂದವರೋ ಏನೋ? ಅಸಲಿಗೆ 2 ಸಾವಿರ ಸಂಬಳಕ್ಕೆ ಸೇರಿಕೊಂಡಿದ್ದ ಸಂಜಯ್ ಬೆಟಗೇರಿ ನಾನೂ ಅಂದಕಾಲೆತ್ತಿಲೆ ಪತ್ರಕರ್ತನಾಗಿದ್ದೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಜನಶ್ರೀಗೆ ಈತನನ್ನು, ಕೇಬಲ್ ಮಾಫಿಯಾ ಡಾನ್ ಮೂತರ್ಿಯನ್ನು ಉಸ್ತುವಾರಿಗೆ ಜನಾರ್ಧನ ರೆಡ್ಡಿ ತಂದು ಕೂರಿಸಿದ್ದಾರೆ. <br />
ಈ ಇಬ್ಬರಿಗೂ ಪತ್ರಿಕೋದ್ಯಮದ ಓನಾಮ ಗೊತ್ತಿಲ್ಲ. ಕೇಬಲ್ ಹೆಸರಲ್ಲಿ, ಚಾನೆಲ್ ಹೆಸರಿನಲ್ಲಿ ಸಿಕ್ಕ ಸಿಕ್ಕಲ್ಲಿ ತಿಂದು ತೇಗಿದ್ದಾರೆ. ಜನಾರ್ಧನ ರೆಡ್ಡಿ ಒಮ್ಮೆ ಕೂತು ಸರಿಯಾಗಿ ಅಕೌಂಟ್ಸ್ ಗಮನಿಸಿದ್ದೇ ಆದರೆ, ಈ ಇಬ್ಬರನ್ನು ನೇರ ಜೈಲಿಗೆ ಕಳುಹಿಸುವುದು ಗ್ಯಾರಂಟಿ! ಇನ್ನು ಈ ಇಬ್ಬರಿಗೂ ಬಕೆಟ್ ಹಿಡಿಯುತ್ತಲೇ ಸಿಓಓ ಆಗಿ ಬಂದು ಕೂತದ್ದು ಟಿವಿ9 ನ ತಿರುಮಲೇಶ ದೇಸಾಯಿಯವರು. ಇವರು ಕಡಿದು ಕಟ್ಟೆ ಹಾಕಿದ್ದು ಏನೇನು ಅಂತ ಇಡೀ ಟಿವಿ9 ಗೆ ಗೊತ್ತು. ರಿಸೆಪ್ಷನ್ ಒಬ್ಬಳು ಚಂದಗಿದ್ದಾಳೆ. ಬೆಳ್ಳಗಿದ್ದಾಳೆ. ತೆಳ್ಳಗಿದ್ದಾಳೆ ಎಂದು ನೋಡಿದ ಈ ದೇಸಾಯಿಯವರು ಆಕೆಯನ್ನು ತಾನು ಕೂರುವ ಕುಚರ್ಿಯ ಹಿಂದೇ ಮತ್ತೊಂದು ಕುಚರ್ಿ ಹಾಕಿಸಿಕೊಂಡು ದಿನದ 24 ಗಂಟೆಯೂ ಆಕೆ ತನ್ನ ಮುಂದೆ ಇರುವಂತೆ ಮಾಡಿದ್ದು ತಿಳಿಯದ್ದೇನಲ್ಲ. ಇದರಿಂದ ರೋಸಿಹೋಗಿದ್ದ ಆ ಶ್ವೇತವರ್ಣದ ಬಾಲೆ ಸೀದಾ ಹೋಗಿ ಮಹೇಂದ್ರ ಮಿಶ್ರಾಅವರ ಮುಂದೆ ದೂರು ಹೇಳಿದ್ದಳು. ಇದಾದ ನಂತರವೂ ದೇಸಾಯಿಯವರು ಕಾಡಬಾರದ ಕಾಟ ಕೊಟ್ಟಿದ್ದರು. ಕೊನೆಗೆ ಮಿಶ್ರಾ ದೇಸಾಯಿಯನ್ನು ತನ್ನ ಅಂತರಂಗದಿಂದ ದೂರ ಮಾಡಿದ್ದು ಎಲ್ಲರಿಗೂ ಗೊತ್ತು. ಆಗಲೇ ಪನಿಷ್ ಮೆಂಟ್ ಎಂಬಂತೆ ದೇಸಾಯಿಯನ್ನು ಕೇಬಲ್ ಸಮಸ್ಯೆ ನೋಡಿಕೋ ಎಂದು ಬಿಡಲಾಯಿತು. ಆಗಲೇ ಈತನಿಗೆ ಸಂಜಯ್, ಮೂತರ್ಿ ಪರಿಚಯವಾಗಿದ್ದು. ಇವರನ್ನು ಮುಂದಿಟ್ಟುಕೊಂಡು ಕೇಬಲ್ ಆಪರೇಟರ್ ಗಳಿಗೆ ಹೇಳಿ ದೇಸಾಯಿ ರಾತ್ರೋರಾತ್ರಿ ಟಿವಿ9 ಕಟ್ ಮಾಡಿಸುತ್ತಿದ್ದ. ಬೆಳಿಗ್ಗೆ ಮೀಟಿಂಗ್ ನಲ್ಲಿ ಕೇಬಲ್ನವರು ಮತ್ತೆ ಚಾನೆಲ್ ಹಾಕಲು ಇಷ್ಟು ಲಕ್ಷ ಕೇಳ್ತಿದ್ದಾರೆ ಎಂದು ಹೇಳ್ತಿದ್ದ. ಇದನ್ನು ನಂಬಿದ ಮ್ಯಾನೇಜ್ ಮೆಂಟ್ ಕೋಟಿ ಗಟ್ಟಲೇ ಹಣ ನೀಡಿತು. ಆದರೆ ಅದೆಲ್ಲ ಸೇರಿದ್ದು ದೇಸಾಯಿ ಸಾಹೇಬರ ಜೇಬು! ಇನ್ನು ಈಟಿವಿಯಲ್ಲಿದ್ದಾಗ ದೇಸಾಯಿ ಆಡಿದ ಆಟಗಳು ರಾಮೋಜಿ ಫಿಲಂಸಿಟಿಯಲ್ಲೇ ಜಗದ್ವಿಖ್ಯಾತವಾಗಿದ್ದವು. ಬಳ್ಳಾರಿ, ರಾಯಚೂರು ಭಾಗದ ಅಮಾಯಕರನ್ನು ನೌಕರಿ ಕೊಡಿಸುತ್ತೇನೆ ಎಂದು ಹೈದರಾಬಾದ್ಗೆ ಕರೆಸಿಕೊಂಡು, ಅವರಿಂದ ಹಣ ಪೀಕುತ್ತಿದ್ದ ಕಿರಾತಕನೀತ! ಇದು ತಿಳಿಯುತ್ತಲೇ ದೇಸಾಯಿಯವರ ಆಪ್ತರಾಗಿದ್ದವರೇ ಆತನ ಮಾನ ಹರಾಜು ಹಾಕಿದ್ದರು. ಆಗಲೇ ದೇಸಾಯಿ ಸಾಹೇಬರನ್ನು ಈಟಿವಿ ಕಿತ್ತು ಮನೆಗೆ ಓಡಿಸಿತ್ತು. ಆದರೆ ನಯಮಾತಿನ ಈ ವಂಚಕ ಸೇರಿದ್ದು ಮಾ ಟಿವಿ. ಅಲ್ಲಲ್ಲಿ ಸುತ್ತಾಡಿ ಈಗ ಜನಶ್ರೀಯಲ್ಲಿ ಮೇಯುತ್ತಿದ್ದಾನೆ. ತಾನೇ ಎಲ್ಲದ್ದಕ್ಕೂ ಚೀಫ್ ಎಂಬಂತೆ ಪೋಸ್ ನೀಡುತ್ತಿದ್ದಾನೆ. ತಾನೇ ಇಂಟರ್ ವ್ಯೂ ಮಾಡಲು ಮುಂದಾಗುತ್ತಾನೆ. ಈತ ತನಗೆ ಚೊಂಬು ಹಿಡಿಯುವ, ತಾನು ಹೇಳಿದಂತೆ ಕೇಳುವ ಮೇಲ್- ಫೀಮೇಲ್ ಆಂಕರ್ ಗಳನ್ನು ಟಿವಿ9 ನಿಂದ ಹೊತ್ತು ತಂದ. ಇಂಥವನು ಸಿಓಓ ಆದ ಚಾನೆಲ್ ಇನ್ನೇನು ಉದ್ದಾರವಾದೀತು?<br />
ಇನ್ನು ಹೀರೋ ರೀತಿ ಎಂಟ್ರಿ ಕೊಡಲು ಹೋಗಿ ಮುಗ್ಗರಿಸಿ ಬಿದ್ದು ವಿಲನ್ ಆಗಿರೋ ಮತ್ತೊಬ್ಬ ಸೈಡ್ ಆಕ್ಟರ್ ಚೇತನ್. ಈತ ಟಿವಿ9 ನಲ್ಲಿದ್ದಾಗ ಚಕ್ರವ್ಯೂಹದಲ್ಲಿ ಮಿಂಚಿದ್ದ. ಆದರೆ ಆಗ ಈತ ಕೇಳುವ ಪ್ರಶ್ನೆ ರೆಡಿ ಮಾಡಿಕೊಡಲು ಒಂದು ತಂಡವೇ ಇತ್ತು. ರವೀಂದ್ರ, ಮಾರುತಿ, ರಾಘವೇಂದ್ರ ಎಂ.ಎಸ್., ನಂತರ ಹೊರಗಿನಿಂದ ಮಿಡ್ಡೇ ಯಲ್ಲಿದ್ದ ಈತನ ಗುರು ಶಿವಶಂಕರ್, ಹೀಗೆ ಎಲ್ಲರೂ ಈತನಿಗೆ ನೆರವಾಗುತ್ತಿದ್ದರು. ಅದನ್ನೇ ಬಳಸಿಕೊಂಡು, ದಿನಗಟ್ಟಲೇ ಯಾವ ಪ್ರಶ್ನೆ ಕೇಳಬೇಕು ಎಂದು ರೆಡಿ ಮಾಡಿಟ್ಟುಕೊಂಡು, ಪ್ರಶ್ನೆ ಕೇಳುತ್ತಿದ್ದ. ಆದರೆ ತಾನು ಪರಾವಲಂಬಿ ಎಂಬುದನ್ನು ಮರೆತೇ ಬಿಟ್ಟಿದ್ದ. ಚಕ್ರವ್ಯೂಹದ ಯಶಸ್ಸು ಈತನ ತಲೆ ಏರಿದ್ದೇ ಯಡವಟ್ಟಾಯ್ತು! ಮಿಶ್ರಾ ಸಹ ಈತನನ್ನು ತಲೆ ಮೇಲೆ ಹೊತ್ತುಕೊಂಡ, ಮೈಮೇಲೇ ದೇವರು ಬಂದಂತೆ ಕುಣಿದುಬಿಟ್ಟಿದ್ದರು. ನಾಯಿ ಯಾವತ್ತಿದ್ದರೂ ನಾಯಿ ಎಂಬುದು ಅವರಿಗೆ ಗೊತ್ತಿರಲಿಲ್ಲ. ಚೇತನ್ ಹೇಸಿಗೆ ಕಂಡ ತಕ್ಷಣ ಹಾರಿ ಹೋಗಿದ್ದ. ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈತ ಹಾಗೂ ಮತ್ತೊಬ್ಬ ವರದಿಗಾರ ಅವಿನಾಶ್ ಜೊತೆ ಸೇರಿ ಕಂಡ ಕಂಡಲ್ಲಿ ಎತ್ತುವಳಿ ಮಾಡಿದ್ದರು. ಕುಪೇಂದ್ರ ರೆಡ್ಡಿಯಿಂದ ಆತನ ಪರ ಸುದ್ದಿ ಮಾಡಲು ಸೈಟ್ ಗಳನ್ನೂ ಬಳುವಳಿಯಾಗಿ ಪಡೆದಿದ್ದರು. ಚುನಾವಣೆ ಸಂದರ್ಭದಲ್ಲಿ ಚೇತನ್ ಕಾಂಗ್ರೆಸ್ ನಿಂದ ಸೆಗಣಿ ತಿಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದದ್ದು ಮಾತನಾಡಿದ್ದ. ಆಗ ರೊಚ್ಚಿಗೆದ್ದ ಜನರು ಟಿವಿ9 ವಾಹನವನ್ನೇ ಸುಡಲು ಮುಂದಾಗಿದ್ದರು. ಆಗ ಅಲ್ಲಿಂದ ಎದ್ದೆನೋ ಬಿದ್ದೆನೋ ಎಂಬಂತೆ ಚೇತನ್ ಓಡಿ ಎಸ್ಕೇಪ್ ಆಗಿದ್ದ. ಕುಪೇಂದ್ರ ರೆಡ್ಡಿ ಪತ್ರಿಕೋಗೋಷ್ಠಿಯಲ್ಲಿ ಚೇತನ್ ಹಾಗೂ ಅವಿನಾಶ್ ಇಬ್ಬರೂ ಸೈಟ್ ಪಡೆದುಕೊಂಡದ್ದನ್ನು ನೇರವಾಗಿಯೇ ಹೇಳಿ ಝಾಡಿಸಿದ್ದ. ಈ ಹೊಡೆತಕ್ಕೇ ತತ್ತರಗುಟ್ಟಿದ ಮಿಶ್ರಾ, ತಕ್ಷಣ ಚೇತನ್, ಅವಿನಾಶ್ ಇಬ್ಬರನ್ನೂ ಮನೆಗೆ ಕಳುಹಿಸಿದರು. <br />
ಆಗ ಈತನ ಕೈ ಹಿಡಿದದ್ದು ಶಿವಶಂಕರ್. ಕೆಲವ ವರ್ಷ ಅವರ ಜೊತೆ ಇತ್ತು, ಮತ್ತೆ ಏನೋ ಮಾಡಿ ಬಿಡ್ತೇನೆ. ನಾನು ಕನ್ನಡದ ಕರಣ್ ಥಾಪರ್ ಎಂದು ಹೇಳಿಕೊಳ್ಳುತ್ತ ಜನಶ್ರೀ ಸೇರಿದ ಚೇತನ್, ಎರಡೇ ತಿಂಗಳಲ್ಲಿ ಎಕ್ಸ್ಪೋಸ್ ಆಗಿದ್ದ. ಮರುಳಸಿದ್ದಯ್ಯನವರ ಸಂದರ್ಶನ ಮಾಡುವಾಗ, ಈತ ಅವರಿಂದ ಬೈಸಿಕೊಂಡ ಪರಿ ಹೇಗಿತ್ತು ಎಂದರೆ, ಆಗ ಜನಶ್ರೀ ಸಿಬ್ಬಂದಿ ಹಾಗೂ ಕನ್ನಡಿಗರಿಗೆ ಚೇತನ್ ಎಷ್ಟು ಮೂರ್ಖ ಎಂಬುದರ ಸಾಕ್ಷಾತ್ ದರ್ಶನವಾಗಿತ್ತು. ಏಕೆಂದರೆ ಅಲ್ಲಿ ಈತನಿಗೆ ಪ್ರಶ್ನೆ ರೆಡಿ ಮಾಡಿಕೊಡಲು ಯಾರೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಶಸ್ಸಿನ ಅಮಲು ತಲೆಗೇರಿಸಿಕೊಂಡ ಈತ ದೇಸಾಯಿಯವರ ಹಾದಿಯಲ್ಲೇ ಸಾಗಿದ್ದ. ಹುಡುಗಿಯೋರ್ವಳ ಜೊತೆ ಲಲ್ಲೆ ಹೊಡೆಯಲು ಆರಂಭಿಸಿದ್ದ. ಆಕೆಗೆ ಕೊಡ ಬಾರದ ಕಾಟ ಕೊಡಲು ಆರಂಭಿಸಿದ್ದ. ಆಕೆ ನೇರ ಹೋಗಿ ದೂರು ನಿಡಿದ್ದಾಳೆ. ಮ್ಯಾನೇಜ್ ಮೆಂಟ್ ತಕ್ಷಣ ಚೇತನ್ ನನ್ನು ಒದ್ದು ಹೊರ ಹಾಕಿದೆ. ಅದಾದ ನಂತರ ಈಗ ಚೇತನ್ ಬೆಂಗಳೂರು ಮಿರರ್ ನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾನೆ ಎಂಬ ಸುದ್ದಿ. ಆದರೆ ಆತ ಬರೆದದ್ದನ್ನು ನೋಡಿದವರಿಲ್ಲ. <br />
ಇನ್ನು ಟಿವಿ9 ನಿಂದ ನಾನೇ 'ಚೀಪ್' ಆಂಕರ್ ಎಂದು ಬಂದ ರಮಾಕಾಂತ್ ನನ್ನು ನೋಡಿ, ಯಾವ ಕಡೆಯಿಂದ ನಗಬೇಕೋ ಅರ್ಥವಾಗುತ್ತಿಲ್ಲ. ಈತ ಯಾವ ಸೀಮೆ ಚೀಪು... ಎಂದು ಜನಶ್ರೀ ಆಂಕರ್ ಗಳೇ ರೆಬೆಲ್ ಆಗಿದ್ದರು. ಟಿವಿ9 ನಲ್ಲಿದ್ದಾಗಲೇ ಗಂಡು ಸ್ವರೂಪಿಣಿಯಾದ ಆಂಕರ್ ಸೌಮ್ಯ ಜೊತೆ ಲವಿ ಡವಿ ಶುರುವಿಟ್ಟುಕೊಂಡಿದ್ದ ಈತ ಆಕೆಯನ್ನೂ ತನ್ನ ಜೊತೆ ಜನಶ್ರೀ ಗೆ ಕರೆತಂದಿದ್ದ. ಆಕೆಯ ತಲೆಯಲ್ಲಿ ಏನೂ ಇಲ್ಲದಿದ್ದರೂ, ರಮಾಕಾಂತ ಆಕೆಯನ್ನು ಮಿಂಚಿಸಲು ನೋಡಿದ. ಆದರೆ ಈತನ ತಲೆಯೂ ಅಷ್ಟೇ ಖಾಲಿ! ಈತ ನಡೆಸುಕೊಡುವ ಕಾರ್ಯಕ್ರಮಗಳನ್ನು ನೋಡಿದ್ರೆ ಈತ ಎಷ್ಟು ಜೊಳ್ಳು....ಕೇವಲ್ ಬೈಸೆಪ್ಸ್ ತೋರಿಸಿ, ಸ್ಮಾಟರ್ಾಗಿ ಇದ್ದು ಬಿಟ್ಟರೆ ಆಂಕರ್ ಆಗಬಹುದು ಎಂದುಕೊಂಡಿರುವ ಈತ ಮೂರ್ಖರಲ್ಲಿ ಮೂರ್ಖ ಎಂಬುದು ಈತನ ಜೊತೆ ಮಾತನಾಡಿದ ಐದೇ ನಿಮಿಷದಲ್ಲಿ ತಿಳಿದುಬಿಡುತ್ತದೆ. <br />
ಉಳಿದ ಆಂಕರ್ ಗಳ ಬಗ್ಗೆ, ಜನಶ್ರೀ ಕಾರ್ಯಕ್ರಮಗಳ ಬಗ್ಗೆ ಹೇಳದಿರೋದೇ ವಾಸಿ. ಅಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ. ಸಂಜಯ್, ದೇಸಾಯಿ, ಮೂತರ್ಿ, ಇವರನ್ನೆಲ್ಲ ಹೊರಗಟ್ಟಿದಿದ್ದರೆ ಜನಶ್ರೀ ಇತಿಶ್ರೀ ಆಗುವ ದಿನಗಳು ದೂರ ಇಲ್ಲ. </div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-18888680089191688152011-02-15T20:29:00.000-08:002011-02-15T20:29:32.358-08:00ಎಚ್.ಆರ್.ರಂಗನಾಥ ಮತ್ತು ಕುಮಾರಸ್ವಾಮಿ ಸಮಯ ಕೊಂಡ್ರಾ?<div dir="ltr" style="text-align: left;" trbidi="on"><div class="separator" style="clear: both; text-align: center;"><a href="http://4.bp.blogspot.com/-xQtCQjb6_2w/TVtSmtgbs-I/AAAAAAAAAAo/P6iWt8dSNt4/s1600/20-ranganath1.jpg" imageanchor="1" style="margin-left: 1em; margin-right: 1em;"><img border="0" h5="true" src="http://4.bp.blogspot.com/-xQtCQjb6_2w/TVtSmtgbs-I/AAAAAAAAAAo/P6iWt8dSNt4/s1600/20-ranganath1.jpg" /></a></div>ಸಮಯ ಫಾರ್ ಸೇಲ್ ಅನ್ನೋ ಸುದ್ದಿ ಕಳೆದ 4 ತಿಂಗಳಿನಿಂದಲೂ ಮೀಡಿಯಾ ಲೋಕದಲ್ಲಿ ಹರಿದಾಡ್ತಾ ಇತ್ತು. ಎಲ್ಲಾ ರಾಜಕಾರಿಣಿಗಳ ಹೆಸರು ಇದ್ರಲ್ಲಿ ಕೇಳಿ ಬಂದು, ಅವರು ಖರೀದಿ ಮಾಡಿದ್ದಾರೆ. ಇವರು ಖರೀದಿ ಮಾಡಿದ್ದಾರೆ ಎಂಬಂತೆಲ್ಲಾ ಸುದ್ದಿಗಳು ಹರಿದಾಡಿದ್ವು. ಸಂತೋಷ್ ಲಾಡ್, ಅನಿಲ್ ಲಾಡ್, ಖೇಣಿ, ಬಿ.ವೈ.ರಾಘವೇಂದ್ರ, ವಿಜಯೇಂದ್ರ, ವಿಆರ್ ಎಲ್ ಹೀಗೆ ಬಹುತೇಕರ ಹೆಸರುಗಳು ಹಾದು ಹೋದವು. ಈಗ ಮತ್ತೊಂದು ಹೆಸರು ಕೇಳಿ ಬರ್ತಿದೆ. ಆ ಹೆಸರೇ ಎಚ್.ಆರ್.ರಂಗನಾಥ್.<br />
ಎಚ್.ಆರ್.ರಂಗನಾಥ ಸಮಯ ಟಿವಿ ಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಹೆಚ್ಚು ಪುಷ್ಠಿ ಪಡೆಯುತ್ತಿದೆ. ಕೆಲವರ ಪ್ರಕಾರ ಈಗಾಗಲೇ ಎಚ್.ಆರ್.ರಂಗನಾಥ್ ಸುಮಾರು 30 ಕೋಟಿಗೆ ವ್ಯವಹಾರ ಕುದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಸ್ವತ: ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಕೈಹಾಕಿದ್ದಾರೆ. ಅವರಿಗೂ 24 ಗಂಟೆ ಸುದ್ದಿ ವಾಹಿನಿ ಮಾಡಬೇಕು ಎಂಬ ಆಸೆ ಇತ್ತು. ಈಗ ಸಮಯದ ಮೂಲಕ ಅದನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಆದರೆ ರಾಜಕಾರಿಣಿಯ ಚಾನೆಲ್ ಅಂದರೆ ಅದಕ್ಕೆ ಜನರು ಬೆಲೆ ನೀಡುವುದಿಲ್ಲ. ಈಗಾಗಲೇ ಕಸ್ತೂರಿ ಚಾನೆಲ್ ಹಣೆ ಬರಹ ನೋಡಿ ಆಗಿದೆ. ಹೀಗಾಗಿ ತೆರೆಯ ಹಿಂದೆ ತಾವಿದ್ದು, ತೆರೆಯ ಮುಂದೆ ಪತ್ರಕರ್ತರನ್ನೆ ಬಿಟ್ಟರೆ ಹೇಗೆ ಎಂಬ ಚಿಂತನೆಯಲ್ಲಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವುದು ಎಚ್.ಆರ್.ರಂಗನಾಥ್ ಅವರನ್ನ. ಈಗಾಗಲೇ ದುಬೈ ಮೂಲದ ಉದ್ಯಮಿಯೊಬ್ಬರು ಇದಕ್ಕೆ ಬೇಕಾದಷ್ಟು ಹಣ ನೀಡಲು ಮುಂದೆ ಬಂದಿದ್ದಾರೆ. ರಂಗನಾಥ ಸಹ ಸ್ವತ: ಹಣ ನೀಡಿ, ತಾವೂ ಮಾಲಿಕರಾಗುತ್ತಿದ್ದಾರೆ ಎಂಬ ಸುದ್ದಿಗಳಿವೆ. ಇನ್ನು ಕೆಲ ಮೂಲಗಳ ಪ್ರಕಾರ ಪೂತರ್ಿ ಹಣ ರಂಗನಾಥೇ ನೀಡುತ್ತಿದ್ದಾರೆ. <br />
ಇದರ ಪ್ರಕಾರ ಈಗಾಗಲೇ ಡಾಲರ್ಸ್ ಕಾಲನಿಯ ರಂಗನಾಥ್ ಮನೆಯಲ್ಲಿ ಒಂದು ವಾರದ ಹಿಂದಷ್ಟೇ ಕುಮಾರಸ್ವಾಮಿ ಹಾಗೂ ರಂಗನಾಥ್ ಕುಳಿತು ಇದರ ಬಗ್ಗೆ ಚಚರ್ೆ ನಡೆಸಿದಸ್ದಾರೆ. ಇದಾದ ನಂತರ ಎರಡು ದಿನಗಳ ಹಿಂದೆ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಹಾಗೂ ರಂಗನಾಥ ಸಹ ಚಚರ್ಿಸಿದ್ದಾರೆ. ಇನ್ನೇನು ಎಲ್ಲಾ ಫೈನಲ್ ಆಗಿ ಹೋಗಿದೆ. ಕೆಲವೇ ದಿನಗಳ ಮಾತಷ್ಟೇ ಎನ್ನಲಾಗುತ್ತಿದೆ.<br />
ಅಷ್ಟಕ್ಕೂ ಎಚ್.ಆರ್.ರಂಗನಾಥ್ ಸಮಯ ಕೊಳ್ಳಲು ಮುಂದಾಗಿದ್ದು ನಿಜವೇ ಆದಲ್ಲಿ, ಅದಕ್ಕೆ ಕಾರಣ ವಿಶ್ವೇಶ್ವರ ಭಟ್ ಎನ್ನದೇ ಬೇರೆ ವಿಧಿ ಇಲ್ಲ. ಏಕೆಂದರೆ ವಿಶ್ವೇಶ್ವರ ಭಟ್ ಬರ್ತಿದ್ದಂತೆ ಶಿವ ಸುಬ್ರಹ್ಮಣ್ಯ ಎದ್ದು ಹೋಗುವಂತೆ ತಂತ್ರ ರೂಪಿಸಿದ್ದರು. ಮೇಲಾಗಿ ತಮ್ಮ ಭಟ್ಟಂಗಿಗಳ ಮೂಲಕ ಸುವರ್ಣಕ್ಕೂ ವಿಶ್ವೇಶ್ವರ ಭಟ್ ಅವರೇ ಎಡಿಟರ್ ಇನ್ ಚೀಫ್ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ರಂಗನಾಥ್ ಯಾವುದೇ ಕಾರಣಕ್ಕೂ ಭಟ್ಟರ ಕೆಳಗೆ ಕೆಲಸ ಮಾಡಲು ಒಪ್ಪುವುದಿಲ್ಲ. ಮೇಲಾಗಿ ರಾಜೀವ್ ಚಂದ್ರಶೇಖರ್ ಜೊತೆ ಅವರ ಸಂಬಂಧವೂ ಹಳಸಿದೆ. ಹೀಗಾಗಿ ತಮ್ಮ ಹಾದಿ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.<br />
ಇದರ ಜೊತೆಗೆ ರವಿ ಹೆಗಡೆ ಇನ್ನೂ ಅಧಿಕೃತವಾಗಿ ಉದಯವಾಣಿ ಸಏರ್ಪಡೆಯಾಗಿಲ್ಲ. ಇದಕ್ಕೆ ಮತ್ತೊಂಧು ಕಾರಣವೂ ಇದೆ. ಕುಮ್ಮಿ ಮತ್ತು ಎಚ್.ಆರ್. ಗ್ಯಾಂಗು ಸೂಯರ್ೋದಯ ಪತ್ರಿಕೆಯನ್ನೂ ಖರೀದಿ ಮಾಡಿದೆ ಎಂಬ ಸುದ್ದಿಗಳು ಒಳಗೇ ಹರಿದಾಡ್ತಿವೆ. ಆಗ ರವಿ ಹೆಗಡೆಯವರನ್ನು ಅದಕ್ಕೆ ತಂದು ಕೂರಿಸಿಕೊಳ್ಳುವುದು ರಂಗನಾಥ್ ಉದ್ದೇಶ. ಹೀಗಾಗಿ ರವಿಹೆಗಡೆ ಉದಯವಾಣಿ ಸೇರುವ ತಮ್ಮ ನಿಧರ್ಾರವನ್ನು ಪೆಂಡಿಂಗ್ ನಲ್ಲಿ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. <br />
ಈ ರೀತಿ ಸಮಯ, ಸೂಯರ್ೋದಯ ಎರಡೂ ಕೈಗೆ ಸಿಕ್ಕರೆ, ತಾವೂ ಮಾಲಿಕರಾಗಿರುವುದರಿಂದ ಬೇಕಾದಂತೆ ರಾಜಕೀಯ ದಾಳಗಳನ್ನು ಉರುಳಿಸಬಹುದು ಎಂಬುದು ರಂಗನಾಥ್ ಲೆಕ್ಕಾಚಾರ. ಇದಿಷ್ಟೂ ಆದರೆ ಆಗ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭಕ್ಕೆ ಬುದ್ದಿ ಕಲಿಸಲು ಬೇಕಾದಂತ ಸೂಯರ್ೋದಯ, ಸಮಯ ತಮ್ಮ ಕೈಯಲ್ಲೇ ಇರುತ್ತವೆ ಎಂಬುದು ಯೋಜನೆ. ಹೀಗಾಘಿ ಈಗ ಎಚ್.ಆರ್.ಸುವರ್ಣದ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ತೆರೆಯ ಮರೆಯಲ್ಲೇ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ, ಯೋಜನೆ ರೂಪಿಸಿದ್ದಾರೆ. <br />
ಆದರೆ ಇದನ್ನು ಸಾಧಿಸಲು ರಂಗನಾಥಗೆ ನಿಜಕ್ಕೂ ದೃಶ್ಯ ಮಾಧ್ಯಮ ಅರಿತ ಪಂಟರ್ಗಳು ಬೇಕು. ಅದಕ್ಕಾಗಿ ಈಗ ಅವರು ಹುಡುಕಾಟ ನಡೆಸಿದ್ದಾರೆ. ಕೆಲವರನ್ನು ಕರೆಸಿ ಮಾತನಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ. <br />
ರಂಗನಾಥ ಬಿಟ್ಟದ್ದೇ ಆದಲ್ಲಿ ಸುವರ್ಣವನ್ನು ತಮ್ಮ ಹಿಡಿತಕ್ಕೇ ತೆಗೆದುಕೊಳ್ಳಲು ವಿಶ್ವೇಶ್ವರ ಭಟ್ಟರು ಚಿಂತನೆ ನಡೆಸಿದ್ದಾರೆ. ಆ ಮೂಲಕ ತಮ್ಮ ಕೈಯಲ್ಲೀ ಕನ್ನಡಪ್ರಭ ಹಾಗೂ ಸುವರ್ಣ ಎಂಬ ಎರಡು ಅಸ್ತ್ರಗಳನ್ನು ಇಟ್ಟುಕೊಂಡು ಹೋರಾಟ ಆರಂಭಿಸಲು ಅವರು ಸ್ಕೆಚ್ ಹಾಕಿದ್ದಾರೆ. ಆದರೆ 10 ವರ್ಷಗಳ ಹಿಂದೆ ಎಷ್ಟೇ ವಾತರ್ೆ ಓದಿದ್ದೇನೆ ಎಂದರೂ ವಇಶ್ವೇಶ್ವರ ಭಟ್ಟರ ಗುಣ ದೃಶ್ಯ ಮಾಧ್ಯಮಕ್ಕೆ ಹೊಂದಿಕೆಯಾಗದು. ಹೀಗಾಗಿ ಹಿಂದೇಟು ಹಾಕುತ್ತಿದ್ದಾರೆ.<br />
ಹಾಗೇನಾದರೂ ಆದರೆ ನಿಜಕ್ಕೂ ಶೋಚನೀಯ ಸ್ಥಿತಿ ಶಶಿಧರ ಭಟ್ಟರದ್ದಾಗುತ್ತದೆ. ವರ್ಷಗಳ ಹಿಂದೆ ಇದೇ ರಂಗನಾಥ ಸುವರ್ಣಕ್ಕೆ ಬಂದಾಗ, ಶಶಿಶರ್ ಭಟ್ಟರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಸಮಯ ಸೇರಿದ ಭಟ್ಟರು ಮತ್ತೆ ಕವಳ ಹಾಕಿಕೊಂಡು, ಬಣ್ಣ ಹಚ್ಚಿಕೊಂಡು ಕುಳಿತಿದ್ದಾರೆ. ಇಂಥಾ ಸಂದರ್ಭದಲ್ಲಿ ರಂಗನಾಥ, ಸಮಯಕ್ಕೆ ಒಕ್ಕರಿಸಿದರೆ ಆಗ ಶಶಿಧರ್ ಮತ್ತೆ ಔಟ್! ಹಾಗೇನಾದರೂ ಆದಲ್ಲಿ ರಂಗನಾಥ ಶಶಿಧರ ಭಟ್ಟರ ಪಾಲಿಕೆ ಶನಿಯಾಗಿ ಕಾಡುವುದರಲ್ಲಿ ಸಂಶಯವಿಲ್ಲ.<br />
ಆದರೆ ಈ ಎಲ್ಲಾ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂದು ತಿಳಿಯಲು ನೀವು ಇನ್ನೂ ಒಂದೆರಡು ತಿಂಗಳಾದರೂ ಕಾಯಲೇಬೇಕು.<br />
ಇನ್ನು ರಂಗ ನಾಥ ಭಾರದ್ವಾಜ್, ಈಗ ನಾವು ಬರೆದಂತೆ ಅತಂತ್ರವಾಗಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕನರ್ಾಟಕದ ಟಾಪ್ ವಿಐಪಿಗಳನ್ನೆಲ್ಲಾ ಭೇಟಿ ಮಾಡಿ, ತನ್ನ ಅಸ್ತತ್ವಿ ತೋರಿಸಿಕೊಳ್ಳಲು ಹೆಣಗಾಡುತ್ತಿದೆ. ಕರೆಯದಿದ್ದರೂ ವಿವಿಧ ಪತ್ರಿಕೆಗಳ ಸಂಪಾದಕರು, ಚಾನೆಲ್ ಮುಖ್ಯಸ್ಥರು, ಗಣ್ಯ ವ್ಯಕಜ್ತಿಗಳ ಮೆನೆಗೆ ಹೋಗಿ ಮಾತನಾಡಿ ಬರ್ತಿದೆ ಎಂಬ ಮಾಹಿತಿ ಇದೆ. ಆದರೆ ಈಗ ಜನಶ್ರೀಯಿಂದಲೂ ನಾಥಕ್ಕೆ ಭೇಡ ಎಂದು ಹಚಾ ಅಂದಿದ್ದಾರೆ. ಹೀಗಾಘಿ ಹೋಗುವುದಿದ್ದರೆ ಸಮಯಕ್ಕೆ ಹೋಗಬೇಕು. ಆದರೆ ಅಲ್ಲಿಗೆ ಮತ್ತೆ ಎಚ್.ಆರ್.ರಂಗನಾಥ್ ವಕ್ಕರಿಸಿದರೆ? ಎಂಬ ಆತಂಕ ನಾಥದ್ದು. ಹೀಗಾಗಿ ಈಗ ಕಂಡ ಕಂಡವರ ಮುಂದೆ, ನನಗೆ ಜನಶ್ರೀಯಿಂದ ತುಂಬಾ ಒಳ್ಳೇ ಆಫರ್ ಇದೆ. ಟಿವಿ9ನಿಂದ ಮತ್ತೆ ಆಫರ್ ಇದೆ. ಆದರೆ ಟಿವಿ9 ನಲ್ಲಿ ಸಂಬಳ ಕಡಿಮೆ. ಆನಶ್ರೀಯಲದಲಾದರೆ ಸಿಕ್ಕಾಪಟ್ಟೆ ಕೊಡಲು ಒಪ್ಪಿದ್ದಾರೆ. ನೀವು ಏನು ಸಜೆಸ್ಟ್ ಮಾಡ್ತೀರಿ ಎಂದು ಕಂಡ ಕಂಡವರನ್ನು ಕೇಳಿಕೊಂಡು ಬೀದಿ ತಿರುಗಿತದೆ. ನಾಥದ ರಾಣಿ ರಾಧಿಕಾಕೂಡಾ, ಗಂಡನನ್ನು ಟಿವಿ9 ಕರೆತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾಳೆ. ಈ ಹುಚ್ಚಾಟ ನೋಡಿದವರೆಲ್ಲರ ಮುಂದೆ ನಾಥ ಮತ್ತು ರಾಣಿ ನಗೆಪಾಟಲಿಗೆ ಈಡಾಗಿದ್ದಾರೆ. <br />
</div>patrakartahttp://www.blogger.com/profile/08976854371485458089noreply@blogger.com0tag:blogger.com,1999:blog-8746906585749274513.post-56746526017766813872011-02-02T20:15:00.000-08:002011-02-02T20:15:37.706-08:00ರವಿ ಬೆಳಗೆರೆ ಮಗ, ಫಿಟ್ಟಿಂಗ್ ಮಾಸ್ಟರ್ 'ನಾಥ' ಸುವರ್ಣದಿಂದ ಔಟ್!<div dir="ltr" style="text-align: left;" trbidi="on"><br />
<div class="separator" style="clear: both; text-align: center;"><a href="http://1.bp.blogspot.com/_z5tFkdinBqQ/TUord_hoFxI/AAAAAAAAAAQ/hh3Bqsvj4nk/s1600/3978575811_8a2997cb0a_z.jpg" imageanchor="1" style="margin-left: 1em; margin-right: 1em;"><img border="0" height="320" s5="true" src="http://1.bp.blogspot.com/_z5tFkdinBqQ/TUord_hoFxI/AAAAAAAAAAQ/hh3Bqsvj4nk/s320/3978575811_8a2997cb0a_z.jpg" width="215" /></a></div><br />
<div class="separator" style="clear: both; text-align: center;"><a href="http://1.bp.blogspot.com/_z5tFkdinBqQ/TUorfhgmdkI/AAAAAAAAAAU/3C_wyCCSmvA/s1600/bombeyaata-08.jpg" imageanchor="1" style="margin-left: 1em; margin-right: 1em;"><img border="0" height="320" s5="true" src="http://1.bp.blogspot.com/_z5tFkdinBqQ/TUorfhgmdkI/AAAAAAAAAAU/3C_wyCCSmvA/s320/bombeyaata-08.jpg" width="212" /></a></div><br />
<div class="separator" style="clear: both; text-align: center;"><a href="http://1.bp.blogspot.com/_z5tFkdinBqQ/TUorh-ZjtiI/AAAAAAAAAAY/Ewhpd2L91ow/s1600/bombeyaata-010.jpg" imageanchor="1" style="margin-left: 1em; margin-right: 1em;"><img border="0" height="212" s5="true" src="http://1.bp.blogspot.com/_z5tFkdinBqQ/TUorh-ZjtiI/AAAAAAAAAAY/Ewhpd2L91ow/s320/bombeyaata-010.jpg" width="320" /></a></div><br />
<div class="separator" style="clear: both; text-align: center;"><a href="http://4.bp.blogspot.com/_z5tFkdinBqQ/TUorj-ytYzI/AAAAAAAAAAc/BOcS_rHpsnQ/s1600/RB180910_1.jpg" imageanchor="1" style="margin-left: 1em; margin-right: 1em;"><img border="0" height="217" s5="true" src="http://4.bp.blogspot.com/_z5tFkdinBqQ/TUorj-ytYzI/AAAAAAAAAAc/BOcS_rHpsnQ/s320/RB180910_1.jpg" width="320" /></a></div><br />
<div class="separator" style="clear: both; text-align: center;"><a href="http://1.bp.blogspot.com/_z5tFkdinBqQ/TUorlaDYsiI/AAAAAAAAAAg/0qwlK9OX-Js/s1600/zv3l2x.jpg" imageanchor="1" style="margin-left: 1em; margin-right: 1em;"><img border="0" height="254" s5="true" src="http://1.bp.blogspot.com/_z5tFkdinBqQ/TUorlaDYsiI/AAAAAAAAAAg/0qwlK9OX-Js/s320/zv3l2x.jpg" width="320" /></a></div><br />
<div class="separator" style="clear: both; text-align: center;"></div><br />
ರವಿಬೆಳಗೆರೆಯ ಮಾನಸ ಪುತ್ರ ರಂಗ'ನಾಥ' 'ಭಾರ'ಧ್ವಾಜ (ನಾಥ) ಸುವರ್ಣ ಚಾನೆಲ್ನಿಂದ ಒದೆಸಿಕೊಂಡು ಹೊರ ಬಿದ್ದಿದ್ದಾನೆ. ಹೊರಗೆ ಮಾತ್ರ ಮಾನ ಉಳಿಸಿಕೊಳ್ಳಲು ನಾನು 15 ದಿವ್ಸ ರಜೆೆಯಲ್ಲಿದ್ದೇನೆ. ಏನೋ ಪರ್ಸನಲ್ ಕೆಲ್ಸ್ ಇತ್ತು ಅಂತ ಹೇಳಿಕೊಳ್ತಿದ್ದಾನೆ. ಆದರೆ ಅಸಲಿ ಕಥೆ ಅಂದ್ರೆ, ನಾಥವನ್ನು ಸುವರ್ಣದಿಂದ ಹೊರಗೆ ಕತ್ತು ಹಿಡಿದು ದಬ್ಬಲಾಗಿದೆ. ಸುವರ್ಣವನ್ನು 'ನಾಥ' ಮುಕ್ತ ಮಾಡಲಾಗಿದೆ.<br />
ಈ ನಾಥ ಟಿವಿ9 ನಲ್ಲಿ ಹೊಲಸು ವಾಸನೆ ಮಾಡಿ ಬಂದದ್ದಲ್ಲದೆ, ಸುವರ್ಣದಲ್ಲೂ ಬರು ಬರುತ್ತಲೇ ಎಲ್ಲವನ್ನೂ ನಾಥಮಯ ಮಾಡಲು ಹೊರಟಿದ್ದ. ಬಂದ ತಕ್ಷಣ ಎಚ್.ಆರ್.ರಂಗನಾಥನ ನಂತರ ನಾನೇ ಎಂದು ಪೋಜು ಕೊಡತೊಡಗಿದ್ದ. ತನ್ನ ಜತೆಗಾರ, ತನಗಿಂತ ಚನ್ನಾಗಿ ಆಂಕರಿಂಗ್ ಮಾಡಬಲ್ಲ ಹಮೀದ್ಗೆ ಫಿಟ್ಟಿಂಗ್ ಇಡಲು ಮುಂದಾಗಿದ್ದ. ಅದಕ್ಕೆ ಆತ ಬಳಸಿಕೊಂಡದ್ದು ತನ್ನ ಬ್ರಾಹ್ಮಣತ್ವವನ್ನು! ನಾನು ಬ್ರಾಹ್ಮಣ. ನೀನೂ ಬ್ರಾಹ್ಮಣ. ಬೇರೆ ಜಾತಿಯ ಹಮೀದ್ನನ್ನು ಏಕೆ ಬೆಳೆಸಬೇಕು? ಎಂದು ಹಮೀದ್ ನನ್ನು ಎಷ್ಟಾಗುತ್ತೋ, ಅಷ್ಟು ಮೂಲೆಗುಂಪು ಮಾಡತೊಡಗಿದ್ದ. ಹಮೀದ್ ಇದರಿಂದ ಎಷ್ಟು ಬೇಸರಗೊಂಡಿದ್ದನೆಂದರೆ, ಸುವರ್ಣ ಬಿಟ್ಟು ಹೋಗಲು ಮಾನಸಿಕವಾಗಿ ಸಜ್ಜಾಗಿ ಬಿಟ್ಟಿದ್ದ. ಹಮೀದ್ ಆಪ್ತ ವಲಯದಲ್ಲಿ ಯಾವ ರೀತಿ ತನ್ನನ್ನು ಮೂಲೆಗುಂಪು ಮಾಡುವಲ್ಲಿ ನಾಥದ ಪಾತ್ರ ಇದೆ ಎಂದು ಹೇಳಿಕೊಂಡಿರುವುದು ತೀರಾ ರಹಸ್ಯವಾಗೇನೂ ಉಳಿದಿಲ್ಲ.<br />
ಇದಾದ ನಂತರ ನಾಥದ ದೃಷ್ಠಿ ತಗುಲಿದ್ದು ಶೆಟ್ಟಿಯ ಕಡೆಗೆ. ಶೆಟ್ಟಿಯ ಜೊತೆಗೇ ಇದ್ದು ಎಷ್ಟು ಚನ್ನಾಗಿ ನಾಥ ಆತನಿಗೆ ಫಿಟ್ಟಿಂಗ್ ಇಟ್ಟನೆಂದರೆ, ಶೆಟ್ಟಿಗೆ ತನಗೆ ಫಿಟ್ಟಿಂಗ್ ಇಟ್ಟದ್ದು ನಾಥ ಎಂದು ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ತಲುಪಿದ್ದ. ಜೊತೆಗೇ ಇದ್ದು, ಆತನ ತಟ್ಟೆಗೇ ಕೈ ಹಾಕಿ ಉಣ್ಣುತ್ತಿದ್ದ ನಾಥ ಈಗ ಆತನಿಗೇ ಗೂಟ ಬಡಿದಿದ್ದ. ಆದ್ರೆ ನಾಥ ಮಾತ್ರ ಶೆಟ್ಟಿ ಸಿಕ್ಕಾಗಲೆಲ್ಲ, ಲೋ... ಏನೋ ನೀನು... ಹೋಗಿ ಮಾತಾಡೋ ಅವನತ್ರ (ಅಂದರೆ ಎಚ್.ಆರ್.), ಅಂತ ಫಿಟ್ಟಿಂಗ್ ಇಡ್ತಿದ್ದ. ಈಗ ನಾಥ ಔಟಾದ ನಂತರ ಎಚ್.ಆರ್.ಗೆ ನಾಥದ ಮಾತು ಕೇಳಿ ತಪ್ಪು ಮಾಡಿದೆ ಎಂದು ಅರಿವಾಗಿದೆ. ಹೀಗಾಗಿ ಶೆಟ್ಟಿಯನ್ನು ಮತ್ತೆ ಆಂಕರ್ ಸ್ಥಾನಕ್ಕೆ ತಂದು ಕೂರಿಸಿ, ನಾಥಕ್ಕೆ ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ. <br />
ಹೀಗೆ ಹಮೀದ್, ಶೆಟ್ಟಿಗೆ ಫಿಟ್ಟಿಂಗ್ ಇಟ್ಟನಂತರ ನಂತರ ನಾಥ ಸುವರ್ಣಕ್ಕೆ ನಾನೇ ಚಕ್ರಾಧಿಪತಿ! ಎಂಬಂತೆ ವತರ್ಿಸತೊಡಗಿದ. ಆಗ ಆತ ಫಿಟ್ಟಿಂಗ್ ಇಡಲು ಕಣ್ಣಿಟ್ಟದ್ದೇ ಸ್ವತ: ಎಚ್.ಆರ್.ರಂಗನಾಥನ ಮೇಲೆ!<br />
ಎಚ್.ಆರ್.ರಂಗನಾಥ ತನ್ನ ಜನಪ್ರಿಯತೆಯನ್ನೂ ಮೀರಿ ಬೆಳೆದದ್ದು, ಯಾರು ಇಲ್ಲದಿದ್ದರೂ ಚಾನೆಲ್ ನಡೆದುಕೊಂಡು ಹೋಗುವ ಮಟ್ಟಿಗೆ ಬೆಳೆಸಿದ್ದು, ನಾಥ ಇಲ್ಲದೆಯೂ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಾಬೀತು ಪಡಿಸಿದ್ದು ನಾಥಕ್ಕೆ ನುಂಗಲಾರದ ತುತ್ತಾಗಿತ್ತು. ಆಗಲೇ ಈ ನಾಥ ಎಚ್.ಆರ್. ಗೆ ಟಾಂಗು ಕೊಡಲು ಹಾಗೂ ತನ್ನ ಪಾಪ್ಯೂಲಾರಿಟಿ ಬೆಳೆಸಿಕೊಳ್ಳಲು ಸ್ಕೆಚ್ ಹಾಕಿಬಿಟ್ಟಿದ್ದ. ಅದಕ್ಕಾಗಿ ಟಿವಿ9ನವರು ಆರಂಭಿಸಿದ್ದ ಏಟು ಏದಿರೇಟು ಮಾದರಿಯಲ್ಲೇ ಮೆಗಾಫೈಟ್ ಆರಂಭಿಸಿದ. ಹೆಸರಿಗೆ ತಕ್ಕಂತೆ, ಎಚ್.ಆರ್. ನಡೆಸಿಕೊಡುತ್ತಿದ್ದ ಜುಗಲ್ ಬಂದಿ ಕಾರ್ಯಕ್ರಮಕ್ಕಿಂತ ತಾನು ನಡೆಸೋ ಮೆಗಾಫೈಟ್ ಹೆಚ್ಚು ಪಾಪ್ಯುಲರ್ ಆಗಲಿ ಎಂದು ಇದುವರೆಗೆ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಯಾವುದೇ ಪತ್ರಕರ್ತ ಮಾಡದಂತ ಹೀನ ಕೆಲಸಕ್ಕೆ ಈತ ಕೈಹಾಕಿದ್ದ. ಇದಕ್ಕೋಸ್ಕರ ಬಂದ ಅತಿಥಿಗಳಿಗೆ ಹೇಳಿ ಹೇಳಿ ಜಗಳ ಮಾಡಿಸಿದ. ವೀಕ್ಷಕರಾಗಿ ಗಲಾಟೆ ಮಾಡುವವರನ್ನು ಕರೆದ. ಪ್ರತಿ ಕಾರ್ಯಕ್ರಮದಲ್ಲೂ ಎದ್ದು ಗಲಾಟೆ ಮಾಡಿ, ಮೈಕ್ ಹಿಡಿದು ಎಳೆದಾಡುವ ಅತಿಥಿಗಳ ಮೇಲೆ ಏರಿ ಹೋಗುವಂತಹ ಒಂದು ತಂಡವನ್ನೇ ನಾಥ ಪ್ರತಿ ವಾರ ಕರೆಸುತ್ತಿದ್ದ. ಅವರೆಲ್ಲ ಹೊಡೆದಾಡುವಂತೆ ಮಾಡಿದ. ಕಾರ್ಯಕ್ರಮದ ನಡುವೆ ಪೊಲೀಸರನ್ನು ಕರೆಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂಬಂತೆ ಬಿಂಬಿಸಿದ. ಏನೇ ಆದರೂ ಕಾಯ್ರಕ್ರಮಕ್ಕೆ ರೇಟಿಂಗ್ ಬರಲಿಲ್ಲ. ಒಂದೆರಡು ವಾರಕ್ಕೇ ಜನರಿಗೆ ನಾಥದ ಬಂಡವಾಳ ಅರ್ಥವಾಗಿ ಹೋಗಿತ್ತು. ಈಗ ನಾಥ ಸುವರ್ಣದಿಂದ ತೊಲಗಿದ ನಂತರ ಹಮೀದ್ ಮೆಗಾಫೈಟ್ ನಡೆಸ್ತಿದ್ದಾರೆ. ಹಮೀದ್ ಬಂದ ನಂತರ ಆಶ್ಚರ್ಯ ಎಂಬಂತೆ ಪ್ರತಿ ಎಪಿಸೋಡ್ ನಲ್ಲಿ ನಡೆಯುತ್ತಿದ್ದ ಗಲಾಟೆ, ಮಾರಾಮಾರಿಗಳು ನಿಂತುಬಿಟ್ಟಿವೆ. ನಾಥಕ್ಕಿಂತ ಚನ್ನಾಗಿ ಹಮೀದ್ ಕಾರ್ಯಕ್ರಮ ನಡೆಸಿ ಕೊಡ್ತಿದ್ದಾರೆ. ತನ್ನ ಕಾರ್ಯಕ್ರಮ ಜನ ನೋಡಲಿ ಎಂದು ನಾಥ ಎಂಥ ಹೀನ ಕಾರ್ಯಕ್ಕ ಇಳಿದು ಜಗಳ ಮಾಡಿಸುತ್ತಿದ್ದ ಎಂಬುದಕ್ಕೆ ಹಮೀದ್ ಬಂದ ನಂತರ ಗಲಾಟೆ ನಡೆಯದಿರುವುದೇ ಸಾಕ್ಷಿ. <br />
ಇಷ್ಟಾಗುವಷ್ಟರಲ್ಲಿ ನಾಥಕ್ಕೆ ಸಿನಿಮಾ ಹುಚ್ಚು ಹಿಡಿದಿತ್ತು. ಟಿವಿ9 ನಲ್ಲಿದ್ದಾಗಲೇ 2008 ರಲ್ಲೇ ಸಿನಿಮಾದಲ್ಲಿ ಹೀರೋ ಆಗಲು ಹೊರಟಿದ್ದ ನಾಥಕ್ಕೆ ತಕ್ಕ ಹೀರೋಯಿನ್ ಸಿಗಲಿಲ್ಲ. ಬಂದವರೂ ನಾಥದ ವರ್ತನೆ ನೋಡಿ, ಈತನ ಜೊತೆ ನಟಿಸೋಲ್ಲ ಎಂದು ಹೋದರು. ಮೊದಲ ಸಿನಿಮಾ ಪ್ರಾಜೆಕ್ಟ್ ಢಮಾರ್ ಎಂದಿತ್ತು. ನಂತರ ತಾನು ಹೀರೋ ಆಗಲೇ ಬೇಕು ಎಂದು ರಸಿಕ ಶಿಖಾಮಣಿಯಂತಿದ್ದ ಒಬ್ಬ ಪ್ರೊಡ್ಯೂಸರ್ನನ್ನು ಹಿಡಿದು ತಂದು ಬೊಂಬೆಯಾಟ ಮಾಡಲು ನಿಂತ. ಹಿರೋಯಿನ್ ಮಯೂರಿ, ಯಾಕೋ ನಾಥ ಹೆಚ್ಚೆಚ್ಚು ಮೈಮುಟ್ಟಿ ಮಾತನಾಡೋದು ನೋಡಿ, ನೇರವಾಗಿ ಸೆಟ್ ನಲ್ಲಿ ಝಾಡಿಸಿದ್ದಳು. ವಿಷಯ ತಿಳಿದ ನಾಥದ ಪತ್ನಿ ರಾಣಿ ಸ್ವಲ್ಪ ದಿನ ಮಾತನ್ನೂ ಬಿಟ್ಟಿದ್ದಳಂತೆ ಎಂಬ ಸುದ್ದಿ ಮೀಡಿಯಾಲೋಕದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.<br />
ನಂತರ ಅದೇನಾಯ್ತೋ. ಬೊಂಬೆಯಾಟ ನಿಂತೇ ಹೋಯ್ತು. ಈಗ ಇನ್ನೂ ಎರಡು ಸಿನಿಮಾ ಕೈಯಲ್ಲಿದೆ. ಅವೆಲ್ಲ ಗ್ಯಾರಂಟಿ ಆಗ್ತವೆ. ಅಷ್ಟರಲ್ಲಿ ನಾನೂ ಪುನೀತ್, ಉಪ್ಪಿ ಲೆವೆಲ್ ದಾಟಿ ಬೆಳೀತೀನಿ ಎಂದೆಲ್ಲ ಭೂಸಿ ಬಿಡ್ತಾ ಇದ್ದಾನೆ. ಸಿನಿಮಾ ಹಾಗೂ ನಟಿಯರ ಹುಚ್ಚಿಗೆ ಬಿದ್ದ ನಂತರ ಟಿವಿಯಲ್ಲಿ ಆಸಕ್ತಿಯೇ ಇರಲಿಲ್ಲ. ಯಾವಾಗ ಸಿನಿಮಾ ಆಗೋಲ್ಲ ಎಂದು ಗೊತ್ತಾಯ್ತೋ, ಆಗ ಮತ್ತೆ ಟಿವಿಗೆ ಬಂದ. ಈ ಬಾರಿ ನೇರ ಎಚ್.ಆರ್. ರಂಗನಾಥ್ ಗೆ ಫಿಟ್ಟಿಂಗ್ ಇಡಲು ಸ್ಕೆಚ್ ಹಾಕತೊಡಗಿದ. <br />
ಇದಕ್ಕೋಸ್ಕರ ನಾಥ ಎಚ್.ಆರ್.ವಿರುದ್ಧ ಎಸ್.ಎಂ.ಎಸ್. ಕ್ಯಾಂಪೀನ್ ಶುರು ಮಾಡಿದ್ದ. ಮ್ಯಾನೇಜ್ ಮೆಂಟ್ಗೆ ಎಚ್.ಆರ್. ಬಗ್ಗೆ ಎಸ್ಎಂಎಸ್ ಕಳಿಸಿ ಫಿಟ್ಟಿಂಗ್ ಇಡತೊಡಗಿದ. ಎಚ್.ಆರ್. ಅತಿರೇಕದ ವರ್ತನೆಯಿಂದ ಬೇಸತ್ತಿದ್ದ ಎಲ್ಲರನ್ನೂ ಬಂಡೇಳಲು ಪ್ರೇರೇಪಿಸುತ್ತಿದ್ದ. ಎಚ್.ಆರ್. ಕಾರ್ಯಕ್ರಮ ಆರಂಭವಾದೊಡನೆ, ನಾಥದ ಮೊಬೈಲ್ನಿಂದ 'ಗ್ರೇಟ್ ಇಂಡಿಯನ್ ತಮಾಷಾ ಆರಂಭವಾಯ್ತು' ಅಂತಲೋ, ಅಥವಾ 'ಜೋಕರ್ ಆನ್ ಸ್ಕ್ರೀನ್' ಎಂದೋ ಕಿಡಿಗೇಡಿತನದ ಎಸ್ಎಂಎಸ್ಗಳು ಹೋಗತೊಡಗಿದ್ದವು. ಕಾರಣ ಏನೆಂದರೆ, ಎಚ್.ಆರ್. ರಂಗನಾಥ್, ನಾಥದ ತಲೇಲಿ ಏನೂ ಇಲ್ಲ ಎಂದು ಅರಿವಾದ ನಂತರ ಮೇಜರ್ ಡಿಬೇಟ್ಗಳಿಂದ ಆತನನ್ನು ದೂರವೇ ಇಟ್ಟಿದ್ದರು. ಹೊಸದಾಗಿ ಜಾಯಿನ್ ಆದ ಹುಡುಗಿಯರೂ ನಾಥದ ಮಟ್ಟಕ್ಕೇ ಡಿಬೇಟ್ ಮಾಡ್ತಿರೋದು ಗಮನಿಸಿ, ಎಚ್.ಆರ್. ಕೆಲ ಪೊಲಿಟಿಕಲ್ ಡಿಬೇಟ್ಗಳನ್ನು ಹುಡುಗಿಯರ ಕೈಯಲ್ಲೇ ಮಾಡಿಸಿದ್ದರು. ಇದೆಲ್ಲ ತನ್ನ ಅಸ್ತಿತ್ವಕ್ಕೆ ಸಂಚಕಾರ ತರ್ತಿದೆ ಎಂದು ಅರಿತ ನಾಥ, ಎಚ್.ಆರ್.ವಿರುದ್ಧ ಎಸ್.ಎಂ.ಎಸ್.ಗಳ ಮೂಲಕವೇ ಬಂಡೆದಿದ್ದ. ಆದ ಯಡವಟ್ಟು ಎಂದರೆ, ಯಾರೋ ಮಹಾತ್ಮರು, ನಾಥ ಕಳುಹಿಸಿದ್ದ ಎಸ್ಎಂಎಸ್ ಅನ್ನು ನೇರವಾಗಿ ಎಚ್.ಆರ್.ಗೆ ಒಯ್ದು ತೋರಿಸಿದ್ದಾರೆ. ಅವರ ಮೂಲಕ ಮ್ಯಾನೇಜ್ಮೆಂಟ್ಗೆ ಹೋಗಿ ಮುಟ್ಟಿದೆ.<br />
ಅಷ್ಟರಲ್ಲೇ ನಾಥದ ವರ್ತನೆ ಬಗ್ಗೆ, ಏನಮ್ಮ ಹೇಗಿದ್ದಿ ಎಂದು ಹೊಸ ಲೇಡಿ ಆಂಕರ್ಗಳ ಮೈ ಕೈ ಮುಟ್ಟಿ ಮಾತನಾಡಿಸುವ ನಾಥದ ವರ್ತನೆ, ಊಟ ಮಾಡುವಾಗಿ ಲೇಡಿ ಆಂಕರ್ಗಳಿಗೆ ತುತ್ತು ತಿನ್ನಿಸುವ ತರಬೇತಿ ಕೊಡಲು ಹೋಗುತ್ತಿದ್ದದ್ದು, ಗಾಡ್ ಬ್ಲೆಸ್ ಮೈ ಚೈಲ್ಡ್ ಎನ್ನುತ್ತ ಮೈ, ತಲೆ ಮುಟ್ಟಿ ಮಾತನಾಡಿಸುತ್ತಿದ್ದರ ಬಗ್ಗೆ ಮ್ಯಾನೇಜ್ ಮೆಂಟ್ಗೆ ದೂರುಗಳು ಹೋಗಿದ್ದವು. <br />
ಇದೆಲ್ಲದರ ನಡುವೆ ನಾಥ, ನನಗೆ ಜನಶ್ರೀಯಿಂದ ಆಫರ್ ಇದೆ. 2 ಲಕ್ಷ ಸಂಬಳ. ಕಾರು. ಫ್ಲಾಟ್. ಅಪ್ಪಾಜಿ (ರವಿ ಬೆಳಗೆರೆ) ಫೋನ್ ಮಾಡಿದ್ರು. ಯಾವಾಗ ಬೇಕಿದ್ರೂ ಬಾ ಅಂದಿದಾರೆ ಎಂದು ಕಂಡ ಕಂಡವರ ಮುಂದೆ ಹೇಳಿಕೊಂಡಿದ್ದ. ರಾಧಿಕಾ ರಾಣಿಯೂ ಸಹ ಕಂಡ ಕಂಡವರ ಬಳಿ, ಅಯ್ಯೋ, ಇವತ್ತು ಅಪ್ಪಾಜಿ ಫೋನ್ ಮಾಡಿ ಅರ್ಧಗಂಟೆ ಮಾತಾಡಿದ್ರು. ನಿವಿಬ್ರೂ ಬಂದು ಬಿಡಿ ಅಂತ ಕರ್ದಿದಾರೆ' ಎಂದೆಲ್ಲ ತನ್ನ ಆಪ್ತರ ಬಳಿ ಎಲ್ಲಾ ಹೇಳಿಕೊಂಡಿದ್ದಳು. <br />
ಈ ಎಲ್ಲಾ ಅಂಶಗಳ ನೇರ ವರದಿ ಬ್ರೇಕಿಂಗ್ ನ್ಯೂಸ್ ರೀತಿಯಲ್ಲಿ ನೇರವಾಗಿ ಎಚ್.ಆರ್.ಗೆ 24*7 ತಲುಪುತ್ತಲೇ ಇದ್ದವು. ನಾಥ ಮಾತ ಎಚ್.ಆರ್.ವಿರುದ್ಧ ಮ್ಯಾನೇಜ್ಮೆಂಟ್ ಲೆವೆಲ್ನಲ್ಲಿ ಅಪಪ್ರಚಾರ, ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದು ನಿಲ್ಲಿಸಲೇ ಇಲ್ಲ. <br />
ಹೀಗಾಗಿ 15 ದಿನಗಳ ಹಿಂದೆ ನಾಥವನ್ನು ಕರೆಸಿದ ಎಚ್.ಆರ್.ರಂಗನಾಥ, 'ಮಿ.ನಾಥ. ನೀವಿಲ್ಲದೆಯೂ ಸುವರ್ಣ ನಡೆಯುತ್ತದೆ. ತಿಂಗಳಿಗೆ 20 ದಿನ ರಜೆ, 1 ಲಕ್ಷ ಸಂಬಳ, ವಿದೇಶ ಪ್ರವಾಸ, ಇನ್ಸೆಂಟೀವ್ ಕೊಟ್ಟು ನಿಮ್ಮಂಥ ಖಾಲಿ ತಲೆಯವರನ್ನು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ. ನೀವು ಮಾಡಿದಷ್ಟೇ ಕೆಲಸವನ್ನು 15 ಸಾವಿರ ಸಂಬಳ ಪಡೆಯೋ ಹೊಸ ಹುಡುಗಿಯರೂ ಮಾಡ್ತಿದ್ದಾರೆ. ಮೇಲಾಗಿ ನನ್ನ ಮುಂದೆ ನನ್ನನ್ನು ಇಂದ್ರ-ಚಂದ್ರ ಎಂದು ಹೊಗಳೋ ನೀನು, ನನ್ನ ಬೆನ್ನ ಹಿಂದೆ ಏನೇನು ಮಾತಾಡ್ತಿ ಎಂದು ನನಗೆ ತಿಳಿದಿದೆ. ಅದಕ್ಕೆ ಸಾಕ್ಷಿಯಾಗಿ ನನ್ನ ಬಗ್ಗೆ ನೀನು ಕಳುಹಿಸಿದ್ದ ಎಸ್ಎಂಎಸ್ ನೋಡು. ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬಹುದು' ಎಂದು ಝಾಡಿಸಿ, ರಾಜೀನಾಮೆ ಕೊಡಲು ಹೇಳಿದ್ದಾರೆ. ಯಾವಾಗ ಎಚ್.ಆರ್.ಹಾಗೆ ಹೇಳಿದರೂ, ನಾಥ ತಕ್ಷಣ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ. ತನ್ನ ರಾಣಿಯನ್ನು ಕರೆದುಕೊಂಡು ಸೀದಾ ಅನಂತ್ ಕುಮಾರ್ ಬಳಿ ಹೋಗಿ, ಕಾಲಿಗೆ ಬಿದ್ದು ಅಪ್ಪಾಜಿ, ನೀವೇ ಕಾಪಾಡಿ ಎಂದು ರಾಜೀವ್ ಚಂದ್ರಶೇಖರ್ಗೆ ಹೇಳಿಸಲು ಟ್ರೈ ಮಾಡಿದ್ದಾನೆ. ಕೊನೆಗೆ ಓರ್ವ ವಿಪ್ರೋತ್ರಮ ಸ್ವಾಮೀಜಿಯ ಮೂಲಕ ಹೇಳಿಸಲಯ ಟ್ರೈ ಮಾಡಿದೆ. ಆದರೆ ಯಾವುದೂ ಆಗಿಲ್ಲ. ಹೀಗಾಗಿ ಈಗ ನಾಥ 'ನಾನು 15 ಡೇಸ್ ಲೀವ್ ಮೇಲಿದ್ದೇನೆ. ಮ್ಯಾನೇಜ್ಮೆಂಟ್ನವರು ನೀವೇ ಮುಂದುವರೆಯಿರಿ. ವಿಶ್ವೇಶ್ವರಭಟ್ ಕನ್ನಡಪ್ರಭ ಸೇರುತ್ತಲೇ ಎಚ್.ಆರ್. ಬಿಟ್ಟು ಹೋಗ್ತಾರೆ. ನಂತರ ನೀವೇ ಚಾನೆಲ್ ಚೀಫ್. ನಿಮ್ಮನ್ನು ಬಿಟ್ಟರೆ ಯಾರಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ನಾನು ಎಚ್.ಆರ್.ಗೆ ಸಮನಾಗಿದ್ದರಿಂದಲೇ ಆತ ನನ್ನನ್ನು ತುಳಿಯಲು ಯತ್ನಿಸಿದ್ದಾನೆ. ನಾನು ಬಿಟ್ಟ ನಂತರ ಚಾನೆಲ್ ಮುನ್ನಡೆಸಲು ಯಾರೂ ಇರಬಾರದು ಎಂಬುದು ಎಚ್.ಆರ್.ಸ್ಕೆಚ್' ಎಂದು ಇನ್ನೂ ಕಂಡಕಂಡವರಿಗೆ ಮಂಕುಬೂದಿ ಎರಚ್ತಿದ್ದಾನೆ. <br />
ಆದರೆ ಈಗ ಅಸಲಿ ವಿಷಯ ಏನೆಂದರೆ ನಾಥ ಮತ್ತೆ ಟಿವಿ9 ಸೇರುವ ಬಗ್ಗೆ ಟ್ರೈ ಮಾಡ್ತಿದೆ. ಇದಕ್ಕೆ ಬಳಸ್ತಿರೋದು ತನ್ನ ಹೆಂಡ್ತಿ ರಾಧಿಕಾ ರಾಣಿಯನ್ನು! ರಾಣಿಯನ್ನು ಮುಂದೆ ಬಿಟ್ಟಿರುವ ಈ ನಾಥರಾಜ, ಮಿಶ್ರಾಗೆ ಮೆಸೇಜ್ ಕಳುಹಿಸಿದ್ದಾನೆ. ಅದಕ್ಕೆ ತಕ್ಕಂತೆ ಈಗಾಗಾಲೇ ರಾಣಿ ಕಚರ್ೀಫು ಹಿಡಿದು, ಮಿಶ್ರಾ ಮುಂದೆ ಗಳಗಳನೆ ಮೂಗು ಒರೆಸುತ್ತಾ ಲೇಡಿಸ್ ಕ್ಲಬ್ ಸ್ಟೈಲ್ ನಲ್ಲಿ ಅತ್ತಿದೆ. ಅಲ್ಲದೆ ಗಿರಿಧರ ಕಜೆ ಎಂಬ ವಿಪ್ರೋತ್ತಮ ಆಯುವರ್ೇದ ವೈದ್ಯರ ಕಾರ್ಯಕ್ರಮಕ್ಕೆ ತನ್ನನ್ನು, ತನ್ನ ಗಂಡ ನಾಥವನ್ನು ಹಾಗೂ ಮಿಶ್ರಾರನ್ನು 'ಚೀಪ್' ಗೆಸ್ಟ್ ಆಗಿ ಹಾಕಿಸಿಕೊಂಡಿದ್ದ ರಾಣಿ, ಅಲ್ಲಿ ನಾಥ ಹಾಗೂ ಮಿಶ್ರಾ ಕೈ ಕುಲುಕೋ ಹಾಗೆ ಮಾಡಿದ್ದಾಳೆ. ಕಜೆಯಂತಹ ಡಾಕ್ಟರ್ ಅವರ ಆಯುವರ್ೇದ ಕಾರ್ಯಕ್ರಮ ಇವರಿಂದಾಗಿ ಪೂತರ್ಿ 'ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ' ಎಂಬಂತಾಗಿ ಹೋಗಿತ್ತು. ವೇದಿಕೆ ಮೇಲೆ ಬ್ರಾಹ್ಮಣರಲ್ಲದವರು ಒಬ್ಬರೂ ಇರಲಿಲ್ಲ. <br />
ಇದರ ಮುಂದುವರೆದ ಭಾಗವಾಗಿ ಈಗ ನಾಥ ದಿನಕ್ಕೆರಡು ಭಾರಿ ಟಿವಿ9 ಮುಂದೆ ಕಾರು ಹಾಕಿಕೊಂಡು ಕೂತಿರುತ್ತದೆ ಎಂಬುದು ನೋಡಿದವರ ಅಂಬೋಣ! ಕೇಳಿದರೆ ರಾಧಿಕಾ ಬಿಡಲು ಬಂದಿದ್ದೆ. ಕರೆದುಕೊಂಡು ಹೋಗಲು ಬಂದಿದ್ದೆ ಎಂಬ ಸಬೂಬು! ನೌಕರಿ ಕಳೆದುಕೊಂಡ ಮೇಲೆ ಆಲ್ ಮೋಸ್ಟ್ ಪ್ರತಿದಿನ ನಾಥದ ಆಕೃತಿ ಟಿವಿ9 ಮುಂದೆ ಕಂಡಿದೆಯಂತೆ! ಅತ್ತೂ ಕರೆದು, ಔತಣಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಾಥದ್ದು. <br />
ಆದರೆ ನಾಥ ಈ ಹಿಂದೆ ಇಟ್ಟಿದ್ದ ಫಿಟ್ಟಿಂಗನ್ನು ಇನ್ನೂ ಮಿಶ್ರಾ ಹಾಗೂ ನಾಥದ ಹಿಂದಿನ ಆಪ್ತ ಮಿತ್ರರಾದ ರವಿಕುಮಾರ್, ಮಾರುತಿ ಮರೆತಿಲ್ಲ. ಈ ಎಲ್ಲರೂ ನೇರವಾಗಿ ಮಿಶ್ರಾ ಅವರನ್ನು ಭೇಟಿ ಮಾಡಿ, ನಾಥದ ರೀ ಎಂಟ್ರಿಯನ್ನು ವಿರೋಧಿಸಿದ್ದಾರಂತೆ. ಆಗ ಮಿಶ್ರಾ, ರಂಗನಾಥ ಆಯೇತೋ ಹಮೆ ಕುಚ್ ಫಾಯ್ದಾ ನಹಿ. ಬದಲೇ ಮೇ ಉಸ್ಕೋ ಹೀ ಫಾಯ್ದಾ ಹೋಗಾ. ಹಮ್ ಕ್ಯಾ ಪಾಗಲ್ ಹೈ ಉಸ್ಕೋ ವಾಪಸ್ ಲೇನೇ ಕೇಲಿಯೇ' ಅಂತ ಟಿವಿ9 ಸೀನಿಯರ್ಸ್ಗೆ ಹೇಳಿದ್ದಾರೆ ಅಂತ ಸುದ್ದಿ! ಸೋ ಟಿವಿ9 ಡೋರ್ಸ್, ರಾಣಿ ಏನೇ ಟ್ರೈ ಮಾಡಿದ್ರೂ ನಾಥಕ್ಕೆ ಓಪನ್ ಆಗದಷ್ಟು ಕ್ಲೋಸ್ ಆಗೋಗಿದೆ. <br />
ಹೀಗಾಗಿ ಅಪ್ಪಾಜಿ ರವಿ ಬೆಳೆಗರೆಯವರು ಕರೆದಿದ್ದಾರೆ ಎಂಬ ಕಹಾನಿಯನ್ನು ಈಗ ಹೆಚ್ಚು ಹೆಚ್ಚು ಹೇಳ್ತಿದ್ದಾರೆ. ರವಿ ಬೆಳೆಗೆರೆಯನ್ನು ಈ ಇಬ್ಬರೂ ಒಂದು ಸಲವಾದರೂ ಭೇಟಿ ಮಾಡಿದ್ದಾರೋ ಇಲ್ಲವೋ! ಆದರೆ ಇಬ್ಬರೂ ಆತನನ್ನು ಕರೆಯೋದೆ ಅಪ್ಪಾಜಿ ಅಂತ! ಕರ್ಣನೂ ಕಿವಿ ಮುಚ್ಚಿಕೊಳ್ಳುವಷ್ಟು ನಯಸ್ಸಾಗಿ, ಇವರಿಬ್ಬರೂ ಅಪ್ಪಾಜಿ ಅಂತಾರೆ. ಆ ಅಪ್ಪಾಜಿ ರವಿ ಬೆಳೆಗೆರೆ ಫೋನ್ ಮಾಡಿ, ಎರಡು ಲಕ್ಷ ಸಂಬಳ. ಕಾರು, ಫ್ಲಾಟ್ ಕೊಡ್ತಾರಂತೆ. ಜನಶ್ರೀ ಬಂದು ಸೇರಲು ಭಯಂಕರ ಪ್ರೇಷರ್ ಅಂತ ಹೇಳಿಕೊಂಡು ತಿರುಗ್ತಿದ್ದಾನೆ. ಆದರೆ ಅಲ್ಲಿ ನಾಥ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲೂ ನಾಥದಿಂದ ತೊಂದರೆಗೊಳಗಾದವರು, ಈಟಿವಿ, ಟಿವಿ9ನಲ್ಲಿದ್ದಾಗ ಫಿಟ್ಟಿಂಗ್ ಇಡಿಸಿಕೊಂಡ ತಿರುಮಲೇಶ ದೇಸಾಯಿಯಂತವರು ಕೂತಿದ್ದಾರೆ. ಹೀಗಾಗಿ ಅಲ್ಲಿ ಸೇರುವುದೂ ಕಷ್ಟ. ಇನ್ನು ಈತನ ಫಿಟ್ಟಿಂಗ್ ದುಭರ್ುದ್ದಿ ಎಲ್ಲರಿಗೂ ಗೊತ್ತಿರುವುದರಿಂದ ಎಲ್ಲರೂ ಅಷ್ಟಕ್ಕಷ್ಟೇ ಎಂಬಂತಿದ್ದಾರೆ. ರವಿಬೆಳಗೆರೆಯನ್ನು ಅಪ್ಪಾಜಿ ಎಂದು ಹೇಳಿಕೊಂಡು ಓಡಾಡುತ್ತಿರುವುದೇ ಈಗ ಇವರಿಗೆ ಮುಳುವಾಗುತ್ತಿದೆ.<br />
ಹೀಗಾಗಿ ರಂಗನಾಥನ ಕಥೆ, ಹೆಂಡ್ತಿ ರಾಧಿಕಾಗಳ ಲೇಡಿಸ್ ಕ್ಲಬ್ಗೆ ಬರೋ ಹೆಂಗಸರ ಗೋಳಿನ ಕಥೆಗಿಂತಲೂ ಕಡೆಯಾಗಿದೆ. <br />
<br />
ಕನ್ನಡದ ಮೀಡಿಯಾದ ನಟ ಹಾಗೂ ನಟಿ ಭಯಂಕರರ ಕತೆ ಇದು.<br />
ಇವರ ಹೆಸರು ರಂಗ'ನಾಥ' 'ಭಾರ'ಧ್ವಾಜ ಹಾಗೂ ರಾಧಿಕಾ 'ರಾಣಿ'ಯರ ಕಥೆ ಇದು. <br />
ಅದು ಮಾಧ್ಯಮ ಲೋಕದ ದುರಂತ ಎಂದರೂ ತಪ್ಪಿಲ್ಲ. ತಲೆಯಲ್ಲಿ ಸೆಗಣಿ ಇದ್ದರೂ ಎಮ್ಮೆ ಸೆಗಣಿ ಹಾಕಿದಂತೆ ಮಾತನಾಡುತ್ತಾನೆ, ಸ್ವಲ್ಪ ಬೆಳ್ಳಗಿದ್ದಾನೆ ಎಂಬ ಅರ್ಹತೆ ಆಧರಿಸಿಯೇ ಮಾಧ್ಯಮ ಲೋಕಕ್ಕೆ ಕಾಲಿರಿಸಿದವನು ರಂಗ 'ನಾಥ' ಭಾರಧ್ವಾಜ. ಮೂಲತ: ದಾವಣಗೆರೆಯವನು. ಎಮ್ಮೆ ಸೆಗಣಿ ಹಾಕಿದಂತೆ, ಕತ್ತೆ ಉಚ್ಚೆ ಹುಯ್ದಂತೆ ಮಾತನಾಡುತ್ತಲೇ ಇರುತ್ತಾನೆ. ಅದೇ ಈತನ ಅರ್ಹತೆ. ಆದರೆ ಆ ಮಾತಿಗೆ ಆಳ, ಅಗಲಗಳು ಇರೋದಿಲ್ಲ. ಅಸಂಬಂಧ್ಧ ಪ್ರಲಾಪವಿದ್ದಂತಿರುತ್ತದೆ. ಇಂತಿಪ್ಪ ನಾಥ ಅದು ಹೇಗೋ ಏನೋ ಈಟಿವಿ ಸೇರಿ, ಆಂಕರ್ ಆಗಿಬಿಟ್ಟ. ಈಟಿವಿಯಲ್ಲಿ ಈತ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಆದರೆ ಆಗಿನ ಕಾಲಕ್ಕೆ ಈಟಿವಿಯಲ್ಲಿ ಕೆಲಸ ಎಂದರೆ ಎಂಥಹವರೂ ಬೆರಗಾಗಿ ನೋಡುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಈತ, ಆಗಲೇ ತಾನೊಬ್ಬ ಸೂಪರ್ ಸ್ಟಾರ್ ಎಂಬ ಅಹಂಕಾರ ತಲೆಗೇರಿಸಿಕೊಂಡುಬಿಟ್ಟಿದ್ದ. <br />
ಆದರೆ ಈತನ ಬಂಡವಾಳ, ಖಾಲಿ ತಲೆಯ ಬಗ್ಗೆ, ಹಗ್ಗ ಕಡಿಯುವ ಚಾಳಿಯ ಬಗ್ಗೆ ಈ ಟಿವಿ ಆಡಳಿತ ಮಂಡಳಿಗೆ ತಿಳಿಯಲು ಹೆಚ್ಚು ದಿನಗಳೇನೂ ಬೇಕಾಗಲಿಲ್ಲ. ಆಂಕರ್ ಗಳಾಗಲು ಬಂದಿದ್ದ ಕೆಲವರ ಜೊತೆ ನಾಥನ ಜಿಂಗಚಿಕ್ಕ ನಡೆದೇ ಇತ್ತು. ಎರಡು ಮೂರು ಹುಡುಗಿಯರಿಗೆ ಮದುವೆೆ ಆಗ್ತೀನಿ ಅಂತ ಪ್ರಾಮಿಸ್ ಮಾಡಿ, ಅವರನ್ನೆಲ್ಲ ತನಗೆ ಬೇಕಾದಂತೆ ಬಳಸಿಕೊಂಡ ಮಹಾತ್ಮನೀತ.! ಈತನ ಜೊತೆಗಿದ್ದವರು, ಎಷ್ಟು ಜನರನ್ನು ತಿಂದು ಮುಗಿಸ್ತೀಯ ಸುಮ್ಮನಿರು ಎಂದು ಗದರುತ್ತಿದ್ದರು. ಕಂಡ ಕಂಡವರಿಗೆಲ್ಲ ಮದುವೆಯಾಗುವ ಭರವಸೆ ನೀಡಿ, ಅವರ ಜೊತೆ ಗೆಳೆತನ ಬೆಳೆಸುತ್ತಿದ್ದದ್ದನ್ನು ಈತನ ಹೀನ ಚರಿತ್ರೆ ತೋರಿಸುತ್ತದೆ. ಈತನ ಈಟಿವಿ ಗೆಳೆಯರು ಇಂದಿಗೂ ಖಾಸಗಿಯಾಗಿ ಸೇರಿಕೊಂಡಾಗ ಅದನ್ನೆಲ್ಲಾ ಮೆಲುಕು ಹಾಕ್ತಾರೆ. ಬೇಕೆಂದೇ ಆ ಹುಡುಗಿಯರ ಹೆಸರುಗಳನ್ನು ಇಲ್ಲಿ ಬರೆಯಲು ಹೋಗಿಲ್ಲ. <br />
ಆಗಲೇ ನಾಥ ಯೂಸ್ಲೆಸ್ ಆತನನ್ನು ತೆಗೆಯಬೇಕು ಎಂದು ಈಟಿವಿ ನಿರ್ಧರಿಸಿದ್ದು! ಅದನ್ನು ಕೇಳುತ್ತಿದ್ದಂತೆಯೇ ನಾಥ ಅದುರಿ ಹೋಗಿದ್ದ. ನನ್ನ ಭಾಷೆಯನ್ನು, ನಡೆತೆಯನ್ನು ಇಂಪ್ರೂ ಮಾಡಿಕೊಳ್ತೇನೆ ಎಂದು ಕಂಡ ಕಂಡವರ ಕಾಲಿಗೆ ಬಿದ್ದ. ಆದರೆ ಪರಿಸ್ಥಿತಿ ಸರಿ ಹೋಗಲಿಲ್ಲ. ಯಾವ ಕ್ಷಣದಲ್ಲಿ ಹೇಗೋ ಎನ್ನುತ್ತಾ ದಿನ ದೂಡುತ್ತಿದ್ದ.<br />
ಅಷ್ಟರಲ್ಲೇ ನಾಥನ ಕಣ್ಣಿಗೆ ಬಿದ್ದವಳು ಬೇರೆ ಯಾರೂ ಅಲ್ಲ! ರಾಧಿಕಾ ರಾಣಿ! ಮೊದಲ ಗಂಡ ಕುಡುಕ ಎಂದು ಗ್ಲಾಮರ್ ಜಗತ್ತಿಗೆ ಬರುತ್ತಿದ್ದಂತೆಯೇ ರಾಧಿಕಾ ಮೊದಲ ಗಂಡನ ಬಗ್ಗೆ ವರಾತಾ ತೆಗೆದಿದ್ದಳು. ಥಳುಕು ಬಳಕು ಜಗತ್ತು, ಈಟಿವಿಯ ಮುಕ್ತ ವಾತಾವರಣ, ಹಳ್ಳಿಯ ಹುಡುಗಿ ರಾಧಿಕಾಳನ್ನು ಬದಲಾಯಿಸಿಬಿಟ್ಟಿತ್ತು. ಥೇಟು ಸಿನಿಮಾ ನಟಿ ರಾಧಿಕಾಳಂತೆಯೇ ಈಕೆಯ ಜೀವನವೂ ಬಡತನದಲ್ಲಿ ಆರಂಭವಾಗುತ್ತದೆ. ಅದೇ ರೀತಿ ಟರ್ನ್ ತೆಗೆದುಕೊಳ್ಳುತ್ತದೆ. ನಟಿ ರಾಧಿಕಾ ಸಿನಿಮಾ ಪ್ರವೇಶಿಸುತ್ತಲೇ ಇಲ್ಲದ ನೆಪ ತೆಗೆದು ಮೆಟ್ಟಿಲು ಹತ್ತಲು ಆಸರೆಯಾಗಿದ್ದ ಮೊದಲ ಗಂಡನನ್ನೇ ದೂರ ತಳ್ಳಿದ್ದಳು. ಇಲ್ಲಿ ಈ ರಾಧಿಕಾ ಸಹ ಅದೇ ರೀತಿ ಬದಲಾಗಿದ್ದಳು. ಈ ಟಿವಿ ಸೇರಿ ಗ್ಲಾಮರ್ ಸಿಗುತ್ತಲೇ, ಈಕೆಗೆ ಮೊದಲ ಗಂಡ ಕಳಾಹೀನ ಎನಿಸತೊಡಗಿದ್ದ. ಗಂಡ-ಹೆಂಡಿರ ನಡುವೆ ಇಲ್ಲದ ವಿಷಯಕ್ಕೆ ಜಗಳ ಆರಂಭವಾಗಿದ್ದವು. ಈಟಿವಿ ಸೇರಿ ಸ್ವಲ್ಪೇ ದಿನಕ್ಕೆ ಚಿಗಿತುಕೊಂಡ ರಾಧಿಕಾ ತನ್ನ ದಾಳ ಉರುಳಿಸತೊಡಗಿದಳು. ಮಾತಿನ ಮೂಲಕವೇ ಎಂಥವರನ್ನೂ ಅಟ್ಟಕ್ಕೆ ಏರಿಸುವ ಛಾತಿ. ಅದಕ್ಕೆ ಸ್ವತ: ರಾಮೋಜಿರಾವ್ ರಾಧಿಕಾಳನ್ನು ಹೊಗಳಿದ್ದರು. ಇಂತಹ ರಾಧಿಕಾ ಮೇಲೆ ಕಣ್ಣು ಹಾಕಿದ ರಂಗನಾಥ ಉಪಾಯವಾಗಿ ಆಕೆಗೆ ಹತ್ತಿರವಾಗತೊಡಗಿದ. ಅಷ್ಟರಲ್ಲೇ ರಾಧಿಕಾ ಮೊದಲ ಗಂಡನಿಂದ ಬೇರ್ಪಟ್ಟಿದ್ದಳು. ಇದೇ ಛಾನ್ಸ್ ಎಂದ ರಂಗನಾಥ ರಾಧಿಕಾಗೆ ಕಾಳು ಹಾಕತೊಡಗಿದ. ಆಕೆಯನ್ನು ಮದುವೆಯಾಗುವ ವಿಚಾರ ಮೊದಲೇನೂ ಇರಲಿಲ್ಲ. ಮೊದಲೇ ಬ್ರಾಹ್ಮಣ! ಡೈವೋಸರ್ಿಯನ್ನು ಹೇಗೆ ಮದುವೆಯಾದಾನು? ಸುಮ್ಮನೇ ಟೈಂಪಾಸ್ಗೆ ಎಂದು ಕಾಳು ಹಾಕ ತೊಡಗಿದ್ದ. ಆದರೆ ರಾಧಿಕಾಗೆ ಆಪ್ತರಾದ ಸ್ನೇಹಿತರ ಬಳಗ ಅಲ್ಲೇ ಇತ್ತು. ಅವರೆಲ್ಲ ರಾಧಿಕಾ ಡೈವೋಸರ್ಿ ಎಂದು ಅನುಕಂಪ ತೋರುತ್ತಿದ್ದರು. ಯಾವಾಗ ನಾಥ ವಕ್ರಗಣ್ಣು ಬೀರಿದ್ದನೋ, ಆಗ ಈಟಿವಿ ಸ್ನೇಹಿತರೆಲ್ಲ ಸೇರಿ, 'ಮಗನೇ ಮುಚ್ಕಂಡು ಆಕೀನ್ನ ಮದುವಿಯಾಗು. ಇಲ್ದಿದ್ರೆ ಅಷ್ಟೇ!' ಎಂದು ಕೈ ಎತ್ತಿದ್ದರು. ಅಷ್ಟರಲ್ಲೇ ನಾಥನಿಗೆ ದೊಡ್ಡ ಜ್ಞಾನೋದಯವಾಗಿತ್ತು! ಸ್ವತ: ರಾಮೋಜಿರಾವ್ ರಾಧಿಕಾಳನ್ನು ಹೊಗಳಿದ್ದಾರೆ. ಈಕೆಯ ಕೈ ಹಿಡಿದರೆ ನನಗೆ ಎಂದಿಗೂ ತೋಂದರೆಯಿಲ್ಲ ಎಂದು ಸ್ನೆಚ್ ಹಾಕಿದವನೇ ರಾಧಿಕಾಳ ಕೈ ಹಿಡಿದೇ ಬಿಟ್ಟ! ಆ ಮೂಲಕ ನಾಥ ತನ್ನ ಹೊಸ ಹೆಂಡ್ತಿ ರಾಧಿಕಾಳ ಸೆರಗಿನಲ್ಲಿ ಅವಿತು ತನ್ನ ನೌಕರಿ ಉಳಿಸಿಕೊಂಡಿದ್ದ.<br />
ಅಷ್ಟರಲ್ಲೇ ಟಿವಿ9 ಆರಂಭವಾಗಿ, ಇಬ್ಬರೂ ಟಿವಿ9ಗೆ ವಲಸೆ ಬಂದರು. ಎಲೆಕ್ಟ್ರಾನಿಕ್ ಮೀಡಿಯಾದ ವರಸೆಗಳನ್ನು ಕಲಿತಿದ್ದ ರಾಧಿಕಾ, ರಂಗನಾಥ, ಒಳ್ಳೆ ಬಂಟಿ ಬಬ್ಲಿ ಜೋಡಿಯಂತಾಗಿ ಹೋಗಿದ್ದರು. ಟಿವಿ9ಗೆ ಇವರು ಮಾಡಿದ ಕಾರ್ಯಕ್ರಮಗಳು ರೇಟಿಂಗ್ ತಂದು ಕೊಟ್ಟದ್ದು ಅಷ್ಟ್ರಲ್ಲೇ ಇದೆ! ಆದರೆ ಇವರಿಬ್ಬರೂ ತಮ್ಮ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಗಮನ ಹರಿಸಿದರು. ಮೊದಲೇ ಹೊಸ ಚಾನೆಲ್! ಅನೇಕ ಅತಿಥಿಗಳನ್ನು ಕರೆಸಬೇಕಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕನರ್ಾಟಕದ ಬಹುತೇಕ ಗಣ್ಯರ ಸಂಪರ್ಕ ಬೆಳೆಸಿಕೊಂಡರು. ನಾಥ, ಸಾಧ್ಯವಾದ ಎಲ್ಲಾ ಕಡೆ, ನಾನೇ ಟಿವಿ9 ಚೀಫ್ ಎಂದು ಹೇಳಿಕೊಂಡು ಓಡಾಡತೊಡಗಿದ. <br />
ಹೀಗೆ ಪ್ರಭಾವ ಬೆಳೆಸಿಕೊಂಡ ಈ ಜೋಡಿ, ನಂತರ ಅಕ್ಷರಷ: ಹುಚ್ಚಾಟಗಳಿಗೆ ಇಳಿದುಬಿಟ್ಟಿತ್ತು! ಕನರ್ಾಟಕದ ನಂ.1 ಕಪಲ್ ಎಂಬ ಭ್ರಮೆಗೆ ಬಿದ್ದು ಬಿಟ್ಟಿತ್ತು. ತಮ್ಮ ಕೆಲಸ ಸಾಧನೆಗಾಗಿ, ದಾರಿಯ ಭಿಕ್ಷುಕನಿಗೂ ಈ ಬಂಟಿ ಬಬ್ಲಿ ಜೋಡಿ ಅಪ್ಪಾಜಿ ಅಮ್ಮಾಜಿ ಎಂದು ಕರೆಯಲೂ ಹೇಸುತ್ತಿರಲಿಲ್ಲ. ಇವರ ಅಪ್ಪಾಜಿ, ಅಮ್ಮಾಜಿಗಳ ಪಟ್ಟಿಯನ್ನೊಮ್ಮೆ ನೋಡಿ! ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ, ಹಾಯ್ ಬೆಂಗಳೂರಿನ ರವಿ ಬೆಳಗೆರೆ, ಸಿಎಂ. ಬಿಎಸ್.ಯಡಿಯೂರಪ್ಪ, ಜ್ಯೋತಿಷಿ ಸಚ್ಚಿದಾನಂದ ಬಾಬು ಹಾಗೂ ಅವರ ಪತ್ನಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ. ಮೈನಿಂಗ್ ಮಾಫಿಯಾದ ಜನಾರ್ಧನ ರೆಡ್ಡಿ, ಮೈಸೂರಿನ ಶ್ರೀಕಂಠದತ್ತ ಒಡೆಯರ್ ಹಾಗೂ ಅವರ ಪತ್ನಿ, ದಿವಂಗತ ವಿಷ್ಣುವರ್ಧನ್ ಹಾಗೂ ಭಾರತಿ! ಇವರನ್ನೆಲ್ಲಾ ಈ ಬಂಟಿ ಬಬ್ಲಿ ಕರೆಯೋದೆ ಅಪ್ಪಾಜಿ, ಅಮ್ಮ ಅಂತ. <br />
ದಸರಾ ಸಂದರ್ಭದಲ್ಲಿ ಎರಡು ಬಾರಿ ಮೈಸೂರಿಗೆ ತೆರಳಿ ಶ್ರೀಕಂಠದತ್ತ ಒಡೆಯರ್ ರಾಜ ದಂಪತಿಗಳನ್ನು ಸಂದಶರ್ಿಸಿದ್ದೇ ಬಂತು. ನಂತರ ಎಲ್ಲೆಡೆ ಅವರನ್ನು ಅಪ್ಪಾಜಿ ಎಂದೇ ಕರೀತಾರೆ! ಅಲ್ಲಿಂದ ಇಂದಿನವರೆಗೆ ಅವರನ್ನು ಭೇಟಿ ಮಾಡದಿದ್ದರೂ, ಆ ಸಂದರ್ಶನ ಮೆಲುಕು ಹಾಕಿಕೊಂಡ ಪುಳಕಿತರಾಗುತ್ತಾರೆ. ಇನ್ನೂ ಯಾರ್ಯಾರನ್ನು ಹೀಗೆ ಕರೀತಾರೋ ಗೊತ್ತಿಲ್ಲ. ಯಾರ್ಯಾರಿಂದ ಕೆಲಸವಾಗುತ್ತದೋ, ಅವರನ್ನೆಲ್ಲಾ ಅಪ್ಪಾಜಿ ಅಂತಾನೇ ಕರೆಯೋದು! ಇಷ್ಟು ಅಪ್ಪಂದಿರಿಗೆ ಮಕ್ಕಳಾದ ಇವರೇ ಧನ್ಯರು!<br />
ಇಂಥ ಭಲೆ ಜೋಡಿ, ಸಚಿವ ಅಶೋಕನಿಂದ ಕೆಲವರ ಟ್ರಾನ್ಸ್ ಫರ್ ಮಾಡಿಸಿ, ಹಣ ಮಾಡಿಕೊಂಡದ್ದು, ಕುಮಾರಸ್ವಾಮಿ ಸಿ.ಎಂ.ಆದಾಗ, ಯಡಿಯೂರಪ್ಪ ಸಿ.ಎಂ.ಆದಾಗ ಅವರ ಮಕ್ಕಳೇ ನಾಚುವಂತೆ ಅವರ ಕಾಲಿಗೆ ಅಪ್ಪಾಜಿ ಎಂದು ಅಡ್ಡ ಬಿದ್ದು ಕೆಲಸ ಮಾಡಿಸಿಕೊಂಡದ್ದು, ಅಪ್ಪಾಜಿ ರವಿ ಬೆಳಗೆರೆಯ ಹೆಸರು ಹೇಳುತ್ತಲೇ ತಮ್ಮ ಇಮೇಜ್ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದದ್ದು, ಎಲ್ಲಾ ನಡೆದೇ ಇತ್ತು. <br />
ಇಂಥಹ ಭ್ರಮೆಗಳಿಗೆ ಬಿದ್ದ ನಾಥ, ಟಿವಿ9ನಲ್ಲಿ ತನಗಿಂತ ಉನ್ನತ ಸ್ಥಾನದಲ್ಲಿದ್ದ ರವಿಕುಮಾರ್, ಮಾರುತಿ ಎಂಬುವರಿಗೆ ಟಾಂಗ್ ಕೊಡಲು ಆರಂಭಿಸಿದ್ದ. ಮೇಲ್ನೋಟಕ್ಕೆ ಆಪ್ತ ಗೆಳೆಯರಾಗಿದ್ದ ಇವರು, ಒಳಗೊಳಗೇ ಕಚ್ಚಾಡುತ್ತಿದ್ದರು. ನಾಥವಂತೂ ಈಟಿವಿಯಲ್ಲಿದ್ದಾಗಲೇ ಇವರ ವಿರುದ್ಧ ಆಪ್ತ ವಲಯದಲ್ಲಿ ಕತ್ತಿ ಮಸೆಯುತ್ತಿದ್ದ. ಪರಿಣಾಮ ರವಿಕುಮಾರ್, ರಂಗನಾಥನನ್ನು ಹಣಿಯಲು ಸ್ಕೆಚ್ ಹಾಕಲಾರಂಭಿಸಿದ್ದರು. ಅವರ ಸ್ಕೆಚ್ ಫಲ ಕೊಟ್ಟಿತ್ತು. ಇದನ್ನು ಸಹಿಸಲಾಗದೇ ರಂಗನಾಥ ಅಂತಿಮ ನಿಧರ್ಾರ ತೆಗೆದುಕೊಂಡಿದ್ದ. ಟಿವಿ9 ಬಿಟ್ಟು, ಅದನ್ನು ಬೀಳಿಸುತ್ತೇನೆ ಎಂದು ಹೇಳಿಕೊಂಡು, ಮತ್ತೊಬ್ಬ ರಂಗನಾಥನ ಕೈ ಕುಲುಕಿದ್ದ. ಅಷ್ಟರಲ್ಲೇ ಟಿವಿ9 ನಿಂದ ಹಮೀದ್, ಗೌರೀಶ್ ಸಹ ಬಿಟ್ಟು ಹೋಗಿದ್ದರು. <br />
ಟಿವಿ9 ಬಿಟ್ಟ ನಂತರ ರಂಗನಾಥ, ರವಿಕುಮಾರ್, ಮಾರುತಿ ವಿರುದ್ಧ ಕಂಡಕಂಡಲ್ಲಿ ಮಾತನಾಡಿದ. ಅವರೇ ಎದುರಿಗೆ ಸಿಕ್ಕಾಗ ಪುಲು ಪುಲು ಮಾತನಾಡುತ್ತಿದ್ದ. ಟಿವಿ9 ಬಿಡುವಾಗ ರಂಗನಾಥ ಮತ್ತೊಂದು ಉಪಾಯ ಕೂಡಾ ಮಾಡಿದ್ದ. ಮುಂದೇನಾದರೂ ಪ್ರಾಬ್ಲಂ ಆದರೆ ಮತ್ತೆ ಟಿವಿ9ಗೆ ಬರಲು ಒಂದು ದಾರಿ ಇರಲಿ ಎಂದು ತನ್ನ ಹೆಂಡತಿ ರಾಧಿಕಾಳನ್ನು ಅಲ್ಲೇ ಬಿಟ್ಟ! ಸುವರ್ಣಕ್ಕೆ ನಾಥ ಸೇರಿಕೊಂಡಾಗ, ಅಲ್ಲಿ ಬಾಸಾಗಿದ್ದ ಎಚ್ ಆರ್ ರಂಗನಾಥ! ಎಚ್.ಆರ್. ರಂಗನಾಥನಿಗೆ ಈ ನಾಥದ ವಾಸನೆ ಇನ್ನೂ ಗೊತ್ತಿರಲಿಲ್ಲ. ಹೀಗಾಗಿ ಸೀದಾ ತಲೆ ಮೇಲೆ ಕೂರಿಸಿಕೊಂಡರು. ನಾಥ ಕಂಡಕಂಡ ಜಿಲ್ಲೆಗಳಿಗೆ ಹೋಗಿ ಟಿವಿ9 ವಿರುದ್ಧ ಭರ್ಜರಿ ಭಾಷಣ ಮಾಡಿದ್ದೇ ಮಾಡಿದ್ದು.<br />
ಕೆಲದಿನಗಳಲ್ಲೇ ನಾಥ, ಎಚ್.ಆರ್. ರಂಗನಾಥಗೆ ತನ್ನ ಮಾತಿನ ಮೋಡಿ ಮೂಲಕ, ಅವರ ಮನೆಗೆ ಹೋಗಿ ಅವರನ್ನು ಹೊಗಳುವ ಮೂಲಕ, ಎಚ್.ಆರ್. ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುವ ಮೂಲಕ ಮೋಡಿ ಮಾಡಿಬಿಟ್ಟಿದ್ದ. ಆರಂಭದ ಈ ನಂಟನ್ನೇ ಮುಂದಿಟ್ಟುಕೊಂಡು, ಹಮೀದ್, ಶೆಟ್ಟಿಗೆ ಫಿಟ್ಟಿಂಗ್ ಇಟ್ಟು ಎತ್ತಿ ಬೀಸಾಕಿದ್ದ. ಸುಭಾಷ್ ಹೂಗಾರ್ ಗೆ ಏಕ ವಚನದಲ್ಲೇ ಮಾತನಾಡಿಸತೊಡಗಿದ. ಎಲ್ಲರಿಗೂ ತಾನೇ ಬಾಸ್ ಎಂಬಂತೆ ಆಡತೊಡಗಿದ. ವಿಜಯಲಕ್ಷ್ಮಿಗೆ ಏನೂ ಗೊತ್ತೇ ಇಲ್ಲ ಎನ್ನುವಂತೆ ಮೀಟಿಂಗ್ನಲ್ಲಿ ಮಾತನಾಡುತ್ತಿದ್ದ. ಆಕೆಯ ಮುಖ ಟೀವೀಲಿ ಯಾರು ನೋಡ್ತಾರೆ ಎಂದು ರಿಪೋಟರ್ಿಂಗ್ ಹೋಗದಂತೆ ಮಾಡಿದ. ರವಿ ಹೆಗಡೆ, ಜೋಗಿ ಹಾಗೂ ಕನ್ನಡಪ್ರಭದಿಂದ ಬಂದ ಟೀಮ್ಗೆ ಕಿಂಚಿತ್ತೂ ಮಯರ್ಾದೆ ನೀಡುತ್ತಿರಲಿಲ್ಲ. ತನ್ನ ಮುಂದೆ ಅವರೆಲ್ಲ ತೃಣ ಸಮಾನ ಎಂಬಂತೆ ಆಡುತ್ತಿದ್ದ. ಲಕ್ಷ ರೂಪಾಯಿ ಸಂಬಳದ ಅಹಂಕಾರ! ಎಂಟೆಂಟು ಲಕ್ಷದ ಇನ್ಸೆಂಟೀವ್, ಫಾರಿನ ಟೂರ್ಗಳ ಕೊಡುಗೆ ಎಲ್ಲವೂ ನಾನು ಇತರರಿಗಿಂತ ಮೇಲು ಎನ್ನುವಂತೆ ಮಾಡಿಬಿಟ್ಟಿದ್ದವು. <br />
ಈ ನಡುವೆ ಎಚ್.ಆರ್. ರಂಗನಾಥಗೆ, ನಾಥದ ಅಸಲಿ ವಾಸನೆ ಹೊಡೆಯಲಾರಂಭಿಸಿತ್ತು. ನಾಥ ಏನೋ ದೊಡ್ಡ ಘನಾಂದಾರಿ ಕೆಲಸ ಮಾಡುತ್ತೆ. ಸುವರ್ಣದ ವಾಸನೆ ಎಲ್ಲೆಡೆ ಪಸರಿಸುವಂತೆ ಮಾಡುತ್ತೆ ಎಂದುಕೊಂಡಿದ್ದರು. ಆದರೆ ನಾಥಕ್ಕೆ ಅದೇನೂ ಗೊತ್ತಿರಲೇ ಇಲ್ಲ, ಕೇವಲ ಎದುರು ಕುಂತವರಿಗೆ ಅಸಂಬಂಧ, ಕೀಟಲೆ, ಕಿಡಿಗೇಡಿ ಪ್ರಶ್ನೆ ಕೇಳಿ, ಅದನ್ನೇ ಸಂದರ್ಶನ, ಆಂಕರಿಂಕ್ ಎಂದುಕೊಂಡು ಗೊತ್ತಿತ್ತೆ ಹೊರ್ತು, ಒಂದು ಚಾನೆಲ್ ನಡೆಸೋದಿರಲಿ, ಪ್ಲಾನಿಂಗ್ ಮಾಡಲೂ ಬರ್ತಿರಲಿಲ್ಲ. ಅಷ್ಟರಲ್ಲೇ ಎಚ್.ಆರ್. ರಂಗನಾಥ್ಗೆ ಹಮೀದ್, ನಾಥ, ಅಕ್ಕಿಗಳ ಬಂಡವಾಳ ಗೊತ್ತಾಗಿತ್ತು. 10 ಸಾವಿರಕ್ಕೆ ಆಗುವ ಕೆಲಸಕ್ಕೆ ಇವರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ ಕೊಡ್ತಿದ್ದೇವಲ್ಲ ಅಂತ ಮ್ಯಾನೇಜ್ಮೆಂಟ್ಗೆ ಪಿಗ್ಗಿ ಬಿದ್ದ ಭಾವನೆ ಉಂಟಾಗಿತ್ತು. ಟಿವಿ9ಗೆ ನಾವೇ ಮುಖ್ಯಸ್ಥರು ಎಂದು ಹೇಳಿಕೊಂಡು ಇವರೆಲ್ಲ ತಮ್ಮನ್ನು ಪಿಗ್ಗಿ ಬೀಳಿಸಿದ್ದು ಅರ್ಥವಾಗುವಷ್ಟರಲ್ಲಿ ಕಾಲ ಮಿಂಚಿತ್ತು. ಲಕ್ಷ ಲಕ್ಷ ಸಂಭಾವನೆ, ಎಂಟೆಂಟು ಲಕ್ಷ ಇನ್ಸೆಂಟಿವ್, ಫಾರಿನ್ ಟೂರ್ ಎಲ್ಲಾ ನೀಡಿಯಾಗಿತ್ತು. <br />
ಅದ್ಕೆಕ ತಕ್ಕಂತೆ ನಾಥಕ್ಕೆ ಚಾನೆಲ್ ರುಚಿಸುತ್ತಿರಲಿಲ್ಲ. ಏಕೆಂದರೆ ನಾಥಕ್ಕೆ ಅಷ್ಟರಲ್ಲೇ ಮತ್ತೊಂದು ಅಮಲು ತಲೆಗೆ ಹತ್ತಿತ್ತು! ಅದೇ ಸಿನಿಮಾ!! ಸಿನಿಮಾ ಲೋಕದಲ್ಲೂ ಮಿಂಚುವ ಜೋಡಿಯಾಗಬೇಕು ಎಂದು ಬಯಸಿದ್ದ ನಾಥ ಮತ್ತು ರಾಣಿ, ಅವಕಾಶ ಸಿಕ್ಕಾಗಲೆಲ್ಲ ಚಿತ್ರದಲ್ಲಿ ಪಾತ್ರ ಹುಡುಕಿ ಹಾಕಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಬಿಡುಗಡೆಯಾದ ವಾರೆವ್ಹಾ ಚಿತ್ರದಲ್ಲಿ ರಾಣಿ ಒಂದು ಸಣ್ಣ ಪಾತ್ರ ಮಾಡಿತ್ತು! ಆದರೆ ಚಿತ್ರ ತೋಪೆದ್ದು ಹೋಗಿತ್ತು. ಆದರೆ ಈ ಅಪಮಾನ ಸಹಿಸದ ರಾಣಿ, 'ಇಲ್ಲ ನನಗೆ ಪ್ರೊಡ್ಯೂಸರ್ ಮೇನ್ ರೋಲೆ ಕೊಡ್ತಿದ್ರು. ಜಗದೀಶ್ ಸರ್ ಅಂತು ವಿಜಯಲಕ್ಷ್ಮಿ ಮೇಡಂಗೆ ಅಯ್ಯೋ! ಈ ರಾಧಿಕಾನಾ?? ನಾನು ಬೇರೆ ಯಾರೋ ಅಂದ್ಕೊಂಡೆ. ಈ ರಾಧಿಕಾ ಆಗಿದ್ರೆ ಹೀರೋಯಿನ್ ರೋಲೆ ಕೊಡಬಹುದಿತ್ತು' ಅಂತ ಹೇಳಿದ್ರು ಅಂತೆಲ್ಲ ತನ್ನ ಆಪ್ತರ ಮುಂದೆ ಹೇಳಿಕೊಂಡು ತಿರುಗಾಡಿದ್ದು ನಗೆಪಾಟಲಿಗೆ ಈಡಾಗಿದೆ. ರಾಣಿಗೇ ಹೀರೋಯಿನ್ ಆಗೋ ಆಸೆ ಇರುವಾಗ ನಾಥನಿಗೆ ಇರೋದ್ರಲ್ಲಿ ಅಚ್ಚರಿಯೇನಿಲ್ಲ. <br />
2008 ರಲ್ಲೇ ನಾಥ ಹೀರೋ ಆಗಿರೋ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಅದು ಆಗಲೇ ಇಲ್ಲ. ಇಂದಿಗೂ ನಾಥ ಹೀರೋ ಆಗುವ ಹಂಬಲದಲ್ಲಿ ಕಂಡ ಕಂಡವರಿಗೆ ನಾನು ಆಕ್ಟ್ ಮಾಡ್ತೀನಿ. ಬೇಕಿದ್ರೆ ಫ್ರೀ ಆಕ್ಟ್ ಮಾಡ್ತೀನಿ. ಎರಡು ಲಕ್ಷ ಸಂಭಾವನೆ ಕೂಡಾ ಕೇಳೋಲ್ಲ. ನೀವು ಫಿಲಂ ಪ್ರಡ್ಯೂಸ್ ಮಾಡಿ ಎಂದು ಗೋಗರೆಯುತ್ತಿದೆ. ಆದರೆ ನಾಥದ ಮೇಲೆ ಬಂಡವಾಳ ಹಾಕಿ ಲಾಸ್ ಮಾಡಿಕೊಳ್ಳಲು ಯಾರೂ ತಯಾರಿಲ್ಲ.<br />
ಈ ನಡುವೆ ನೌಕರಿಗೆ ಬೇರೆ ಎಳ್ಳು ನೀರು ಬಿಟ್ಟಾಗಿದೆ. ಟಿವಿ9ನ ರವಿಕುಮಾರ್, ಮಾರುತಿಗೆ ಫಿಟ್ಟಿಂಗ್ ಇಟ್ಟದ್ದರಿಂದ ಅವರು ಹತ್ತಿರಕ್ಕೆ ಸೇರಿಸುತ್ತಿಲ್ಲ. ಆದರೂ ರಾಣಿ, ಗಂಡನನ್ನು ಮತ್ತೆ ಟಿವಿ9ಗೆ ತಂದು ಸೇರಿಸಲು ಬೇಕಾದ ಎಲ್ಲಾ ಎಫರ್ಟ್ ಹಾಕ್ತಿದೆ. ಮಾರುತಿ, ರವಿಕುಮಾರ್ ಸಹವಾಸವೇ ಬೇಡ ಎಂದು ನೇರ ಮಿಶ್ರಾ ಹತ್ತಿರವವೇ ವ್ಯವಹಾರ ಕುದುರಿಸುವ ಪ್ರಯತ್ನ ನಡೆಯುತ್ತಿದೆ. <br />
ಮತ್ತೊಂದೆಡೆ ಅಪ್ಪಾಜಿ ರವಿ ಬೆಳೆಗೆರೆ ಏನಾದರೂ ನೇರವಾಗಿ ಜನಾರ್ಧನ ರೆಡ್ಡಿ ಸಾಹೇಬರ ಹತ್ತಿರ ಮಾತನಾಡಿ, ನೌಕರಿ, 2 ಲಕ್ಷ ಸಂಬಳ, ಕಾರು, ಬಂಗಲೆ ಕೊಡಿಸಿದರೆ ಸರಿ. ಇಲ್ಲದಿದ್ರೆ ಟಿವಿ ಲೋಕಕ್ಕೆ ಗುಡ್ ಬೈ ಹೇಳಿ, ಯಾವುದಾದರೂ ಸಿನಿಮಾ ಅಥವಾ ನಾಟಕದಲ್ಲಿ ಸಹ ನಟನಾಗಿ, ಪಾಪ್ಯೂಲಾರಿಟಿ ಚಪಲ ತೀರಿಸಿಕೊಳ್ಳಬೇಕಾಗುತ್ತದೆ. <br />
ಈಗ ಇನ್ನೂ ಒಂದು ಹೊಸ ವರಸೆ ಶುರುವಿಟ್ಟುಕೊಂಡಿದೆ ಈ ಜೋಡಿ. 'ಟಿ.ಎನ್.ಸೀತಾರಂ ಸರ್ ಫೋನ್ ಮಾಡಿದ್ರು. ಅಯ್ಯೋ! ಬಾರೋ ಯಾಕೆ ತಲೆಕೆಡಿಸಿಕೊಳ್ತೀಯಾ? ನಮ್ಮ ಸೀರಿಯಲ್ನಲ್ಲೇ ಛಾನ್ಸ್ ಕೊಡ್ತೀನಿ ಅಂದ್ರು. ಟಿವಿಗಿಂತ ಒಳ್ಳೆ ಕಾಸು. ಒಳ್ಳೆ ಪಾತ್ರ ಕೊಡ್ತೀನಿ ಅಂದಿದಾರೆ' ಅಂತ ಹೇಳಿಕೊಂಡು ತಿರುಗ್ತಿದೆ. ಹಾಗೇನಾದರೂ ಆದರೆ ಸೀತಾರಾಂ ಕಥೇ ಮುಕ್ತ...ಮುಕ್ತ....ಮುಕ್ತಾಯ!<br />
ಇನ್ನು ಈ ಜೋಡಿಗೆ ಮತ್ತೊಂದು ಚಟವಿದೆ. ಯಾರಿಂದಲೋ ಕೆಲಸವಾಗುವುದಿದ್ದರೆ ಅವರನ್ನು, ಅವರ ನಡವಳಿಕೆಯನ್ನು, ವ್ಯಕ್ತಿತ್ವವನ್ನು, ಅವರ ಮನೆಯವರನ್ನು, ಅವರ ಮನೆಯ ಇಂಟೀರಿಯರ್ ಅನ್ನು, ಅವರ ಮನೆಯ ನಾಯಿಯನ್ನು, ಮಗುವನ್ನು, ಅವರ ಅಪ್ಪ ಅಮ್ಮಂದಿರನ್ನು, ಅಕ್ಕ ತಂಗಿಯರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿಬಿಡುತ್ತದೆ. ಈ ಜೋಡಿಯ ಖತರ್ನಾಕ್ ಸ್ಟ್ರಾಟಜಿ ತಿಳಿಯದವರು ಮೊದಲ ಸಲವೇನಾದರೂ ಇವರನ್ನು ಭೇಟಿ ಮಾಡಿದರೆ, ಇವರಿಗೆ ಪಿಗ್ಗಿ ಬಿದ್ದರು ಎಂದೇ ಅರ್ಥ. ಆದರೆ ಇವರ ಬಗ್ಗೆ ಗೊತ್ತಿರುವವರಾದರೆ, ಈ ಜೋಡಿಯ ಎಲ್ಲಾ ವರಸೆ ಮಾತುಗಳನ್ನು ಕೇಳಿಕೊಂಡು, ಇವರು ಹೋದ ನಂತರ ನಗಾಡಿ, ಇವರ ಬಗ್ಗೆ ಅನುಕಂಪ ವ್ಯಕ್ತ ಪಡಿಸುತ್ತಾರೆ. <br />
ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಈ ಜೋಡಿ, ಪ್ರಭಾವಿ ಸ್ಥಾನದಲ್ಲಿರುವವರಿಗೆ ಕೇವಲ ಅಪ್ಪಾಜಿ ಎಂದು ಕರೆಯುವುದಿಲ್ಲ! ನೇರವಾಗಿ ಕಾಲಿಗೇ ಬಿದ್ದು ಬಿಡುತ್ತದೆ. ನೋಡಿದವರು ಎಂಥಾ ಸಂಸ್ಕಾರ ಅಂದುಕೋಬೇಕು. ಆದರೆ ಈ ಸಂಸ್ಕಾರ ಕೇವಲ ಆಯ್ದ ಕೆಲವರ ಮುಂದೆ ಮಾತ್ರ ಬಳಕೆಯಾಗುತ್ತದೆ. 10 ಜನ ನಿಂತಿದ್ದರೆ, ಅದರಲ್ಲಿ ಯಾರಿಂದ ತಮಗೆ ಅನುಕೂಲ! ಯಾರು ಸೆಲೆಬ್ರಿಟಿ ಎಂದು ನೋಡಿ, ಅದಕ್ಕೆ ತಕ್ಕಂತೆ ಮಾತನಾಡುತ್ತೆ. ಉಳಿದವರತ್ತ ತಿರುಗಿಯೂ ನೋಡೋಲ್ಲ. ಈ ಜೋಡಿ ಕೆಲಸ ಆಗುವುದಿದ್ದರೆ, ಅಂಥಹವರ ಹುಟ್ಟುಹಬ್ಬ, ಮದುವೆ, ಮುಂಜಿಗಳ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ತಮ್ಮದೇ ಮದುವೆ ಏನೋ ಎಂಬಂತೆ ಎಲ್ಲರೊಂದಿಗೆ ಪುಲು ಪುಲು ಮಾತನಾಡಿ, ಉಡುಗೊರೆ ನೀಡಿ, ಅವರನ್ನು ಶಾಶ್ವತವಾಗಿ ಪಠಾಯಿಸಿಬಿಡುತ್ತದೆ. <br />
ಈ ಜೋಡಿ ಯಾವುದೇ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆದರೆ, ಅವರ ಸಂಬಂಧ ಅಷ್ಟಕ್ಕೇ ನಿಲ್ಲೋಲ್ಲ. ಬದಲಿಗೆ ಕರೆದ ಅತಿಥಿಗಳಿಂದ ಏನಾದರೂ ಲಾಭವಾಗಬೇಕಲ್ಲ! ಅದು ಆಗೋವರೆಗೂ ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತೆ. ಲೇಡಿಸ್ ಕ್ಲಬ್ಗೆ ಯಾವುದಾದರೂ ಅತಿಥಿಗಳು ಬಂದರೆ, ಮರುದಿನಕ್ಕೆ ಈ ಜೋಡಿ ಅವರ ಮನೆಗೋ, ಕ್ಲಿನಿಕ್ಗೋ ಹಾಜರ್! ಮುಂದೆ ಇವರು ರೆಫರ್ ಮಾಡುವ ಸಂಬಂಧಿಗಳಿಗೆ, ಮಿತ್ರರಿಗೆ ಫ್ರೀ ಟ್ರೀಟ್ಮೆಂಟ್! ಇಲ್ಲದಿದ್ದರೆ ಅವರು ಮತ್ತೊಮ್ಮೆ ಈ ಜೋಡಿ ಕರೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವೇ ಇಲ್ಲ. ಲೇಡಿಸ್ ಕ್ಲಬ್ ಶುರುವಾದಾಗಿನಿಂದ, ಈ ನಮ್ಮ ರಾಣಿ, ನಾನು ನಿಮ್ಮ ಮನೆ ಹುಡುಗಿ ರಾಧಿಕಾ ಎಂದು ಲೇಡಿಸ್ ಕ್ಲಬ್ ನಲ್ಲಿ ಮೈಗ್ರೇನ್ ಬಗ್ಗೆ, ಸಂತಾನ ಸಮಸ್ಯೆ ನಿವಾರಣೆ ಬಗ್ಗೆ ಅದೆಷ್ಟು ಪ್ರೋಗ್ರಾಂ ಮಾಡಿದ್ದಾಳೋ! ಲೇಡಿಸ್ ಕ್ಲಬ್ ನೋಡಿ, ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಅಂತಾರೆ ರಾಣಿಯವರು. ಆದರೆ ಈ ದೇಶದ ದುರಂತ ಅಂದ್ರೆ, ಸ್ವತ: ರಾಣಿಗೆ ತನ್ನ ಗಂಡ ನಾಥಕ್ಕಿರುವ ಮೈಗ್ರೇನ್ಗೆ ಸರಿಯಾದ ಟ್ರೀಟ್ಮೆಂಟ್ ಕೊಡಿಸಲು ಸಾಧ್ಯವಾಗಿಲ್ಲ. ಜಗತ್ತಿನ ಎಲ್ಲಾ ಮೈಗ್ರೇನ್ ಎಕ್ಸ್ಪರ್ಟ್ಗಳ ಹತ್ತಿರ ನಾಥ ಹೋಗಿ ಬಂದಿದೆ. ಆದರೆ ಯಾರಿಂದಲೂ ಟ್ರೀಟ್ಮೆಂಟ್ ಕೊಡಲು ಸಾಧ್ಯವಾಗಿಲ್ಲ. ಆದರೆ ವರ್ಷಕ್ಕೊಂದಿಷ್ಟು ಬಾರಿ, ಈ ಜೋಡಿ ಮೈಗ್ರೇನ್ ವೈದ್ಯರನ್ನು ಕರೆದು, ಅವರಿಂದ ಪರಿಹಾರವನ್ನು ವೀಕ್ಷಕರಿಗೆ ಕೊಡಿಸುತ್ತೆ. <br />
ಆರೋಗ್ಯದ ಬಗ್ಗೆ ಪ್ರೋಗ್ರಾಂ ಮಾಡಿಕೊಡುವ ಈ ರಾಣಿಗೆ ಇರುವಷ್ಟು ಆರೋಗ್ಯದ ಸಮಸ್ಯೆಗಳು ಇನ್ನೂ ಯಾರಿಗೂ ಇಲ್ಲ. ಗಂಡನಿಗೆ ಮೈಗ್ರೇನ್. ಶೀತ. ತಲೆನೋವು. ಬೆನ್ನುನೋವು. ತನಗೆ ಹಾಮರ್ೋನ್ ಸಮಸ್ಯೆ. ಹೆವಿವೇಟ್ ಸಮಸ್ಯೆ! ಸಂತಾನ ಸಮಸ್ಯೆ. ರಾಣಿಯ ತೂಕದ ವ್ಯಕ್ತಿತ್ವದ ಬಗ್ಗೆ 2 ವರ್ಷದ ಹಿಂದೆ ವಾರೆಂಟ್ ಮುಖ್ಯಸ್ಥ ರಾಘವೇಂದ್ರ ತಮಾಷೆ ಮಾಡಿದ್ದ. ಅದನ್ಜು ಹಾಸ್ಯವಾಗಿ ಸ್ವೀಕರಿಸದೆ, ನಾಥ ಮತ್ತು ರಾಣಿ ಇಬ್ಬರೂ ಮಿಶ್ರಾ ಎದುರು ಕುಳಿತು ಗಳಗಳನೆ ಅತ್ತಿದ್ದರು. ರಾಜ್ಯದ ಸೆಲೆಬ್ರಿಟಿಗಳಾಗಿರುವ ನಮಗೆ ಇಂತಹ ತಮಾಷೆ ಮಾಡಿದರೆ ಹೇಗೆ? ಅವನನ್ನು ಕೆಲಸದಿಂದ ತೆಗೆಯಿರಿ ಎಂದು ಒತ್ತಾಯ ಹೇರಿದ್ದರು. ಈ ಜೋಡಿಯ ನಾಟಕದ ಬಗ್ಗೆ ಅರಿತಿದ್ದ ಮಿಶ್ರಾ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದೇ ಜೋಡಿಯ ಇನ್ನಷ್ಟು ವರೆಸೆಗಳ ಬಗ್ಗೆ ಆಗ ಗರ್ವ ಎಂಬ ಪತ್ರಿಕೆಯಲ್ಲಿ ವರದಿಯಾದಾಗ, ಅದನ್ನು ಬರೆಸಿದ್ದು ರಾಘವೇಂದ್ರನೇ ಎಂದು ಮತ್ತೆ ಈ ಜೋಡಿ ಜಗಳ ತೆಗೆದಿತ್ತು. <br />
ಇನ್ನೂ ಈ ಭಲೇ ಜೋಡಿ, ಯಾವುದೇ ಪ್ರವಾಸಿ ತಾಣಕ್ಕೆ ಹೋಗಲಿ, ಮೊದಲೇ ಅಲ್ಲಿನ ಮುಖ್ಯಸ್ಥರಿಗೆ ತಿಳಿಸಿ, ತಮಗೆ ವಿವಿಐಪಿ ಟ್ರೀಟ್ಮೆಂಟ್, ಸಾಮಾನ್ಯರ ಜನರ ನಡುವೆ ಸ್ಪೆಷಲ್ ದರ್ಶನ ಸಿಗೋ ಹಾಗೆ ನೋಡ್ಕೋತಾರೆ. ವರದಿಗಾರರ ಮೂಲಕ ಹೇಳಿಸಿ, ಏನೇನೋ ತಂತ್ರಗಳನ್ನು ಬಳಸಿ, ಆಯಾ ಸ್ಥಳಗಳ ಮುಖ್ಯಸ್ಥರನ್ನು ಭೇಟಿಯಾಗಿ ಬರೋ ಹಾಗೆ ಮಾಡಿಕೋತಾರೆ. ಧರ್ಮಸ್ಥಳಕ್ಕೆ, ತಿರುಪತಿಗೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ, ಮಂತ್ರಾಲಯಕ್ಕೆ ಹೋದಂತ ಸಂದರ್ಭದಲ್ಲಿ, ಅಲ್ಲಿನ ಅಫಿಶಿಯಲ್ ಗೆಸ್ಟ್ಗಳ ರೀತಿ ಹೋಗಿ ಬರ್ತಾರೆ. ಧರ್ಮಸ್ಥಳಕ್ಕೆ ಹೋದರೆ ದೇವರ ದರ್ಶನಕಕ್ಕೂ ಹೆಚ್ಚಿನ ಮಹತ್ವ ಇವರು ಕೊಡೋದು ವಿರೇಂದ್ರ ಹೆಗ್ಗಡೆಯವರ ಭೇಟಿಗೆ. ಅಲ್ಲಿಗೆ ಹೋದಾಗೆಲ್ಲ ಅವರನ್ನು ಭೇಟಿಯಾಗಲೇ ಬೇಕು! ದೇವರ ಮುಂದೆಯೂ ತಮ್ಮ ಸಂಪರ್ಕ ಪ್ರದರ್ಶನ ಮಾಡದಿದ್ದರೆ ಇವರಿಗೆ ನಿದ್ದೆಯೇ ಬರೋಲ್ಲ. ಇದೊಂಥರಾ ವಿವಿಐಪಿ ಸಿಂಡ್ರೋಮ್.<br />
ಈ ಜೋಡಿಯ ಮತ್ತೊಂದು ದುರಂತ ಅಂದ್ರೆ, ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಬುದ್ದಿವಂತರಿಲ್ಲ ಅನ್ನೋದು! ನಾಥ, ತಾನು ಜಗತ್ತಿನ ಸರ್ವಶ್ರೇಷ್ಠ ಪತ್ರಕರ್ತ ಎಂದು ನಂಬಿಕೊಂಡಿದ್ದರೆ, ರಾಣಿ ತಾನು ಕನ್ನಡಿಗರ ಮನೆ ಮಗಳು. ಮುಂದಿನ ಚುನಾವಣೆಗೆ ನಿಂತ್ರೆ ಗೆಲ್ಲೋದು ಗ್ಯಾರಂಟಿ ಎಂದು ಲೆಕ್ಕಾಚಾರ ಹಾಕ್ತಿವೆ. ಹೀಗಾಗಿ ಹೊಸದಾಗಿ ಬಂದ ಪತ್ರಕರ್ತರನ್ನು ಕಂಡರೆ ಇವರಿಗೆ ಏನೋ ಅಸಡ್ಡೆ! ಇವರ ಮುಂದೆ ಬೇರೆಯವರನ್ನು ಹೊಗಳಬಾರದು. ಆದರೆ 10 ಜನರಿದ್ದಾಗ ಎದುರಿಗೆ ಬೇರೆಯವರ ಏನಾದರೂ ನ್ಯೂನ್ಯತೆ ಎತ್ತಿ ತೋರಿಸಿ, ಅವರ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಲು ಯತ್ನಿಸುವುದು ಇವರ ಹವ್ಯಾಸ. ಹೀಗಾಗಿ ಹೊಸ ಪತ್ರಕತರ್ೆಯರು ಬಂದರೆ ಅವರ ಬಗ್ಗೆ ರಾಣಿಗೆ ಅಸಡ್ಡೆ! ಆದರೆ ಈಗ ಸುವರ್ಣದ ಸುಕನ್ಯಾ ರಾಧಿಕಾಗಿಂತ ಉತ್ತಮವಾಗಿ ಲೇಡಿಸ್ ಕಾರ್ಯಕ್ರಮ ನಡೆಸಿ ಕೊಡ್ತಿರೋದು, ಇವ್ರಿಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ ರಾಧಿಕಾ ರಾಣಿಗೆ ಸಹಾಯಕಿಯಾಗಿದ್ದ ಹುಡುಗಿ ಭವ್ಯ ಈಗ ಸಮಯ ಟಿವಿಯಲ್ಲಿ ಲೇಡಿಸ್ ಕಾರ್ಯಕ್ರಮ ನಡೆಸಿಕೊಡ್ತಾ, ರಾಧಿಕಾಗಳಷ್ಟೇ ಫೇಮಸ್ ಆಗ್ತಿರೋದು ಈ ವಮ್ಮನ ನಿದ್ದೆ ಕೆಡಿಸಿದೆ. 'ನಾನು ಇಲ್ಲಿ ಇದ್ದಾಗ ಎಲ್ಲಾ ಕಲಿಸಿಕೊಟ್ಟೆ. ರೆಕ್ಕೆ ಬಲಿತ ಮೇಲೆ ಎಲ್ಲಾ ಹಿಂಗೇ ಉಲ್ಟಾ ಹೊಡೆಯೋದು' ಅಂತ ಭವ್ಯಬಗ್ಗೆ ಕಂಡಕಂಡಲ್ಲಿ ಕೊಂಕು ನುಡಿದಿದ್ದಾಳೆ. ಆದರೆ ಇದೇ ರೀತಿ ರೆಕ್ಕೆ ಬಲಿತ ತನ್ನ ಗಂಡ ನಾಥವೂ ಟಿವಿ9 ನವರಿಗೆ ಹೀಗೆ ಉಲ್ಟಾ ಹೊಡೆದು ಹೋದದ್ದು ಮಾತ್ರ ರಾಣಿಯ ಕಣ್ಣಿಗೆ ಕಾಣೋಲ್ಲ. <br />
ನೀವೂ ಬೇಕಿದ್ದರೆ, ಈ ಖತರ್ ನಾಕ್ ಜೋಡಿ ಸಿಕ್ಕಾಗ, ಏನು ರಾಧಿಕಾ ಅವರೇ ನಿಮ್ಮ ಮನೆ ಎಲ್ಲಿ? ಅಂತ ಒಮ್ಮೆ ಕೇಳಿ ನೋಡಿ. ಈ ವಮ್ಮ ಅಯ್ಯೋ! ಮನೆ ಕಟ್ಟೋವಷ್ಟು ದುಡ್ಡಿದ್ದಿದ್ರೆ ನಾನ್ಯೇಕೆ ಟಿವಿ9 ನಲ್ಲಿ ಇರ್ತಿದ್ದೆ? ಆ ಅದೃಷ್ಠ ಇನ್ನೂ ಬಂದಿಲ್ಲ. ಅಷ್ಟು ಹಣ ಇಲ್ಲ' ಎಂದು ಕೇಳಿದವರ ಕಣ್ಣಲ್ಲಿ ನೀರು ಬರುವಂತೆ ಮಾತನಾಡುತ್ತಾಳೆ. ನಾಥದ್ದೂ ಇದೇ ವರಸೆ. ಇವರ ಮಾತು ಕೇಳಿದವರು, ಜೇಬಿನಲ್ಲಿದ್ದದ್ದು ತೆಗೆದುಕೊಟ್ಟು ಹೋಗಲಿ ಬಿಡಮ್ಮಾ, ಸಮಾಧಾನ ಮಾಡಿಕೋ. ಛೇ.ಪಾಪ ಎಂದು ಕಣ್ಣೀರು ವರೆಸಬೇಕು! ಅಷ್ಟು ಪಫರ್ೆಕ್ಟ್ ಅಭಿನಯ! ಮಾತಿನ ಏರಿಳಿತ! ಸಾಫ್ಟ್ನೆಸ್!!. ಆದರೆ ಅಸಲಿ ವಿಷಯ ಎಂದರೆ ಕನ್ನಡ ಮೀಡಿಯಾ ಲೋಕದ ಅತ್ಯಂತ ಲಾಭಿ ಮಾಡುವ ಹಾಗೂ ಅಷ್ಟೇ ಶ್ರೀಮಂತ ಜೋಡಿ ನಾಥ ಮತ್ತು ರಾಣಿಯದ್ದು. ಇವರು ಭರ್ಜರಿ ಬಂಗಲೆ ಕಟ್ಟಿಸಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಆದರೆ ತಾವು ನಿರ್ಗತಿಕರು ಎಂದು ತೋರಿಸಿಕೊಳ್ಳುವ ಹಂಬಲದಲ್ಲಿ ಆ ಮನೆಯ ಗೃಹ ಪ್ರವೇಶವನ್ನೂ ಮಾಡದೇ ಬಾಡಿಗೆಗೆ ಬಿಟ್ಟಿದ್ದಾರೆ. ಸುಮ್ಮನೇ ಯಾಕೆ ತೋರಿಸಿಕೊಳ್ಳಬೇಕು ಎಂಬ ನಿಲುವು ಈ ಜೋಡಿಯದ್ದು. ಇನ್ನು ಹಿಂದೆ ಯಾರ್ಯಾರು ಸಿ.ಎಂ. ಆಗಿದ್ದಾಗ ಏನೇನು ಕೆಲಸ ಮಾಡಿಸಿಕೊಂಡಿದ್ದಾರೆ? ಯಾರ್ಯಾರ ಬಳಿ ಏನೇನು ಕೆಲಸ ಮಾಡಿಸಿಕೊಂಡಿದ್ದಾರೆ? ಎಲ್ಲೆಲ್ಲಿ ತಮ್ಮ ಪ್ರಭಾವ ಬಳಸಿದ್ದಾರೆ? ಬರೆದರೆ, ಎಚ್.ಆರ್. ಹಾಗೂ ಅಪ್ಪಾಜಿ ರವಿ ಬೆಳಗೆರೆ ಯಂಥವರೇ ತಲೆ ತಿರುಗಿ ಬೀಳೋದು ಗ್ಯಾರಂಟಿ. <br />
ಇಂಥಾ ನಾಥಕ್ಕೆ ಈಗ ಗೇಟ್ ಪಾಸ್ ಸಿಕ್ಕಿದೆ. ಫಿಟ್ಟಿಂಗ್ ಇಡಲು ಹೋಗಿ ತಾನೇ ಫಿಟ್ಟಿಂಗ್ ಇಡಿಸಿಕೊಂಡಿದೆ. ಹೊಸ ಚಾನೆಲ್ಗಳ ಗೇಟ್ ಇನ್ನೂ ತೆರೆದಿಲ್ಲ. ರಾಣಿ ಕಂಗಾಲಾಗಿದೆ. ಇವರಿಬ್ಬರೂ ತಮ್ಮ ಸೆಲೆಬ್ರಿಟಿ ಸ್ಟೇಟಸ್ ಬಿಟ್ಟು ಕೆಳಗಿಳಿದು, ಇತರರಿಗೆ ಫಿಟ್ಟಿಂಗ್ ಇಟ್ಟು ತಾವು ದೊಡ್ಡವರು ಎನ್ನಿಸಿಕೊಳ್ಳುವುದನ್ನು ಬಿಟ್ಟು, ಕಂಡ ಕಂಡವರಿಗೆ ಅಪ್ಪಾಜಿ, ಅಮ್ಮಾಜಿ ಎಂದು ಉಲಿಯೋದನ್ನು, ನುಲಿಯೋದನ್ನು ಬಿಟ್ಟು, ಹಿಂದೊಂದು ಮುಂದೊಂದು ಮಾತನಾಡೋದು ಬಿಟ್ಟು, ಎದುರಿಗೆ ಸಿಕ್ಕಾಗ ಹೊಗಳೋದು, ಇಲ್ಲದಾಗ ಅವರ ಬಗ್ಗೆ ಬೈಯೋದು ಮಾಡುವುದನ್ನು ಬಿಡದಿದ್ದರೆ, ಈ ಜೋಡಿ ಅಷ್ಟೇ ಬೇಗ ಮಯರ್ಾದೆ ಕಳೆದುಕೊಂಡು, ಮೂಲೆಗುಂಪಾಗುವುದರಲ್ಲಿ ಸಂಶಯವಿಲ್ಲ. <br />
ಜನ ಹೊಗಳೋದು ಇವರನ್ನ ಮೆಚ್ಚಿ ಅಲ್ಲ. ಇವರಿಬ್ಬರು ಇರುವ ಸ್ಥಾನ ನೋಡಿ ಅನ್ನೋ ಕಾಮನ್ ಸೆನ್ಸ್ ಈ ಜೋಡಿಗಿಲ್ಲದಿರುವುದು ವಿಪಯರ್ಾಸ. <br />
</div>patrakartahttp://www.blogger.com/profile/08976854371485458089noreply@blogger.com1